Sunday, May 24, 2009

ಅಭಿಜ್ಞ



ತ್ಮೀಯರೇ ನಮಸ್ಕಾರಗಳು ಮತ್ತು ನನ್ನ ಅಂತರ್ಜಾಲ ತಾಣಕ್ಕೆ ನಿಮಗೆ ಸುಸ್ವಾಗತ. ಇಡೀ ದಿನವನ್ನು ಒತ್ತಡದಲ್ಲೇ ಕಳೆಯುವ ನನಗೆ ನನ್ನ ಪತ್ರಕರ್ತ ಗೆಳೆಯ ಜಯಕುಮಾರ್ ಈ ಬ್ಲಾಗ್ ಅನ್ನೋ ಅಧ್ಬುತವನ್ನು ಪರಿಚಯಿಸಿದ್ದಾರೆ. ಇಲ್ಲಿ ಒಂದಷ್ಟು ಭಾವನೆಗಳನ್ನು ಹರವಬಹುದು, ಅನಿಸಿಕೆಗಳಿಗೆ ಉತ್ತರ ಕೇಳಬಹುದು ಅಂತಾ ಏನೇನೊ ಹೇಳಿದ್ದಾರೆ. ಹಾಗಾಗಿ ನನ್ನ ಮನಸ್ಸಿನ ಭಾವನೆಗಳು,ಸಂಘರ್ಷಗಳು ತಾಕಲಾಟವನ್ನು ಅಕ್ಷರ ರೂಪದಲ್ಲಿ ಮುಕ್ತ ಮನಸ್ಸಿನಿಂದ ಇಲ್ಲಿ ತೆರೆದಿಡುವ ಯತ್ನ ಮಾಡುತ್ತಿದ್ದೇನೆ. ಇದು ನಿಮಗಿಷ್ಟವಾಗಬಹುದು, ಇಲ್ಲವೇ ಇಷ್ಟವಾಗದಿರಬಹುದು, ಏನೇ ಇದ್ದರೂ ಮುಕ್ತ ಸಂವಾದ ಮತ್ತು ಪ್ರತಿಕ್ರಿಯೆಗೆ ನನ್ನದು ತೆರೆದ ಮನಸ್ಸು. ವಿಚಾರಗಳ ಚಿಂತನ-ಮಂಥನವಾದಾಗ ಮನಸ್ಸು ,ಹಗುರ ಅದಕ್ಕೆಂದೇ ಮೀಸಲು ಈ ತಾಣ ಬನ್ನಿ ಹಗುರಾಗೋಣ.

No comments: