<?xml version='1.0' encoding='UTF-8'?><?xml-stylesheet href="http://www.blogger.com/styles/atom.css" type="text/css"?><feed xmlns='http://www.w3.org/2005/Atom' xmlns:openSearch='http://a9.com/-/spec/opensearchrss/1.0/' xmlns:georss='http://www.georss.org/georss' xmlns:gd='http://schemas.google.com/g/2005' xmlns:thr='http://purl.org/syndication/thread/1.0'><id>tag:blogger.com,1999:blog-1467272156872927253</id><updated>2012-02-16T15:08:37.815-08:00</updated><title type='text'>ಅಭಿಜ್ಞ</title><subtitle type='html'></subtitle><link rel='http://schemas.google.com/g/2005#feed' type='application/atom+xml' href='http://jodihassan.blogspot.com/feeds/posts/default'/><link rel='self' type='application/atom+xml' href='http://www.blogger.com/feeds/1467272156872927253/posts/default?max-results=100'/><link rel='alternate' type='text/html' href='http://jodihassan.blogspot.com/'/><link rel='hub' href='http://pubsubhubbub.appspot.com/'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><generator version='7.00' uri='http://www.blogger.com'>Blogger</generator><openSearch:totalResults>20</openSearch:totalResults><openSearch:startIndex>1</openSearch:startIndex><openSearch:itemsPerPage>100</openSearch:itemsPerPage><entry><id>tag:blogger.com,1999:blog-1467272156872927253.post-3307856955403360754</id><published>2012-02-13T00:01:00.000-08:00</published><updated>2012-02-13T00:18:43.547-08:00</updated><title type='text'>ಸೆರೆ.......,</title><content type='html'>&lt;div dir="ltr" style="text-align: left;" trbidi="on"&gt;ನೀ ಅಂದುಕೊಂಡಂತೇ ಯಾವುದೂ ಆಗಲಾರದು. ಬೇಡದ ದುಸ್ಸಾಹಸಕ್ಕೆ ಕೈ ಹಾಕುತ್ತಿದ್ದೀಯಾ...., ಸುಮ್ಮನೆ ನಮ್ಮ ಜೊತೆ ಹೊರಡು ಅಪಾಯ ಹತ್ತಿರದಲ್ಲಿದೆ.....,&lt;br /&gt;&amp;nbsp; &amp;nbsp; &amp;nbsp; &amp;nbsp;ದೊಡ್ಡನ ಮಾತು ಕೇಳಿದರೂ ಕೇಳದವನಂತೆ ಗುಂಡ ಮೊರದಗಲದ ಕಿವಿಯಲುಗಾಡಿಸತೊಡಗಿದ. &amp;nbsp;ಅವನಿಗೆ ದೊಡ್ಡನ ಸಹವಾಸದಿಂದ ಹೊರಬಂದರೆ ಸಾಕು ಎಂಬಂತಾಗಿತ್ತು. ಯಾವಾಗಲೂ ಉಪದೇಶ ಮಾಡುತ್ತಾನೆ.., ಒಕ್ಕಣ್ಣ &amp;nbsp; ಇವನು. ಹೆಜ್ಜೆ ಇಡಬೇಕಾದರೂ ಬಗ್ಗಿ ನೆಲ ನೋಡಿ ನಡೆಯುತ್ತಾನೆ. ಇರುವೆಗಳನ್ನೂ ಕೊಲ್ಲದ ಪರಮ ಸಾಧು. ಆದರೂ ಜನ &amp;nbsp;ಇವನತ್ತ ಅನುಮಾನದ ನೋಟ ಬೀರುತ್ತಾರೆ. &amp;nbsp;ದೇಹದ ಗಾತ್ರದಲ್ಲಿ ಇಬ್ಬರೂ ಒಂದೇ ರೀತಿ ಇದ್ದೇವೆ. ಅವನಿಗೆ 60 ರ &amp;nbsp;ಆಜುಬಾಜು.., ನಾನಿನ್ನೂ ಇಪ್ಪತ್ತರ ತರುಣ. &amp;nbsp;ಹೊಳೆದಂಡೆಯಲ್ಲಿ ಸ್ನಾನ ಮಾಡಿ ಬಂದು ನಾ ನಿಂತರೆ ಮಿರ ಮಿರ ಮಿಂಚುವ ನನ್ನ ಅಂಗಸೌಷ್ಟವಕ್ಕೆ ಹಾಗು ನನ್ನ ಗಡಸುಗಾರಿಕೆಗೆ ಇಪ್ಪತ್ತು ಕಿಲೋಮೀಟರ್ ನಿಂದಲೂ ಮದನೆಯರು ಓಡೋಡಿ ಬರುತ್ತಾರೆ. ನನ್ನನ್ನು ಕಂಡರೆ ಊರ ಜನ ಬಿದ್ದೇನೋ ಕೆಟ್ಟೇನೋ ಅಂತಾ ಕಿರುಚಾಡಿಕೊಂಡು ಓಡುತ್ತಾರೆ. &amp;nbsp;ನನಗ್ಯಾರ ಭಯ....? ನಾನೇಕೆ ಹೆದರಬೇಕು.....?!.&lt;br /&gt;&amp;nbsp;ಗುಂಡನ ಮನಸ್ಸಿನಲ್ಲಿ ವಿಚಾರಗಳು ವೇಗವಾಗಿ ಓಡುತ್ತಿದ್ದವು. ಅವನಂತೂ ಈ ಕಾಡು ಬಿಟ್ಟು ಕದಲಲಾರೆ ಎಂಬ ಸ್ಪಷ್ಟ ನಿರ್ಧಾರಕ್ಕೆ ಬಂದು ಬಿಟ್ಟಿದ್ದ.&lt;br /&gt;&amp;nbsp; &amp;nbsp; &amp;nbsp; &amp;nbsp;ಹೊರಡೋ ಕಂದ.., &amp;nbsp;ಇನ್ನು ಸಮಯ &amp;nbsp;ಇಲ್ಲ. ಬೆಳಕಾಗುವ ಮುಂಚೆ ನಾವು ಉಂಬಳಿ ಬೆಟ್ಟ ದಾಟಿ ಕೊಡಗಿನ ಕಾಡನ್ನು ಪ್ರವೇಶ ಮಾಡಬೇಕು. ನನಗೆ ಮೊದಲೇ ಸರಿಯಾಗಿ ದೃಷ್ಟಿ ಇಲ್ಲ..., ನಡೆಯುವ ಶಕ್ತಿ ಕೂಡ ಕಮ್ಮಿಯಾಗಿದೆ....., ದೊಡ್ಡನ ಮಾತು ಗುಂಡನಿಗೆ ಅಸಹನೀಯವಾಗತೊಡಗಿತು. ಸೊಂಡಿಲನ್ನು ಮೇಲೆತ್ತಿ ಜೋರಾಗಿ ಘೀಳಿಟ್ಟ ಅವ &amp;nbsp;ಇಲ್ಲಾ ನಾ ಬರೋಲ್ಲಾ..., ನಾನ್ಯಾಕೆ ಮನುಷ್ಯರಿಗೆ ಹೆದರಲಿ...? ಅವರಿಂದ ಏನೂ ಮಾಡೋಕೆ ಸಾಧ್ಯವಿಲ್ಲ.&lt;br /&gt;&amp;nbsp; &amp;nbsp; ಹೊತ್ತಿನ ಜೊತೆಗೆ ಆತಂಕ ಕೂಡ ಹೆಚ್ಚುತ್ತಿದೆ. ಸಹನೆ ಕಳೆದುಕೊಂಡ ದೊಡ್ಡ ತನ್ನ ಕೊಂಬಿನಿಂದ ಗುಂಡನ ತೊಡೆಗೆ ಬಲವಾಗಿ ತಿವಿದ '' ಕಾಗನೂರು, ಮಗ್ಗೆ, ಉಂಬಳಿಬೆಟ್ಟ ಸುತ್ತ ಮುತ್ತ &amp;nbsp;ಎಷ್ಟು ಮಂದಿ ನರಮಾನವರನ್ನ ಕೊಂದಿಲ್ಲ ನೀನು...? ನಿನ್ನಿಂದ ನಮ್ಮ &amp;nbsp;ಇಡೀ &amp;nbsp;ಸಂಕುಲಕ್ಕೇ ಅಪಾಯ ಶುರುವಾಗಿದೆ. ಈಗಾಗಲೇ ವೆಂಕಟೇಶ ಅನ್ನೋ ಮನುಷ್ಯ ನಿನ್ನ ಫೋಟೋ ತೆಗೆದುಕೊಂಡು ಹೋಗಿದ್ದಾನೆ. ನಿನ್ನನ್ನೇ ಸೆರೆ ಹಿಡಿಯೋಕೆ ಅಂತಾ ನೂರಾರು ಜನ ಬಂದಿದ್ದಾರೆ. ಹೊಳೆ ದಡದಲ್ಲಿ ಟೆಂಟ್ ಕೂಡ ಹಾಕಿದ್ದಾರೆ. ನಮ್ಮಿಂದ ಹೊರಹೋಗಿ ಜನರ ಜೊತೆ ಪಳಗಿರೋ ಅಭಿಮನ್ಯು, ಭರತ, ಅರ್ಜುನ, ಮೇರಿ ಸೇರಿದಂತೆ ಹಲವರು ಬಂದಿದ್ದಾರೆ. ಕಾಡನ್ನ ಕಾಯೋ ಮಂದಣ್ಣ ನಿನ್ನನ್ನ ಹಿಡಿಯದೇ ಈ ಜಾಗ ಬಿಟ್ಟು ಕದಲೋದಿಲ್ಲ ಅಂತಾ ಪ್ರಮಾಣ ಮಾಡಿದ್ದಾರೆ &amp;nbsp;ಹೀಗಿದ್ರೂ ಹುಡುಗಾಟ ಆಡ್ತೀಯಾ....? ಸುಮ್ಮನೇ ನಮ್ಮ ತಂಡದ ಜೊತೆ ನಡೆಯೋದು ಕಲಿ..,..., ಅಧಿಕಾರಯುತವಾಗಿ ಗದರಿದ. ಆದರೆ ಅದಾಗಲೇ ಸೊಕ್ಕಿ ಹೋಗಿದ್ದ ಗುಂಡನಿಗೆ ದೊಡ್ಡನ &amp;nbsp;ಈ ಯಾವುದೇ ಮಾತುಗಳು ಕಿವಿಯ ಮೇಲೆ ಬೀಳಲ್ಲಿಲ್ಲ. ಬದಲಿಗೆ ಆತ ಕಾಲು ಕೆದರಿ ದೊಡ್ಡನ ವಿರುದ್ದವೇ ಯುದ್ದಕ್ಕೆ ನಿಂತ. ದೊಡ್ಡನ ಒಕ್ಕಣ್ಣಿನಲ್ಲಿ ಹತಾಷೆಯ ಕಣ್ಣೀರು ಧಾರೆಯಾಗಿ ಸುರಿಯತೊಡಗಿತು.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp;ವಂಶೋದ್ದಾರಕನಿವನು....., ಇರುವವರ ಪೈಕಿ ಅತ್ಯಂತ ಎತ್ತರ ಹಾಗು ಬಲಶಾಲಿ. ಆದ್ರೆ ಅಭಿಮನ್ಯುವಿನ ತಂಡದ ಎದುರು ಇವನ ಆಟ ನಡೆಯುವುದಿಲ್ಲ. ಹಠಕ್ಕೆ ಬಿದ್ದು ಅನ್ಯಾಯವಾಗಿ ಸೆರೆ ಸಿಗುತ್ತಾನೆ....., ಇಲ್ಲಾ ಇಲ್ಲಾ ಹಾಗಾಗಬಾರದು. &amp;nbsp;ಎಂದು ಅದೇನೋ ಲೆಕ್ಕಾಚಾರ ಹಾಕಿಕೊಂಡ ದೊಡ್ಡ ಅ್ಲಲಿಂದ ಹತ್ತು ಹೆಜ್ಜೆ ಮುಂದೆ ನಡೆದು ತನ್ನ ಹಿಂಡನ್ನು ತಲುಪಿದ. ನಂತರ ಚೋಮನಿಗೆ ಹಿಂಡಿನ &amp;nbsp;ಉಸ್ತುವಾರಿ ವಹಿಸಿ ಕೊಡಗಿನ ಕಾಡಿಗೆ ತೆರಳುವಂತೆ ಹೇಳಿ ಕಳುಹಿಸಿದ. ದೊಡ್ಡನ ಅಪ್ಪಣೆ ಮೇರೆಗೆ ಇಪ್ಪತ್ತೈದು ಆನೆಗಳು ಕೊಡಗಿನತ್ತ ಹೆಜ್ಜೆ ಹಾಕಿದವು.&lt;br /&gt;&amp;nbsp; &amp;nbsp;ಅದೊಂದು ರಾತ್ರಿ ಹತಾಷೆಯ ಜೊತೆಗೆ ಅತ್ಯಂತ ಭಾರವಾಗಿ ಕಳೆದು ಹೋಯಿತು. ಮರುದಿನ ಬೆಳಿಗ್ಗೆ ಉಂಬಳಿ ಬೆಟ್ಟದ ಸಮೀಪ ಜನರು ಗಿಜಿಗುಡುವ ಸದ್ದು....., ದೊಡ್ಡನನ್ನು ಕಂಡರೂ ಕಾಣದಂತೆ ಗುಂಡ ಕಾಡಿನಲ್ಲಿ ಬಗನೇ ಮರವನ್ನು ಮುರಿದು ತಿನ್ನುವುದರಲ್ಲಿ ತಲ್ಲೀನನಾಗಿದ್ದ. &amp;nbsp;ಅವನಿಂದ ಸ್ವಲ್ಪ ದೂರದಲ್ಲಿ ದೊಡ್ಡ ನಿಂತುಕೊಂಡಿದ್ದ.&lt;br /&gt;&amp;nbsp; &amp;nbsp; &amp;nbsp;ಆಗ ಅವರಿಬ್ಬರ ನಡುವಿನ ಮೌನವನ್ನು ಭೇದಿಸುವಂತೆ ಗುಂಡಿನ ಭಾರೀ ಸದ್ದೊಂದು ಅಲ್ಲಿ ಪ್ರತಿಧ್ವನಿಸಿತು. ಗಾಬರಿಗೊಂಡ ಗುಂಡ ತಲೆಯೆತ್ತಿ ನೋಡಿದರೆ ಅಲ್ಲಿ ದೂರದಲ್ಲಿ ಕೋವಿ ಹಿಡಿದು ನಿಂತಿದ್ದ ಮನುಷ್ಯ ವೆಂಕಟೇಶ್ ಕಂಡ. ಇತ್ತ ಒಕ್ಕಣ್ಣ ದೊಡ್ಡ ಹುಚ್ಚೇರಿದಂತೆ ಕಾಡಿನೊಳಗೆ ಓಡತೊಡಗಿದ. ನೂರಾರು ಮಂದಿ ಮನುಷ್ಯರು ಅವನ ಹಿಂದೆ ಓಡತೊಡಗಿದರು. ಪ್ರಜ್ಞೆ ತಪ್ಪಿ ಬಿದ್ದ ದೊಡ್ಡನ ಮೇಲೆ ಕೆಲವರು ಜೋರಾಗಿ ನೀರು ಸುರಿಯುತ್ತಿದ್ದರೆ ಮತ್ತೆ ಕೆಲವರು ಅವನ ಬಾಲದಲ್ಲಿದ್ದ ಕೂದಲು ಕಿತ್ತುಕೊಳ್ಳತೊಡಗಿದ್ದರು. ಹೆದರಿದ ಗುಂಡ ಪೊದೆಗಳ ಮರೆಯಲ್ಲಿ ಅವಿತುಕೊಂಡ&lt;br /&gt;&amp;nbsp; &amp;nbsp; &amp;nbsp; &amp;nbsp; ಸಂಜೆಯ ಸುಮಾರಿಗೆ ದೂರದ ಗದ್ದೆಯೊಂದರಲ್ಲಿ ಅಭಿಮನ್ಯು ನೇತೃತ್ವದಲ್ಲಿ ನಾಲ್ಕಾರು ಆನೆಗಳು ದೊಡ್ಡನನ್ನು ತಿವಿದು ತಿವಿದು ಎಳೆದುಕೊಂಡು ಹೋಗುತ್ತಿದ್ದವು. ಅವನ ಕಾಲಿಗೆ ದೊಡ್ಡ ಸೆಣಬಿನ ಹಗ್ಗವನ್ನು ಬಿಗಿಯಲಾಗಿತ್ತು. ನೋವು ತಡೆಯಲಾರದೇ ಅವ ಚೀರಾಡುತ್ತಿದ್ದ. &amp;nbsp;'' ಗುಂಡಾ..., ಈಗಲಾದರೂ ಓಡು.. ತಪ್ಪಿಸಿಕೋ.. ಈ ಜನರು ನನ್ನನ್ನ ನೀನು ಅಂತಾ ತಿಳಿದುಕೊಂಡಿದ್ದಾರೆ...., ನಾ ನಿನಗಾಗಿ ಸೆರೆ ಸಿಕ್ಕಿದ್ದೇನೆ....ಓಡು...ಓಡು ತಪ್ಪಿಸಿಕೋ.....''&lt;br /&gt;&amp;nbsp; &amp;nbsp; ಅಭಿಮನ್ಯುವಿಗೆ ಎಲ್ಲಾ ಅರ್ಥವಾಗಿದ್ದರೂ ಮನುಷ್ಯರಿಗೆ ಅದನ್ನು ಹೇಳಲು ಸಾಧ್ಯವಿಲ್ಲ. &amp;nbsp;ಅಕಸ್ಮಾತ್ ಈತನನ್ನು ತಿವಿಯದೇ ಇದ್ದರೆ ಮೇಲಿರುವ ಮಾವುತ ಅಂಕುಶದಿಂದ ನನ್ನನ್ನು ತಿವಿಯುತ್ತಾನೆ..., ಹಾಗೆಂದುಕೊಂಡು ತನ್ನ ಕೆಲಸ ಮುಂದುವರೆಸಿದ&lt;br /&gt;&amp;nbsp; ನೋವು ತಾಳದ ದೊಡ್ಡ ಘೀಳಿಡುತ್ತಲೇ ಇದ್ದ. ಕೊಡಗಿನ ಕಾಡಿನತ್ತ ಹೆಜ್ಜೆ ಹಾಕುತ್ತಿದ್ದ ಗುಂಡನ ಕಣ್ಣ ತುಂಬಾ ನೀರು ತುಂಬಿಕೊಂಡಿತ್ತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-3307856955403360754?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/3307856955403360754/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=3307856955403360754&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/3307856955403360754'/><link rel='self' type='application/atom+xml' href='http://www.blogger.com/feeds/1467272156872927253/posts/default/3307856955403360754'/><link rel='alternate' type='text/html' href='http://jodihassan.blogspot.com/2012/02/blog-post.html' title='ಸೆರೆ.......,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-6881717024829702797</id><published>2012-01-30T02:21:00.000-08:00</published><updated>2012-01-30T02:21:53.573-08:00</updated><title type='text'>ಐಕಲೇ........!!???</title><content type='html'>&lt;div dir="ltr" style="text-align: left;" trbidi="on"&gt;ಸಂಜೆ ಮಬ್ಬುಗತ್ತಲಾಗುತ್ತಲೇ ತಳಮಳ ಆರಂಭಗೊಂಡಿತ್ತು. ಇಡೀ ಊರೆಲ್ಲಾ ಹುಡುಕಿದರೂ ಮಲ್ಲಿಯ ಸುಳಿವಿಲ್ಲ. ''ಮಲ್ಲಿಯನ್ನು &amp;nbsp;ಹುಡುಕಿ ಹೊಡ್ಕೊಂಡ್ ಬರ್ಲಿಲ್ಲಾ ಅಂದ್ರೆ ಮನೆಯೊಳಗೆ ಜಾಗ ಇಲ್ಲ....,'' ಅಪ್ಪನ ಕಡಕ್ ಮಾತು ಹಾಗು ಬುಸುಗುಡುವ ವಧನದ ನೆನಪಾಗಿ ಮತ್ತಷ್ಡು ಆತಂಕ ಹೆಚ್ಚಾಯ್ತು. ಇಷ್ಟಕ್ಕೆಲ್ಲಾ ನಮ್ಮಣ್ಣನೇ ಕಾರಣ ಬೇಡಾ ಬೇಡಾ ಅಂದ್ರೂ ಚಂದ್ರೇಗೌಡ ಮತ್ತೆ ಅಶ್ವಥೀ ಜೊತೆ ನನ್ನನ್ನೂ ಸಿನೇಮಾಕ್ಕೆ ಕರೆದುಕೊಂಡು ಹೋಗಿದ್ದ. ಮ್ಯಾಟನೀ ಶೋ ಮುಗಿಸಿ ಮನೆಗೆ ಬಂದಿದ್ದ ನಮಗೆ ನಮ್ಮ ಮನೆಯ ಎಮ್ಮೆ ಮಲ್ಲಿ ಇನ್ನೂ ಬಂದಿಲ್ಲ ಅಂತ ಅಮ್ಮ ಹೇಳಿದಾಗಲೇ ಗಾಬರಿಯಾಗಿತ್ತು. &amp;nbsp;ಅವತ್ತು ಶನಿವಾರದ ರಜಾದಿನ. ಹೇಮಾವತಿ ಪಾರ್ಮ್ ನ ಒಳಗೆ ಎಮ್ಮೆಯನ್ನು ಮೇಯಿಸಿಕೊಂಡು ಬರ್ತೀವಿ ಅಂತಾ ರೀಲ್ &amp;nbsp;ಬಿಟ್ಟು ಸಿನೇಮಾಕ್ಕೆ ಹೋಗಿದ್ದೆವು. ವಾಪಾಸ್ ಬಂದು ನೊಡಿದ್ರೆ &amp;nbsp;ಮಲ್ಲಿ ಇರಲ್ಲಿಲ್ಲ. ಸರಿ, ಮನೆಗೆ ಹೋಗಿರಬಹುದು ಅಂತಾ ಅಂತ ಮನೆಗೆ ಬಂದ್ರೆ ಅಲ್ಲೂ ಕೂಡ ಇಲ್ಲ....! ನಮ್ಮಣ್ಣ ಅದೇನೇನೋ ಸುಳ್ಳು ಹೇಳಿದ್ರೂ ಅದು ವರ್ಕೌಟ್ ಆಗಲೇ ಇಲ್ಲ. &amp;nbsp;ಕತ್ತಲು ಹೆಚ್ಚಾಗುತ್ತಿತ್ತು, ಗಲ್ಲಿ ಗಲ್ಲಿಯಲ್ಲೂ ಮಲ್ಲೇ ಏಗೋ......, ಮಲ್ಲೀ ಏಗೋ......, ಅಂತಾ ನಾವು ಕೂಗುತ್ತಿದ್ದ ಧ್ವನಿ ಪ್ರತಿಧ್ವನಿಸುತ್ತಿತ್ತು.&lt;br /&gt;&amp;nbsp; &amp;nbsp; &amp;nbsp; ಅದು ಸವಿಯಾದ ಮುಂಜಾವು ಚೆಂಬು ಹಿಡಿದು ಹಾಲು ಕರೆಯಲು ಕೊಟ್ಟಿಗೆಗೆ ತೆರಳಿದ್ದ ನಮ್ಮಮ್ಮ ಐಕಲೇ....ಐಕಲೇ.......!!?? ( ಕೊಂಕಣಿ ಭಾಷೆಯಲ್ಲಿ ಹಾಗೆಂದರೆ ಕೇಳಿಸ್ತಾ...? ಅಂತಾ. ಸಾಮಾನ್ಯವಾಗಿ ಕೊಂಕಣಿ ಗೃಹಿಣಿಯರು ಗಂಡನನ್ನು ಹಾಗೇ ಕರೆಯುತ್ತಾರೆ) &amp;nbsp;ಅಂತಾ ಒಂದೇ ಸವನೆ ಅರಚಾಡಲಾರಂಭಿಸಿದರು. ಬೆಚ್ಚನೆ ಕೌದಿ ಹೊದ್ದು ಮಲಗಿದ್ದ ನಮ್ಮಣ್ಣ ಚಂಗನೆ ಒಂದೇ ಜಿಗಿತಕ್ಕೆ ಮುಂಬಾಗಿಲಿನಿಂದ ಅಂಗಳಕ್ಕೆ ಹಾರಿದ. ಬೆಳಗ್ಗಿನ ಛಳಿ ಮೈ ಮೇಲೆ ಬಿದ್ದ ಕೂಡಲೇ ಮುಂದಾಗುವ ಅನಾಹುತ ಅರಿತ ನಾನೂ ಕೂಡ ಅಷ್ಟೇ ವೇಗದಲ್ಲಿ ಅವನನ್ನು ಹಿಂಬಾಲಿಸಿದೆ.&lt;br /&gt;&amp;nbsp; &amp;nbsp; &amp;nbsp; &amp;nbsp; ಅದಕ್ಕೆ ಬಲವಾದ ಕಾರಣ ಇತ್ತು. ಹಿಂದಿನ ದಿನ ನಡುರಾತ್ರಿಯವರೆಗೂ ಹುಡುಕಾಡಿದರೂ ನಮಗೆ ಮಲ್ಲಿ ಸಿಕ್ಕಿರಲ್ಲಿಲ್ಲ. ಸ್ಟ್ರೀಟ್ ಲೈಟ್ ಗಳೇ ಇಲ್ಲದ ಕಾಲವದು. ಬೀದಿನಾಯಿಗಳು ನಮ್ಮ ಮೇಲೆ ಹಸಿದ ಹೆಬ್ಬುಲಿಗಳಂತೆ ಧಾಳಿ ಮಾಡುತ್ತಿದ್ದವು. ಹುಡುಕೀ ಹುಡುಕೀ ಸೋತ ನಮಗೆ ಅಮೀರ್ ಜಾನ್ ಸಾಹೇಬರ ಚಕ್ರ ಕಳಚಿದ ಎತ್ತಿನ ಬಂಡಿ ಬಳಿ ಮಲ್ಲಿಯಂತಹ ಆಕೃತಿಯೊಂದು ಕಂಡಿತು. ಕೂಡಲೇ ಅಲ್ಲಿಗೆ ಓಡಿದ ನಮ್ಮಣ್ಣ ಅದರ ಕೊರಳಿಗೆ ಹಗ್ಗ ಬಿಗಿದು ನನ್ನ ಕೈಗೆ ಕೊಟ್ಟ. ಕಡುಗತ್ತಲಾಗಿದ್ದರಿಂದ ನಾನೂ ಕೂಡ ಅದರ ಬಗ್ಗೆ ಹೆಚ್ಚಿನ ಗಮನ ಹರಿಸಲ್ಲಿಲ್ಲ. ಹಿಡ್ಕೊಳ್ಳೋ......., ನಾನು ಹೊಡಿತೀನಿ ಅಂತಾ ಮಲಗಿದ್ದ ಎಮ್ಮೆಯನ್ನು ಎಬ್ಬಿಸಿ ಬಾರು ಕೋಲಿನಿಂದ ಎರಡೇಟು ಭಾರಿಸಿದ. ಪಾಪ ಎಮ್ಮೆ, ದುಸುರಾ ಮಾತನಾಡದೇ ನನ್ನನ್ನು ಹಿಂಬಾಲಿಸತೊಡಗಿತು. ಮನೆ ತಲುಪಿದ ಕೂಡಲೇ ಅಪ್ಪನನ್ನು ಎಬ್ಬಿಸಿ '' ಅಪ್ಪಾ ಎಮ್ಮೆ ಅಟ್ಟಿಕೊಂಡು ಬಂದಿದ್ದೇವೆ ಅಂತಾ ಕೂಗಿ ಹೇಳಿದೆ. ನಿದ್ದೆಗಣ್ಣಿನಲ್ಲಿದ್ದ ಅವರು ಕಟ್ಟಾಕಿ ಬಿದ್ಕೊಳ್ಳಿ...., ಎಂದು ಮಗ್ಗಲು ಬದಲಾಯಿಸಿಕೊಂಡಿದ್ದರು. ಹಾಗೇ ಎಮ್ಮೆಯನ್ನು ಒಳಗಟ್ಟುವಾಗ ನಮ್ಮಣ್ಣ ಮುಸಿ ಮುಸಿ ನಗುತ್ತಿದ್ದ. ನನ್ನ ಮನಸ್ಸಿನಲ್ಲಿ ಸಣ್ಣ ಅನುಮಾನವೊಂದು ಆಗಲೇ ಹುಟ್ಟಿಕೊಂಡಿತ್ತು.&lt;br /&gt;&amp;nbsp; &amp;nbsp; ಅಮ್ಮನ ಕಿರುಚಾಟ ಕೇಳಿ ಅಪ್ಪ ಕೊಟ್ಟಿಗೆಯ ಒಳಗೋಡಿದರು. ಸ್ವಲ್ಪ ಸಮಯದ ನಂತರ ಜೋರಾಗಿ ನಗುತ್ತಲೇ ಹೊರಬಂದ್ರು. ನನಗೋ ಭಯವೇ ಭಯ........, ನಮ್ಮಣ್ಣನಿಗೆ ಸಂಪೂರ್ಣ ಗೊಂದಲ. &amp;nbsp;ಮುನ್ನೆಚ್ಚರಿಕೆ ಕ್ರಮವಾಗಿ ನಾವು ಮನೆಯಿಂದ ಸ್ವಲ್ಪಮುಂದೆ ಇದ್ದ ರಸ್ತೆಯಲ್ಲಿ ನಿಂತು ಎಲ್ಲವನ್ನೂ ನೋಡುತ್ತಾ ಇದ್ದೆವು. ನಾನು ಅನುಮಾನ ಕ್ಲಿಯರ್ ಮಾಡಿಕೊಳ್ಳಲು ನಮ್ಮಣ್ಣನಿಗೆ &amp;nbsp;''ಯಾಕೋ ಓಡ್ಬಂದೇ.....? ಅಂತಾ ಕೇಳಿದೆ. ಅದಕ್ಕವನು '' ಲೋ ರಾತ್ರಿ ಹೊಡ್ಕೊಂಡು ಬಂದಿರೋದು ನಮ್ಮ ಮಲ್ಲಿ ಅಲ್ಲಾ ಕಣೋ..., ಅಮೀರ್ ಜಾನ್ ಸಾಹೇಬ್ರ ವಯಸ್ಸಾಗಿರೋ ಕುರುಡ ಕೋಣ ಕಣೋ..., ತುಂಬಾ ತಡ ಆಗಿತ್ತಲ್ಲಾ...., ಅದ್ಕೇ ಅಪ್ಪನ್ನ ಯಾಮಾರಿಸೋಕೇ......., ಅಂತಾ ಮುಂದುವರೆಸುತ್ತಲೇ &amp;nbsp;ಇದ್ದ. ನಾನು ತಲೆಯ ಮೇಲೆ ಕೈ ಹೊತ್ತು ಕುಳಿತು ಬಿಟ್ಟೆ. ಬೆಳ್ಳಂಬೆಳಗ್ಗೇ ಬೆಂಬು ಹಿಡಿದುಕೊಂಡು ಹಾಲು ಕರೆಯಲು ಹೋಗಿದ್ದ ಅಮ್ಮನಿಗೆ ಗಾಬರಿಯಾಗದೇ ಇನ್ನೇನಾಗುತ್ತೇ ಹೇಳಿ.....? ಪಾಪ ಅದು ಸಾಧು ಕೋಣವಾಗಿದ್ದರಿಂದ ಯಾರಿಗೂ ಏನೂ ತೊಂದರೆ ಮಾಡಲ್ಲಿಲ್ಲ. ಅಪ್ಪನಿಗೆ ಕೋಪ ಬಂದಿತ್ತಾದರೂ ನಮ್ಮಣ್ಣನ ಸಾಂದರ್ಭಿಕ ಬುದ್ದಿವಂತಿಕೆ ಕಾರಣ ಮಾಪೀ ಸಿಕ್ಕಿತ್ತು.&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-6881717024829702797?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/6881717024829702797/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=6881717024829702797&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/6881717024829702797'/><link rel='self' type='application/atom+xml' href='http://www.blogger.com/feeds/1467272156872927253/posts/default/6881717024829702797'/><link rel='alternate' type='text/html' href='http://jodihassan.blogspot.com/2012/01/blog-post_30.html' title='ಐಕಲೇ........!!???'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-4329555251219739310</id><published>2012-01-23T01:32:00.000-08:00</published><updated>2012-01-23T01:32:59.800-08:00</updated><title type='text'>ಮಕ್ಳು ಕಳ್ರು........,</title><content type='html'>&lt;div dir="ltr" style="text-align: left;" trbidi="on"&gt;&amp;nbsp; &amp;nbsp; &amp;nbsp; &amp;nbsp; ಇವ್ರುನ್ನ ಯಾವತ್ತೂ ಇಲ್ಲಿ ನೋಡೇ ಇಲ್ಲ......, ನಮ್ಮೂರಿನ್ ನೆಂಟ್ರು ಕೂಡಾ ಅಲ್ಲಾ.....,!!ಗುಂಪು ಕಟ್ಕೊಂಡ್ ಬಂದಿರೋ ಇವ್ರೆಲ್ಲಾ ಅದೇನ್ ಹುಡುಕ್ತಾ ಆವ್ರೋ ಗೊತ್ತಿಲ್ಲ....,?!! ಇದ್ದಕ್ಕಿದ್ದಂತೆ ಊರಿನೊಳಗೆ ಬಂದಿದ್ದ ಐವರು ಅಗಂತುಕರನ್ನು ಕಂಡು ಶಂಕ್ರ ತಲೆಕೆರೆದುಕೊಂಡ. ಅವರು ಅವನ ಕಣ್ಣೆದುರೇ ಸುಳಿದಾಡುತ್ತಿದ್ದರು. ಅಷ್ಟೊತ್ತಿಗೇ ಅಲ್ಲಿ ಶಾಲೆ ಸಮೀಪ ಯಾರೋ ಹೆಂಗಸರು ಜೋರಾಗಿ ಮಾತನಾಡಿಕೊಳ್ಳುತ್ತಿದ್ದುದು ಶಂಕ್ರನ ಕಿವಿಗೆ ಬಿತ್ತು.&lt;br /&gt;&amp;nbsp;ಬಾರೇ ಮ್ಯಾಕೇ ಯಾರೋ ಗೊತ್ತುಗುರಿ ಇಲ್ದೋರೂ ಚಂದ್ರೇಗೌಡ್ರು &amp;nbsp;ಹಿರಿಮಗ್ಳಾವ್ಳಲ್ಲಾ....., ಜಾನಕಿ....., ಅದೇ ಜಾನಿ ಜಾನಿ ಅಂತಾರಲ್ಲಾ.... ಅವ್ಳು ಕೈ ಹಿಡಿದು ಎಳುದ್ರಂತೇ....., ಅವ್ಳು ಕೊಸರಾಡ್ಕೊಂಡು ಒಂದೇ ಸವ್ನೇ ಬಡ್ಕೊಂಡು ಓಡ್ &amp;nbsp;ಬಂದ್ಲಂತೇ...., ಯಾರೊ ಕಳ್ರ್ ಇದ್ದಂಗೆ ಇದ್ರಂತೆ ಕಣ್ರೀ.........!!!! ಸಖೇದಾಶ್ಚರ್ಯಗಳಿಂದ ಹೇಳುತ್ತಿದ್ದ ಅವಳ ಮಾತಲ್ಲಿ ಕಳ್ರೂ ಅನ್ನೋ ಪದ ಶಂಕ್ರನಿಗಷ್ಟೇ ಅಲ್ಲ, ಅಲ್ಲಿದ್ದ ಎಲ್ಲರ ಕಿವಿ ನಿಮಿರುವಂತೆ ಮಾಡಿತು. ಯಾಕಂದ್ರೆ ಹೊಳೆನರಸೀಪುರ ಪೊಲೀಸರು ಮೊನ್ನೆ ಮೊನ್ನೆಯಷ್ಟೇ ಈ ರೀತಿ ಅನುಮಾನ ಬರೋ ಜನ ಕಂಡ್ರೆ ಮಾಹಿತಿ ನೀಡಿ ಅಂತಾ ದೊಡ್ಡ ಚೀಟಿ ಬರೆದು ಊರ ಹೆಬ್ಬಾಗಿಲಿಗೆ ಅಂಟಿಸಿ ಹೋಗಿದ್ದರು. &amp;nbsp;ಅಲ್ಲಿ ದುಸುರಾ ಮಾತೇ ಇಲ್ಲ. ಊರೊಳಗೆ ಮಕ್ಕಳ ಕಳ್ಳರು ಬಂದಿದ್ದಾರೆ. ಇಲ್ಲಿ ಮಕ್ಕಳನ್ನು ಕದ್ದು ಉತ್ತರ ಕರ್ನಾಟಕದಲ್ಲಿ ನಿಧಿಗಾಗಿ ಬಲಿ ಕೊಡ್ತಾರೆ........., ಮತ್ತೆ ಕೆಲವರು ಕಣ್ಣು ಕಿತ್ತು ಬಿಕ್ಷೆ ಬೇಡಿಸ್ತಾರೆ..........., ಅನ್ನೋ ತೀರ್ಮಾನವೇ ಆಗಿ ಹೋಯ್ತು. ಅದು ಕಾಳ್ಗಿಚ್ಚಿನಂತೆ ಮನೆಯಿಂದ ಮನೆಗೆ ಬಾಯಿಂದ ಬಾಯಿಗೆ ಹಬ್ಬಿ ದೊಡ್ಡ ಸುದ್ದಿಯೇ ಆಗಿ ಹೋಯ್ತು.&lt;br /&gt;&amp;nbsp; &amp;nbsp; &amp;nbsp;ಹಾಗೇ ಸುದ್ದಿ ಹರವುತ್ತಿದ್ದ ಮಂಜೇಗೌಡನಿಗೆ ಊರಿನ ಅಂಗನವಾಡಿ ಬಳಿ ಆ ಐವರ ತಂಡ ಇರೋದು ಕಂಡೇ ಬಿಡ್ತು. ಏ.,,,,,,, ಇಲ್ಲೇ ಇದಾರೇ ಕಣುರ್ಲಾ...., ಬಲ್ಲಿ ಬಲ್ಲಿ ಬಲ್ಲಿ ಅಂತ ಜೋರಾಗಿ ಕೂಗಿಯೇ ಬಿಟ್ಟ.&lt;br /&gt;&amp;nbsp; &amp;nbsp; &amp;nbsp; ಮಂಜೇಗೌಡನ ಧನಿಗೆ ಅಲ್ಲಿ ಹೆಂಗಸರು ಮಕ್ಕಳು ಸೇರಿದಂತೆ ನೂರಾರು ಮಂದಿಯ ದಂಡೇ ಸೇರಿತ್ತು. ಅವರಲ್ಲಿದ್ದ ಯಾರೋ ಒಬ್ಬ ಏನ್ ನೋಡ್ತಿದ್ದೀರ್ಲಾ ...? ಇಕ್ಕುರ್ಲಾ......, ಅಂತ ಆದೇಶ ಮಾಡಿ ಶುರುವಿಕ್ಕಿಕೊಂಡ. ಪೊರಕೆ, ಚಪ್ಪಲಿ, ದೊಣ್ಣೆ ಎಲ್ಲಾ ಸೇರಿದಂತೆ ಕೈಗೆ ಸಿಕ್ಕಿದರಲ್ಲಿ ಬಡಿದದ್ದೇ ಬಡಿದದ್ದು.&lt;br /&gt;&amp;nbsp; &amp;nbsp; ಹಾಗೇ ಒದೆ ತಿನ್ನುತ್ತಿದ್ದವನ ಪೈಕಿ ಒಬ್ಬಾತ ನಿಲ್ಸಿ...ನಿಲ್ಸೀ..., ನಾವು ಕಳ್ಳರಲ್ಲ..., ಕಳ್ಳರನ್ನ ಹಿಡಿಯೋಕೆ ಬಂದಿರೋ ಪೋಲಿಸ್ರು...ಅಂತ ಅರಚಾಡಲಾರಂಭಿಸಿದ. ಹೊಡೆಯುತ್ತಿದ್ದುದನ್ನು ನಿಲ್ಲಿಸಿದ ಅವರು ಏನೈತ್ಲಾ ಪ್ರೂಫೂ.....? ಅಂತಾ ವಿಚಾರಣೆಗೆ ಶುರುವಿಕ್ಕಿಕೊಂಡರು. ಗ್ರಹಚಾರಕ್ಕೆ ಅವರ ಪೈಕಿ ಒಬ್ಬನಲ್ಲಿ ಮಾತ್ರ ಐ.ಡಿ ಕಾರ್ಡ್ ಇತ್ತು. ಆದ್ರೆ ಗ್ರಾಮಸ್ಥರಿಗೆ ಇದರಿಂದ ನಂಬಿಕೆ ಬರಲ್ಲಿಲ್ಲ. ಡೂಪ್ಲಿಕೇಟು ಇರ್ಬೋದು........!? ಅನ್ನೋ ಅನುಮಾನ.&lt;br /&gt;&amp;nbsp;'' ದಯವಿಟ್ಟು ಹೊಡೀಬೇಡಿ ಅನುಮಾನ ಇದ್ರೆ ನೀವು ಪೊಲೀಸರಿಗೆ ಪೋನ್ ಮಾಡಿ ಕರೆಸಿಕೊಳ್ಳಿ, ಎಲ್ಲಾ ಕ್ಲಿಯರ್ ಆಗುತ್ತೆ.'' ಸುಧಾರಿಸಿಕೊಳ್ಳುತ್ತಿದ್ದ ಒಬ್ಬಾತ ಕೈ ಮುಗಿದ.&lt;br /&gt;&amp;nbsp; &amp;nbsp; &amp;nbsp; &amp;nbsp; ಗ್ರಾಮಸ್ಥರಿಗೆ ಇದು ಸರಿ ಎನಿಸಿತು. ಕೂಡ್ಲೆ ಡಿ.ವೈ.ಎಸ್.ಪಿ ಪರಶುರಾಮ್ ಸಾಹೇಬರಿಗೆ ಪೋನ್ ಮಾಡಿದ್ರು. ಅದೇ ರೀತಿ ಸರ್ಕಲ್ ಇನ್ಸ್ ಪೆಕ್ಟರ್ ಗೋಪಾಲ್ ನಾಯಕ್ ಹಾಗು ಸಬ್ ಇನ್ಸ್ ಪೆಕ್ಟರ್ ಶಿವಕುಮಾರ್ ಗೂ ಮಾಹಿತಿ ರವಾನೆ ಮಾಡಿದ್ರು.&lt;br /&gt;ಯಾವುದಕ್ಕೂ ಇರಲಿ ಅಂತಾ ಒಂದೆರೆಡು ಟಿ.ವಿ ಚಾನೆಲ್ ಗೂ &amp;nbsp;ವಿಷಯ ತಿಳಿಸಿದ್ದರು. ಅಷ್ಟೊತ್ತಿಗಾಗಲೇ ವಿಷಯ ಹಳ್ಳಿಯಿಂದ ಹಳ್ಳಗೆ ಹರಡಿದ್ದ ಕಾರಣ ಸಾವಿರಾರು ಮಂದಿ ಅಲ್ಲಿ ಜಮಾಯಿಸಿದ್ದರು. ಆ ಐವರು ಅಗಂತುಕರನ್ನು ಊರಿನ ಸಮುದಾಯ ಭವನದ ಬಳಿ ಕಟ್ಟಿ ಹಾಕಲಾಗಿತ್ತು.&lt;br /&gt;&amp;nbsp; &amp;nbsp;ಅರ್ಧ ಘಂಟೆಯ ಒಳಗೆ ಅತ್ತೀಚೌಡೇನಹಳ್ಳಿ ಗ್ರಾಮಕ್ಕೆ ಪೊಲೀಸರ ಸೈನ್ಯವೇ ಧಾಳಿಯಿಟ್ಟಿತ್ತು. ಹಾಗೇ ತನಿಖೆ ನಡೆಸಿದ ಪೊಲೀಸರಿಗೆ ಆ ಐವರು ಕೂಡ ಪೊಲೀಸ್ ಪೇದೆಗಳು, ಸಕ್ಕರೆ ಲಾರಿಯೊಂದನ್ನು ಕದ್ದು ಈ ಗ್ರಾಮಕ್ಕೆ ತಂದಿರುವ ಖಚಿತ ಮಾಹಿತಿ ಆಧರಿಸಿ ಕಳ್ಳನನ್ನು ಹುಡುಕಿಕೊಂಡು ಬಂದಿದ್ದಾರೆ ಅನ್ನೋ ವಾಸ್ತವ ಸ್ಥಿತಿ ಅರಿವಾಗಿತ್ತು.&lt;br /&gt;&amp;nbsp; &amp;nbsp; &amp;nbsp;ಸಿ.ಪಿ.ಐ ಗೋಪಾಲ್ ನಾಯಕ್ ಸಾಹೇಬರಿಗೆ ಕೆಂಡದಂತ ಕೋಪ. ಪೊಲೀಸರನ್ನೇ ಕಟ್ಟಿ ಹಾಕಿ ಥಳಿಸೋದು ಅಂದ್ರೇ ಸಾಮಾನ್ಯಾನಾ......?! ಯಾರಯ್ಯಾ ಹೊಡೆದೋವ್ರೂ....? ಅಂತ ಎಗರಾಡ ತೊಡಗಿದರು. ಮುಂದೇನಾಯ್ತೋ ಏನೋ ಗೊತ್ತಿಲ್ಲ. ಇದ್ದಕ್ಕಿದ್ದಂತೆ ಗಲಾಟೆ ಜೋರಾಗತೊಡಗಿತು. ಯಾರೋ ಕಿಡಿಗೇಡಿಗಳು ಕಲ್ಲು ತೂರಾಡತೊಡಗಿದರು. ಇದರಿಂದ ಪೊಲೀಸರ ಜೀಪ್ ಗಳು, ಕ್ಯಾಮೆರಾಗಳು ಪುಡಿಯಾದವು. ಪೊಲೀಸರು ಸೇರಿದಂತೆ ಹಲವಾರು ಮಂದಿ ಗಾಯಗೊಂಡರು.&lt;br /&gt;&amp;nbsp; &amp;nbsp; &amp;nbsp; ಇವೆಲ್ಲಾ ಗಲಾಟೆಗಳ ನಡುವೆ ಆ ಊರಿನ ಆಕೃತಿಯೊಂದು ಕತ್ತಲಲ್ಲಿ ಮರೆಯಾಗಿ ಹೋಯ್ತು. ಆತ ದಾವಣಗೆರೆಯಿಂದ ಸಕ್ಕರೆ ಲಾರಿ ಕದ್ದು ತಂದಿದ್ದ ಕಳ್ಳ............., &lt;br /&gt;&amp;nbsp; &amp;nbsp; &amp;nbsp;ಈಗ ಪೊಲೀಸರು ಆ ರಾತ್ರಿ ಗಲಾಟೆ ಸಮಯದಲ್ಲಿ ತೆಗೆದ ಪೋಟೋಗಳನ್ನು ಹಿಡಿದು ಕಲ್ಲು ತೂರಿದ ಕಿಡಿಗೇಡಿಗಳನ್ನು ಹುಡುಕುತ್ತಿದ್ದಾರೆ. ಅವರಲ್ಲಿ ಬಹಳಷ್ಟು ಮಂದಿ ಈಗಾಗಲೇ ಊರು ಬಿಟ್ಟಿದ್ದಾರೆ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-4329555251219739310?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/4329555251219739310/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=4329555251219739310&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/4329555251219739310'/><link rel='self' type='application/atom+xml' href='http://www.blogger.com/feeds/1467272156872927253/posts/default/4329555251219739310'/><link rel='alternate' type='text/html' href='http://jodihassan.blogspot.com/2012/01/blog-post_23.html' title='ಮಕ್ಳು ಕಳ್ರು........,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-2606598467172455091</id><published>2012-01-10T05:07:00.000-08:00</published><updated>2012-01-16T01:28:02.626-08:00</updated><title type='text'>ಮನೆಯಂಗಳದ ಬೆಳಕು ಆರಬಾರದು......</title><content type='html'>&lt;div dir="ltr" style="text-align: left;" trbidi="on"&gt;ರಾಗಿ, ಜೋಳ, ಭತ್ತ, &amp;nbsp;ಅಡಿಕೆ ಜೊತೆಗೆ ಅವೆಲ್ಲವನ್ನೂ ಬೆಳೆಯುತ್ತಿದ್ದ ಮೂರೆಕರೆ ಹೊಲವನ್ನು ಮಾರಿದ ದುಡ್ಡು.......,&lt;br /&gt;&amp;nbsp; &amp;nbsp; ಕಣ್ಣೆದುರು ಬೆಳೆದು ನಿಂತ ಮಗಳು.......,&lt;br /&gt;&amp;nbsp; &amp;nbsp; &amp;nbsp; ಅವಳ ಮದುವೆಗೆ ರಾಜ್ಯದ ಸಾವಂತರಾಜ ರೇವುಸಿದ್ದಣ್ಣೇಶ್ವರರನ್ನು ಕರೆಯಬೇಕು. ಊರ ಮಂದಿಗೆಲ್ಲಾ ಮೂರು ದಿನ ಮದುವೆ &amp;nbsp;ಹೆಸರಿನಲ್ಲಿ ಹಬ್ಬದೂಟ ಬಡಿಸಬೇಕು. ಮದುವೆಗೆ ಬಂದ ಎಲ್ಲರಿಗೂ ತಾಂಬೂಲದ ಜೊತೆಗೆ ಕಾಣಿಕೆ ಕೊಟ್ಟು ಕಳುಹಿಸಬೇಕು. ಬಂದ ಎಲ್ಲರೂ '' ಮಾದೇಗೌಡ..., ಇದು ಮದ್ವೆ ಅಲ್ಲ ಕಣೋ...., ಉತ್ಸವ, &amp;nbsp;ಉತ್ಸವ......'' ಅಂತಾ ಬಾಯ್ತುಂಬಾ ಹೊಗಳಬೇಕು.&lt;br /&gt;ಮಾದೇಗೌಡ ತನ್ನಷ್ಟಕ್ಕೆ ತಾನೇ ಉಬ್ಬಿ ಹೋದ. ಮನೆಯೊಳಗೆ ಮಡದಿ ಮೀನಾಕ್ಷಿ ಮಗಳು ತನುಜಾ ಜೊತೆ ಮಲಗಿದ್ದಾಳೆ. ಈಗಲೂ ಆಕೆ ಪುಟ್ಟ ಮಕ್ಕಳಂತೆ ತಾಯಿಯ ತೋಳಿನ ಮೇಲೆ ತಲೆಯಿಟ್ಟು ಮುದುರಿ ಮಲಗಿಕೊಳ್ಳುತ್ತಾಳೆ. ಭಾರೀ ಅದೃಷ್ಟವಂತೆ ಅವಳು. ಅವಳ ಕಾಲ್ಗುಣವೋ ಏನೋ ಆಕೆ ಹುಟ್ಟಿದ ಮೇಲೆ ಎಲ್ಲವೂ ಒಳ್ಳೆಯದಾಗಿದೆ. &amp;nbsp;ದುಡಿದದ್ದೆಲ್ಲಾ ಬಂಗಾರವಾಗಿ ಅಪ್ಪ ಕೊಟ್ಟ ಒಂದೆಕರೆ ಹೊಲ ಈಗ ನಾಲ್ಕೆಕರೆ ಬೆಳೆದು ಬಿಟ್ಟಿದೆ. ಮುದ್ದಿನ ಮಗಳ ಸೊಬಗಿಗೆ ಬೆರಗಾದ ಪಕ್ಕದೂರಿನ ಜಮೀನ್ದಾರನ ಮಗ ಅವಳನ್ನೇ ಮದುವೆಯಾಗಬೇಕು ಎಂದು ಹಟ ಹಿಡಿದಿದ್ದಾನೆ. ಶ್ರೀಮಂತರಲ್ಲಿ ಶ್ರೀಮಂತ.., ಚೆಲುವರಲ್ಲಿ ಚೆಲುವ. ಮಾದೇಗೌಡನಿಗೆ ಇಲ್ಲಾ ಎನ್ನಲಾಗಲ್ಲಿಲ್ಲ. ತನ್ನಪ್ಪ ತನಗೆ ಕೊಟಿದ್ದ ಹೊಲವನ್ನು ಉಳಿಸಿಕೊಂಡು ತಾನು &amp;nbsp; ಕಷ್ಟ ಪಟ್ಟು ಸಂಪಾದಿಸಿದ್ದ ಮೂರೆಕೆರೆ ಹೊಲವನ್ನು ಮಾರಿಬಿಟ್ಟ. ಈ ಬಾರಿ ಉತ್ತಮ ಇಳುವರಿ ಇದ್ದ ಕಾರಣ ದಾಸ್ತಾನು ಮಾಡಿದ್ದ ದವಸ ಧಾನ್ಯಗಳನ್ನೆಲ್ಲಾ ಮಾರುಕಟ್ಟೆಗೆ ಸಾಗಿಸಿದ್ದ. ಮಾದೇಗೌಡ ಬೆಳಕಾಗುವುದನ್ನೇ ಬೆರಗುಗಣ್ಣಿನಿಂದ ಕಾಯತೊಡಗಿದ.&lt;br /&gt;&amp;nbsp; &amp;nbsp; ಮುಂಜಾನೆ ಲಗುಬಗನೆ ಎದ್ದ ಮಾದೇಗೌಡ ಮನೆಯೆದುರೇ ಇದ್ದ ಹೊಲದತ್ತ ಹೊರಟ. ಅಲ್ಲಿ ಮಾವಿನ ಮರಗಳ ನಡುವೆ ಇದ್ದ ಎರಡು ಬಾಳೇಗಿಡಗಳ ಎದುರು ಸಮಾನಾಂತರವಾಗಿ ದೊಡ್ಡ ದೊಂದಿಯೊಂದನ್ನು ನೆಟ್ಟು ಅದಕ್ಕೆ ಎಣ್ಣೆ ಸುರಿದ. ಪತಿಯ ಜೊತೆ ತಾನೂ ಹೊಲಕ್ಕೆ ಬಂದಿದ್ದ ಮಡದಿ ಮೀನಾಕ್ಷಿ ಅಚ್ಚರಿಯಿಂದ ಏನ್ರೀ ಇದು.........? ಅಂತಾ ಹುಬ್ಬೇರಿಸಿದಳು.&lt;br /&gt;&amp;nbsp; &amp;nbsp; ಮೀನಾಕ್ಷೀ ನಾನು ಈಗ ಪೇಟೆಗೆ ಹೋಗ್ತಾ ಇದೀನಿ. ಅಲ್ಲಿ ತೋಟ ಹಾಗು ಧಾನ್ಯ ಮಾರಿದಕ್ಕೆ &amp;nbsp;ಶೆಟ್ಟಿ ಮುನ್ನೂರು ಬಂಗಾರದ ನಾಣ್ಯ ಕೊಡ್ತಾನೆ. ಅದ್ರಿಂದ ತನುಜಾಗೆ ಒಡವೆ ವಸ್ತ್ರ, ಬಟ್ಟೆ-ಬರೆ ಎಲ್ಲಾ ತರ್ತೀನಿ........, ಗೌಡನ ಮೊಗದಲ್ಲಿ ಸಂಭ್ರಮ ಲಾಸ್ಯವಾಡುತ್ತಿತ್ತು. ಅದೇನೋ ಸರೀರೀ....ಇದೇನಿದೂ ಇಷ್ಟು ದೊಡ್ಡ ದೊಂದಿ...? ಅದೂ ಹಗಲು ಹೊತ್ತಲ್ಲೀ......?!! ಮೀನಾಕ್ಷಿ ಯ ಮರುಪ್ರಶ್ನೆಗೆ ನಸುನಕ್ಕ ಮಾದೇಗೌಡ '' ಅದೂ ನನ್ನ ಪಾಲಿನ ಅದೃಷ್ಟದ ಬೆಳಕು. ಪೇಟೆಯಿಂದ ಗಾಡಿಕಟ್ಟಿಕೊಂಡು ಬರುವಾಗ ಕತ್ತಲಾಗುತ್ತೆ. &amp;nbsp;ನೀನು ಕತ್ತಲು ಹತ್ತುವ ಮುನ್ನವೇ ಈ ದೊಂದಿಯನ್ನು ಹತ್ತಿಸಿಡು. ಇವೊತ್ತಿನಿಂದ ತನುಜಾಳ ಮದುವೆ ಮುಗಿಯೋವರೆಗೂ ಈ ದೊಡ್ಡದೊಂದಿಗೆ ಎಣ್ಣೆ ಸುರಿದು ಬೆಂಕಿ ಹಚ್ಚಬೇಕು......, &amp;nbsp;ಮೆನೆಯಂಗಳಕ್ಕೆ ಬೀಳುವ ಈ ಬೆಳಕು ಮದುವೆ ಮುಗಿಯೋವರೆಗೂ ಆರಬಾರದು....., ಗಂಡನ ಕಾಳಜಿಗೆ ಮೀನಾಕ್ಷಿಯ ಕಣ್ಣಾಲಿಗಳಲ್ಲಿ ನೀರಾಡತೊಡಗಿತ್ತು.&lt;br /&gt;&amp;nbsp; &amp;nbsp; &amp;nbsp; &amp;nbsp; ಗಾಡಿ ಕಟ್ಟಿ ಹೊರಟ ಗೌಡನಿಗೆ ಖುಷಿಯೋ ಖುಷಿ. ಅಡುಗೆಯವರಿಂದ ಹಿಡಿದು ಪ್ರತಿಯೊಬ್ಬರಿಗೂ ಹಣ ಕೊಟ್ಟಿದ್ದಾಗಿದೆ. ನಿರೀಕ್ಷೆಯನ್ನೂ ಮೀರಿ ಒಡವೆ,ವಸ್ತ್ರ ಇತ್ಯಾದಿ ಕೊಂಡಿದ್ದಾಗಿದೆ. ಎಲ್ಲಾ ಕಳೆದು ನೂರೈವತ್ತು ಚಿನ್ನದ ನಾಣ್ಯ ಇನ್ನೂ ಮಿಕ್ಕಿದೆ. ಮಗಳ ಮದುವೆ ನಾನಂದುಕೊಂಡದ್ದಕ್ಕಿಂತ ಜೋರಾಗಿಯೇ ನಡೆಯುತ್ತೆ.&lt;br /&gt;&amp;nbsp; &amp;nbsp; &amp;nbsp;ದಢ್...ಧಡ್..ಧಡಾರ್............, ಇದ್ದಕ್ಕಿದ್ದಂತೆ ರಸ್ತೆಯ ಮಾದೇಗೌಡನ ಎತ್ತಿನ ಗಾಡಿ ರಸ್ತೆಯ ಪಕ್ಕದ ಹೊಂಡಕ್ಕೆ ಉರುಳಿ ಬಿತ್ತು. ಗಾಡಿ ಓಡಿಸುತ್ತಿದ್ದ &amp;nbsp;ಆಳು ಸಣ್ಣನನ್ನು ಅದ್ಯಾರೋ ಮಾರಣಾಂತಿಕವಾಗಿ ಥಳಿಸುತ್ತಿದ್ದಾರೆ. ಗೌಡನ ಕಣ್ಣಿಗೆ ಮೆಣಸಿನ ಪುಡಿ ಎರಚಿದ ಒಬ್ಬ ಚೀರಾಡುತ್ತಿದ್ದ ಅವನ ಹೆಡೆಮುರಿ ಕಟ್ಟಿದ್ದಾನೆ. &amp;nbsp;ಕಣ್ಣು ಮುಚ್ಚಿ ಬಿಡುವಷ್ಟರಲ್ಲಿ ಗೌಡನ ಬಳಿಯಿದ್ದ ಚಿನ್ನದ ನಾಣ್ಯ, &amp;nbsp;ಒಡವೆ, ವಸ್ತ್ರ ಇತ್ಯಾದಿ ದರೋಡೆಕೋರರ ಪಾಲಾಗಿ ಹೋಗಿತ್ತು. ಆ ತಡರಾತ್ರಿಯಲ್ಲಿ ದಟ್ಟಕಾಡಿನ ನಡುವೆ ಗೌಡ ಹಾಗು ಆತನ ಕೆಲಸದಾಳಿನ ಚೀರಾಟ ಅಕ್ಷರಷಃ ಅರಣ್ಯ ರೋಧನವಾಗಿತ್ತು.&lt;br /&gt;&amp;nbsp; &amp;nbsp; &amp;nbsp; ಬೆಳಕು ಹರಿಯುತ್ತಲೇ ದಾರಿಹೋಕರ ನೆರವಿನಿಂದ ಕಟ್ಟುಗಳನ್ನು ಬಿಚ್ಚಿಸಿಕೊಂಡ ಮಾದೇಗೌಡ ಏದುಸಿರು ಬಿಡುತ್ತಾ ಸೇನಾಧಿಪತಿ ಬಾಣಚಂದ್ರನ ಬಳಿ ಡೌಢಾಯಿಸಿದ. ಆತನ ರೋಧನವನ್ನು ಕಂಡ ಬಾಣಚಂದ್ರ ಒಡನೆಯೇ ತನ್ನ ಮುಖ್ಯ ಸೈನಿಕ ಪಾರ್ವತೀಶ ಹಾಗು ಆತನ ಸಹಾಯಕ ರಘುವೇಂದ್ರನನ್ನು ಕರೆಯಿಸಿ ದರೊಡೆಕೋರರನ್ನು ಹಿಡಿಯುವಂತೆ ಅಪ್ಪಣೆ ಮಾಡಿ ಕಳುಹಿಸಿ ಕೊಟ್ಟ.&lt;br /&gt;&amp;nbsp; &amp;nbsp; &amp;nbsp; ಹಾಗೇ ಅಲ್ಲಿಂದ ಹೊರಟ ಮಾದೇಗೌಡನಿಗೆ ಬರಿಗೈಯಲ್ಲಿ ಮನೆಗೆ ತೆರಳಲು ಮನಸ್ಸಿರಲ್ಲಿಲ್ಲ. ಬಾಣಚಂದ್ರನ ಬಗ್ಗೆ ಅಪಾರ ನಂಬಿಕೆ ಇದ್ದ ಆತ ಅಂದು ಪೇಟೆಯಲ್ಲಿದ್ದ ಅಪೂರ್ವ ಛತ್ರದಲ್ಲಿ ತಂಗಲು ನಿರ್ಧರಿಸಿದ. ಹಾಗೇ ಅಲ್ಲಿಗೆ ತೆರಳಿದ ಆತನಿಗೆ ಆಘಾತವೊಂದು ಕಾದಿತ್ತು. ಛತ್ರದ ಕೋಣೆಯೊಂದರಲ್ಲಿ ಬಾಣಚಂದ್ರನ ಸೇನಾಧಿಪತಿ ಪರ್ವತೇಶ ಹಾಗು ಆತನ ಸಹಾಯಕ ರಘುವೇಂದ್ರ ಕಂಡರು. ಅವರ ಎದುರು ಆತನನ್ನು ದೋಚಿದ ದರೊಡೆಕೋರರು.......!. ಏನಾಗುತ್ತಿದೆ ಎಂದು ತಿಳಿಯಲು ಮಾದೇ ಗೌಡ ಅಲ್ಲೇ ಮರೆಯಲ್ಲಿ ಅವಿತು ಕುಳಿತ.&lt;br /&gt;&amp;nbsp; &amp;nbsp; &amp;nbsp; ಅಟ್ಟಹಾಸ ಮಾಡುತ್ತಿದ್ದ ಪರ್ವತೇಶ ಹಾಗು ರಘುವೇಂದ್ರ &amp;nbsp;ಆ ದರೋಡೆಕೋರರಿಗೆ ''ಶಹಭಾಷ್ ಕಣ್ರೋ ಶಹಭಾಷ್..., ಒಳ್ಳೇ ಬೇಟೇನೇ ಆಡಿದ್ದೀರಾ......, ಈ ಸಲ ನಿಮ್ಮ ಪಾಲು ನೂರರಲ್ಲಿ ಇಪ್ಪತ್ತು..., ತಗೊಳ್ಳಿ.., ಹಂಚ್ಕೊಳ್ಳಿ....ಎನ್ನುತ್ತಿದ್ದರು.&lt;br /&gt;&amp;nbsp; &amp;nbsp; &amp;nbsp; ಕೊತಕೊತನೆ ಕುದ್ದು ಹೋದ ಮಾದೇಗೌಡ ಕೋಣೆಯ ಒಳನುಗ್ಗಿದವನೇ ನೇರವಾಗಿ ಪರ್ವತೇಶನ ಕುತ್ತಿಗೆ ಪಟ್ಟಿ ಹಿಡಿದು ತನ್ನ ಎಡಗಾಲಿನ ಚಪ್ಪಲಿಯಿಂದ ರಪರಪನೆ ಬಾರಿಸಿದ. ಅದೇ ರೀತಿ ರಘುನಂದನನ್ನೂ ಕೂಡ ಅಟ್ಟಾಡಿಸಿ ಬಡಿದ. ಆದರೆ ದರೊಡೆಕೋರರು ಹಾಗು ಸೈನಿಕದ್ವೈಯರ ಶಕ್ತಿಯೆದುರು ಮಾದೇಗೌಡ ಸೋಲಲೇ ಬೇಕಾಯ್ತು. ಆತನನ್ನು ಸಾಯುವಂತೆ ಥಳಿಸಿದ ಅವರು ಊರಿನಿಂದ ಹೊರಗೆ ಕಾಡಿನೊಳಗೆ ಎಸೆದು ಬಂದರು. ಬಾಯ್ಬಿಟ್ಟರೆ ನಿನ್ನ ಇಡೀ ಕುಟುಂಬವನ್ನೇ ನಾಶ ಮಾಡುತ್ತೇ ವೆ ಅನ್ನೋ ಎಚ್ಚರಿಕೆ ನೀಡಿದ್ದರು.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಮಾದೇಗೌಡನ ಕನಸಿನ ಗೋಪುರ ಕುಸಿದು ಹೋಗಿತ್ತು. ಮನೆಗೆ &amp;nbsp;ತೆರಳಿ 3 ದಿನಗಳಾಗಿವೆ. ಮಡದಿ ಹಾಗು ಮಗಳು ಕಾಯುತ್ತಿದ್ದಾರೆ. ಹಸಿದು, ಹಲ್ಲೆಗೊಳಗಾಗಿ ದಣಿದು ಹೋಗಿದ್ದ ಮಾದೇಗೌಡನಿಗೆ ಉಸಿರಾಡಲೂ ಬಲವಿಲ್ಲ. ಅದು ಹೇಗೇಗೋ ಕಷ್ಟ ಪಟ್ಟು &amp;nbsp;ಮನೆಯೆದುರಿಗೆ ಇದ್ದ ತನ್ನ ಹೊಲವನ್ನು ತಲುಪಿದ. ಮೀನಾಕ್ಷಿ ಮರೆತಿರಲ್ಲಿಲ್ಲ. ದೊಂದಿ ಹಚ್ಚಿದ್ದ ಕಾರಣ ಅದರ ಬೆಳಕು ಅಂಗಳದ ತುಂಬಾ ಕಾಣುತ್ತಿತ್ತು. ದೂರದಲ್ಲಿ ಅದರ ಇರಿವನ್ನು ಕಂಡ ಮಾದೇಗೌಡನಿಗೆ ಆ ಬೆಳಕಲ್ಲಿ ಮೀನಾಕ್ಷಿ ಹಾಗು ತನುಜಾಳ ಅಸ್ಪಷ್ಟ ರೂಪ ಕಾಣುತ್ತಿತ್ತು.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;ಅಂದಿನ ರಾತ್ರಿ ಅತ್ಯಂತ ಭಾರವಾಗಿ.....ನಿರೀಕ್ಷೆಗಳ ಜೊತೆ ಕಳೆದು ಹೋಯಿತು. ಮರುದಿನ &amp;nbsp;ಊರ ಮುಂದಿನ ಮರವೊಂದರಲ್ಲಿ ಮಾದೇಗೌಡನ ಶವ ಜೋತಾಡುತ್ತಿತ್ತು. ಇತ್ತ ಅವನ ಹೊಲದಲ್ಲಿ ಮೀನಾಕ್ಷಿ ಹೊತ್ತಿಸಿಟ್ಟ ದೊಂದಿ ಆರಿ ಹೊಗಿತ್ತು. ಆದರೆ ಕಟ್ಟೇಪುರ ವೇಶ್ಯಾಗಾರದಲ್ಲಿ ನರ್ತಕಿಯರ ಗೆಜ್ಜೆ ಸದ್ದು, ಮದಿರಿಯ ಮೋಜು ಹಾಗು ಜೂಜಿನ ಖುಷಿ ಮುಗಿದಿರಲ್ಲಿಲ್ಲ. ಪರ್ವತೇಶ ಹಾಗು ರಘುವೇಂದ್ರ ಮತ್ತಿನಲ್ಲಿ ತೂರಾಡುತ್ತಿದ್ದರು.&lt;br /&gt;&amp;nbsp; &amp;nbsp; &amp;nbsp; &amp;nbsp; ಇತ್ತ ಮಾದೇಗೌಡನ ಮನೆಯಲ್ಲಿ ರಣರೋಧನ. ಆತನ ಶವದ ಮೇಲೆ ಬಿದ್ದ ಆತನ ಮಡದಿ ಹಾಗು ಮಗಳು ಗೋಳಾಡುತ್ತಿದ್ದರು. ವಿಷಾದದ ಸಂಖೇತ ಎಂಬಂತೆ ಬಾಣಭಟ್ಟ ತಲೆಯಿಂದ ಪೇಟ ತೆಗೆದು ಕಂಕುಳಿಗೆ ಸಿಲುಕಿಸಿಕೊಂಡು ಮೌನವಾಗಿ ತಲೆ ತಗ್ಗಿಸಿ ನಿಂತಿದ್ದ.&lt;br /&gt;&amp;nbsp; &amp;nbsp; &amp;nbsp;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-2606598467172455091?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/2606598467172455091/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=2606598467172455091&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/2606598467172455091'/><link rel='self' type='application/atom+xml' href='http://www.blogger.com/feeds/1467272156872927253/posts/default/2606598467172455091'/><link rel='alternate' type='text/html' href='http://jodihassan.blogspot.com/2012/01/blog-post_10.html' title='ಮನೆಯಂಗಳದ ಬೆಳಕು ಆರಬಾರದು......'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-494878452974786542</id><published>2012-01-02T03:31:00.000-08:00</published><updated>2012-01-02T03:31:59.694-08:00</updated><title type='text'>ಬ್ಲಡ್ ಶುಗರ್....,</title><content type='html'>&lt;div dir="ltr" style="text-align: left;" trbidi="on"&gt;ನೀನು ಹೇಳ್ತಾ ಇರೋದು ನಿಜಾನೇನೋ.......? ಹಾಗೆನ್ನುತ್ತಿದ್ದ ಅವನ ಮುಖದಲ್ಲಿ ದುಗುಡ ಆತಂಕ ಎದ್ದು ಕಾಣುತ್ತಿತ್ತು. &amp;nbsp;ನನಗೋ ಒಳಗೊಳಗೇ ನಗು. ಪ್ರಾಣ ಹೋಗುತ್ತೆ ಅಂದ್ರೂ ಒಂದ್ರುಪಾಯಿ ಬಿಚ್ಚದ ಪಿಕ್ಟಾಸಿ........, ಬೇರೆಯವರ ಉದ್ದಾರ ಕಂಡು ಉರಿದುಕೊಳ್ಳುವ ಪರಮಲೋಭಿ......., &lt;br /&gt;&amp;nbsp; &amp;nbsp; &amp;nbsp; &amp;nbsp;ಅವ ನನ್ನ ಸಹೋದ್ಯೋಗಿ ಅನ್ನೋ ಒಂದೇ ಕಾರಣಕ್ಕೆ ಅವನ ಜೊತೆ ನನಗೆ ಸಲುಗೆ ಇತ್ತೇ ವಿನಃ ಇನ್ಯಾವುದೇ ಪುಣ್ಯ ಕಾಯಕಕ್ಕೆ ಅವನ ಅಗತ್ಯ &amp;nbsp;ನನಗೆ ಇರಲ್ಲಿಲ್ಲ. &amp;nbsp;ಇವೊತ್ತು ಜೀವ ಭಯದಿಂದ ತತ್ತರಿಸಿ ಹೋಗಿದ್ದಾನೆ...., ಪದೇ ಪದೇ ಟಾಯ್ಲೆಟ್ಟಿಗೆ ಹೋಗ್ತಾ ಬರ್ತಾ ಇದ್ದಾನೆ. ಅವನ ವರ್ತನೆಯನ್ನು ಕಂಡ ನಾನು ಬೇಕಂತಲೇ ಅವನನ್ನು ಕೆಣಕಲು '' ಯಾಕೋ ಮೈಗೆ ಹುಷಾರಿಲ್ವೇನೋ........, ಹೊಟ್ಟೆ ಕೆಟ್ಟೋಗಿದ್ಯಾ......ಅಂತಾ ಕೇಳಿದೆ. ಗಾಬರಿ ಬಿದ್ದ ಅವನು ಇ...ಇ...ಇಲ್ಲಾ ಕಣೋ......ಅಂತಾ ಸಾವರಿಸಿಕೊಳ್ಳಲು ಯತ್ನಿಸುತ್ತಿದ್ದ. ನನಗೆ ನಗುವನ್ನು ಹತ್ತಿಕ್ಕಲು ಸಾಧ್ಯವೇ ಆಗುತ್ತಿಲ್ಲ. ಸತ್ಯ ಹೇಳೋಣ ಎಂದುಕೊಂಡೆ. ಆದ್ರೆ ಈ ಕಂಜೂಸ್ ಗೆ ಸ್ವಲ್ಪ ಜ್ಞಾನೋಧಯ ಆಗ್ಲಿ ಅಂತ ಕಂಟ್ರೋಲ್ ಮಾಡಿಕೊಂಡೆ.&lt;br /&gt;&amp;nbsp; &amp;nbsp; ಅಸಲಿಗೆ ಅವನ ಇವತ್ತಿನ ಅವಸ್ಥೆಗೆ ನಾನೇ ಕಾರಣ. &amp;nbsp; ಇದ್ದಕ್ಕಿದ್ದಂತೆ ಬ್ಲಡ್ ಶುಗರ್ ಬಗ್ಗೆ ಚರ್ಚೆ ಆರಂಭಿಸಿದ್ದ ಅವನಿಗೆ ಡಯಾಬಿಟಿಸ್ ಕಾಣಿಸಿಕೊಳ್ಳುವ ಮೊದಲ ಲಕ್ಷಣದ ಬಗ್ಗೆ ನನ್ನದೇ ಆದ ಅವಿಷ್ಕಾರಗಳ ರೀಲ್ ಬಿಟ್ಟಿದ್ದೆ. ಡಯಾಬಿಟೀಸ್ ಆರಂಭವಾಗಿ ಅದಕ್ಕೆ ಚಿಕಿತ್ಸೆ ತೆಗೆದುಕೊಳ್ಳದೇ ಅದು ಮಿತಿ ಮೀರಿ ಹೋಗಿದ್ದರೆ ಅಂತಹ ರೋಗಿ ಮೂತ್ರ ಮಾಡುವಾಗ ಅದು ಸೋಪಿನ ನೊರೆಯಂತೆ ಆಗುತ್ತೆ ಎಂದಿದ್ದೆ. ಇನ್ನು ಅಂತಹವರಿಗೆ ಕೈ ಕಾಲು ನೋವು, ತಲೆಸುತ್ತು, ಸುಸ್ತು ಇತ್ಯಾದಿ ಮಾಮೂಲು......, ಕಿಡ್ನಿಗಳು ಕೊನೇಯ ಹಂಥಕ್ಕೆ ತಲುಪಿ ಕೊನೆ ಉಸಿರೆಳವ ದಿನಗಣನೆ ಆರಂಭ........, ಹಾರ್ಟ್ ಅಟ್ಯಾಕ್ ಆಗುವ ಸಂಭವ....., ಇತ್ಯಾದಿ ಇತ್ಯಾದಿಗಳನ್ನು ಹೇಳಿ ನಂಬಿಸಿ ಬಿಟ್ಟಿದ್ದೆ. ಎಲ್ಲಾ ಹೇಳಿದ ನಂತರ ನಿನಗೇನಾದ್ರೂ ಶುಗರ್ ಇದ್ಯೇನೋ...? ಅಂತಾ ಕೇಳಿದಾಗ ಗಾಬರಿ ಬಿದ್ದ ಅವನು ಏ......ಏ.....ಇಲ್ ಲ್ಲಾ ಪ್ಪಾ ಅಂತ ಅಂದಿದ್ದ.&lt;br /&gt;ನಾನು ಅಷ್ಟಕ್ಕೇ ಸುಮ್ಮನಾಗಲ್ಲಿಲ್ಲ. ಒಂದ್ ನಿಮಿಷ ಬಂದೆ ಅಂತಾ ಎದ್ದವ ಸೀದಾ ಅವನ ರೂಂನಲ್ಲಿದ್ದ ಟಾಯ್ಲೆಟ್ ಗೆ ತೆರಳಿ ಕಮೋಡ್ ಒಳಗೆ &amp;nbsp;ಮನೆಯಿಂದ ತಂದಿದ್ದ ನೂರು ಗ್ರಾಂ ನಷ್ಟು ಡಿಟರ್ಜಂಟ್ ಪೌಡರ್ ಹಾಕಿ ಬಂದಿದ್ದೆ.&lt;br /&gt;&amp;nbsp; &amp;nbsp;ನನ್ನ ಪ್ಲಾನ್ ವರ್ಕ್ ಔಟ್ ಆಗಿತ್ತು. ನಾನು ಹೊರಟ ನಂತರ ಟಾಯ್ಲೆಟ್ ಗೆ ಹೋಗಿದ್ದ &amp;nbsp;ಅವನಿಗೆ ಹೃದಯವೇ ಬಾಯಿಗೆ ಬಂದಂತೆ ಆಗಿತ್ತು. ಯಾಕೆಂದ್ರೆ &amp;nbsp;ಮೂತ್ರ ಮಾಡುವಾಗ ಅಲ್ಲಿ ಇದ್ದಕ್ಕಿದ್ದಂತೆ ನೊರೆಯ ರಾಶಿಯೇ ಸೃಷ್ಟಿಯಾಗಿತ್ತು. ಗಾಬರಿ ಬಿದ್ದ ಅವನು ಪುನಃ ಫೋನ್ ಮಾಡಿ ನನ್ನನ್ನು ತನ್ನ ರೂಮಿಗೆ ಬರಲು ಕೋರಿಕೊಂಡಿದ್ದ. ಅಲ್ಲೂ ಕೂಡ ಬುದ್ದಿವಂತಿಕೆ ತೋರಿದ ಅವನು ನಾ ಬಿಟ್ಟ ರೀಲನ್ನು ನಿಜವೋ ಸುಳ್ಳೋ ಅಂತಾ ಕನ್ ಪರ್ಮ್ ಮಾಡಿಕೊಳ್ಳುವ ಪ್ರಯತ್ನ ನಡೆಸಿದ್ದ. &amp;nbsp;ಏನೂ ತಿಳಿಯದ ಅಮಾಯಕನ ರೀತಿ ನಟಿಸಿದ ನಾನು '' ಹೌದು ಕಣೋ ....., ಯಾಕೆ ಈ ಪ್ರಶ್ನೆ ಕೇಳ್ತಾ ಇದ್ದೀಯಾ ಅಂತಾ ಮರುಪ್ರಶ್ನೆ ಮಾಡಿದೆ. ಅದಕ್ಕೆ ಅವ ಸುಮ್ಮನೆ ಕೇಳಿದೆ..." ಎಂದಷ್ಡೇ ಹೇಳಿ ನನ್ನನ್ನು ಮೆಲ್ಲ ಹೊರಗೆ ಸಾಗಹಾಕಿದ್ದ.&lt;br /&gt;&amp;nbsp; &amp;nbsp;ಮರುದಿನ ನೋಡ್ತೀನಿ ನನ್ನ ಕಂಜೂಸ್ ಗೆಳೆಯ ಮಹಾಶಯ ಅದ್ಯಾವುದೋ ವೈಧ್ಯರ ಬಳಿ ಹೋಗಿ ಅವರ ಸಲಹೆಯಂತೆ ಡಯಾಗ್ನಾಸ್ಟಿಕ್ ಲ್ಯಾಬ್ ನಲ್ಲಿ ಕ್ಯೂ ನಿಂತಿದ್ದ. ಕನಿಷ್ಟ ಒಂದೈದು ಸಾವಿರನಾದ್ರೂ ಕೈ ಬಿಟ್ಟಿರುತ್ತೆ ಅಂತ ಮನಸ್ಸಿನಲ್ಲೇ ಲೆಕ್ಕ ಹಾಕಿಕೊಂಡ ನಾನು ಅಂದು ಸಂಜೆ ಅವನ ರೂಮಿಗೆ ಹೋಗಿದ್ದೆ.&lt;br /&gt;&amp;nbsp; &amp;nbsp; &amp;nbsp; ಅವ ಆಕಾಶವೇ ತಲೆಯ ಮೇಲೆ ಬಿದ್ದಂತೆ ಕುಳಿತಿದ್ದ. &amp;nbsp;ನನ್ನನ್ನು ಬೈಯುತ್ತಾನೆ ಎಂದುಕೊಂಡೆ. ಊಹುಂ ಅದು ಹಾಗಾಗಲ್ಲಿಲ್ಲ. ಕಣ್ತುಂಬಾ ನೀರು ತುಂಬಿಕೊಂಡ ಅವನು ಲೋ ನನಗೆ ಶುಗರ್ ಇದೆ ಕಣೋ.., ಇವೊತ್ತು ಟೆಸ್ಟ್ ಮಾಡಿದೆ 290 ಇದೆ ಅಂತಾ ರಿಪೋರ್ಟ್ ಬಂತು. ನೀನು ಹೇಳಿದ್ದು ನಿಜ ಆಯ್ತು ಕಣೋ&amp;nbsp;ಅಂದ.&lt;br /&gt;&amp;nbsp; &amp;nbsp; &amp;nbsp; &amp;nbsp;ಈಗ ಅಳುವ ಸರದಿ ನನ್ನದಾಗಿತ್ತು.&lt;br /&gt;&amp;nbsp; &amp;nbsp; &amp;nbsp;&amp;nbsp;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-494878452974786542?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/494878452974786542/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=494878452974786542&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/494878452974786542'/><link rel='self' type='application/atom+xml' href='http://www.blogger.com/feeds/1467272156872927253/posts/default/494878452974786542'/><link rel='alternate' type='text/html' href='http://jodihassan.blogspot.com/2012/01/blog-post.html' title='ಬ್ಲಡ್ ಶುಗರ್....,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-7112675379465233356</id><published>2011-12-20T01:45:00.001-08:00</published><updated>2011-12-20T01:59:55.097-08:00</updated><title type='text'>ಎಲ್ಲಯ್ತೋ ಅಂತಃಪುರ.....?</title><content type='html'>&lt;div dir="ltr" style="text-align: left;" trbidi="on"&gt;&lt;br /&gt;&lt;div class="separator" style="clear: both; text-align: center;"&gt;&lt;a href="http://4.bp.blogspot.com/-1ZXkWwL_y2I/SoQtSxSB6fI/AAAAAAAAABM/dlSICjF1Rcs/s1600/Prostitution.jpg" imageanchor="1" style="clear: left; float: left; margin-bottom: 1em; margin-right: 1em;"&gt;&lt;img border="0" height="237" src="http://4.bp.blogspot.com/-1ZXkWwL_y2I/SoQtSxSB6fI/AAAAAAAAABM/dlSICjF1Rcs/s320/Prostitution.jpg" width="320" /&gt;&lt;/a&gt;&lt;/div&gt;&lt;span class="Apple-style-span" style="font-size: x-large;"&gt;&lt;b&gt;"ರ್ರೀ&lt;/b&gt;&lt;/span&gt;&amp;nbsp; .....ರ್ರೀ.....ರ್ರೀ.......ಏಳ್ರೀ ಮೇಲೇ......, ಮನೆಹಾಳ್ ಕೆಲ್ಸ ಮಾಡಿ ಸುಖವಾಗಿ ಮಲ್ಗಿದ್ದೀರಲ್ರೀ........, ಏಳ್ರೀ ಮೇಲೆ.......,"&lt;br /&gt;&amp;nbsp; &amp;nbsp; &amp;nbsp;&amp;nbsp;ಕನಸ್ಸಿನಿಂದ ಎದ್ದು ಕಣ್ಬಿಟ್ಟ ನನ್ನ ಕಣ್ಣೆದುರು ಪತ್ನಿಯ ಚಂಡಿಕಾ ರೂಪ.....!. &amp;nbsp; ಕ್ಷಣ ಕಾಲ ಅವಾಕ್ಕಾದೆ. ಅದು ಕತ್ತಲು ಸರಿದು ಬೆಳಕು ಹುಟ್ಟುವ ಸಮಯ......, &amp;nbsp;ಭುಸುಗುಡುತ್ತಿದ್ದ ಕಾಳಿಂಗ ಸರ್ಪದಂತೆ ಕಾಣುತ್ತಿದ್ದ ಅವಳು ಕೈಯಲ್ಲಿದ್ದ ಮೊಬೈಲನ್ನು ಮುಖದ ಮುಂದೆ ಹಿಡಿದು ಯಾರ್ರೀ ಇದು....? ಅಂದ್ಲು. ಮೊಬೈಲ್ ಸ್ರೀನ್ ನೋಡಿದೆ ಏನೂ ಇರಲ್ಲಿಲ್ಲ. ನಗು ಬಂತು, ನಿದ್ದೆಯಿಂದ ಎದ್ದು ಏನೇನೋ ಮಾತಾಡ್ತಾ ಇದಾಳೆ ಅಂತಾ &amp;nbsp; '' ಲೇ ಅದು ಮೊಬೈಲ್ ಕಣೇ.., ಏನಾಯ್ತೇ ನಿನ್ಗೆ...? ಅಂತಾ ಮತ್ತೆ ಮಲಗಲು ಯತ್ನಿಸಿದೆ. ಈ ಬಾರಿ ಅವಳ ಕೋಪ ಮಳೆಗಾಲದಲ್ಲಿ ಭೋರ್ಗರೆವ ಜೋಗದ ಜಲಪಾತದಂತೆ....., ಸಂಪೂರ್ಣ ಓಪನ್ ಆದ ಕ್ರಸ್ಟ್ ಗೇಟ್ ನಿಂದ ದುಮ್ಮಿಕ್ಕಿ ಹರಿವ ಡ್ಯಾಂ ನೀರಿನಿಂತೆ...., ಇನ್ನೂ ಯಾವುದ್ಯಾವುದರಂತೆ ಕಾಣಿಸಿತು. ಸ್ವಲ್ಪ ಆತಂಕನೂ ಆಯಿತು.ಏ..ಏನೇ ಅದು ಅಂತಾ ಪೇಲವಾಗಿ ಪ್ರಶ್ನಿಸಿದೆ. ಯಾರ್ರೀ ಅವ್ಳು 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೀರಂತಲ್ಲಾ...? ನೀನ್ಯಾರೇ...? ಅಂತಾ ನನ್ನನ್ನೇ ಕೇಳ್ತಾ ಇದಾಳೆ, ಯಾರ್ರೀ ಅವ್ಳು. ಕೋಪದಲ್ಲಿ ಏದುಸಿರು ಬಿಡುತ್ತಾ ಕಿರುಚಾಡತೊಡಗಿದ್ದಳು. ಎದ್ದು ಓಡಿ ಹೋಗೋಣಾ ಅನ್ನಿಸುವಷ್ಟು ಪೀಕಲಾಟ ಶುರುವಾಯ್ತು. ಯಾಕಂದ್ರೇ ನಾನು ನಿಜವಾಗ್ಲೂ ಅಡ್ವಾನ್ಸ್ ಕೊಟ್ಟಿದ್ದೆ. ಆದ್ರೆ ಉದ್ದೇಶ ಒಳ್ಳೆಯದಾಗಿತ್ತು.&lt;br /&gt;&amp;nbsp;&amp;nbsp;ಅದು ಹಾಗಲ್ಲಮ್ಮಾ.., ಅಂತಾ ಮಾತಿಗೆ ಶುರುವಿಕ್ಕಿಕೊಂಡೆ. ಊಹೂಂ, ಇವಳು ಕೇಳುವ ಸ್ಥಿತಿಯಲ್ಲಿರಲ್ಲಿಲ್ಲ. ಕಣ್ಣುಗಳು ಕೊಳಗಳಾಗಿದ್ದವು. ಕೊಡದಷ್ಟು ಕಣ್ಣಿರು ಕೂಡ ಬಸಿದು ಹೋಗತೊಡಗಿತ್ತು.&lt;br /&gt;&amp;nbsp; &amp;nbsp; &amp;nbsp;ತಡರಾತ್ರಿಯಲ್ಲಿ ಯಡವಟ್ಟಾಗಿತ್ತು. ಹೈಟೆಕ್ ವೇಶ್ಯಾವಟಿಕೆಯ ಸ್ಟಿಂಗ್ ಆಪರೇಶನ್ ಮಾಡುವ ಉದ್ದೇಶದಿಂದ ದಂಧೆ ನಡೆಸುವ ಒಬ್ಬಾಕೆಯ ಜೊತೆ ಗಿರಾಕಿಯಂತೆ ನಟಿಸಿ ಪರಿಚಯ ಮಾಡಿಕೊಂಡು ಕೇರಳದ ಹುಡುಗೀರು ಬೇಕು ಅಂತಾ 1000 ರೂಪಾಯಿ ಅಡ್ವಾನ್ಸ್ ಕೊಟ್ಟು ಬಂದಿದ್ದೆ. ಅವಳು ಹುಡುಗೀರು ಬಂದ ತಕ್ಷಣ ಪೋನ್ ಮಾಡ್ತೀನಿ ಅಂತಾ ಮೊಬೈಲ್ ನಂಬರ್ ಬರೆದುಕೊಂಡಿದ್ದಳು. &amp;nbsp;ಇದೆಲ್ಲವನ್ನೂ ನನ್ನ ಕ್ಯಾಮೆರಾಮೆನ್ ಶಿವಾಜಿ ಗೋಣಿಚೀಲದೊಳಗೆ ಕ್ಯಾಮೆರಾ ಅವಿತಿಟ್ಟು ಶೂಟ್ ಮಾಡಿಕೊಂಡಿದ್ದ&lt;br /&gt;&amp;nbsp; &amp;nbsp;ಯಾರಿಗ್ರೀ ಗೊತ್ತು ಈ ದಂಧೆವಾಲಿಗೆ ಅಷ್ಟೊಂದು ನಿಯತ್ತಿದೆ ಅಂತಾ....? &amp;nbsp;ಅಷ್ಟೊತ್ತಲ್ಲಿ ತನ್ನ ನಿಯತ್ತಿನ ಪ್ರದರ್ಶನ ಮಾಡೋಕೆ ನನ್ನ ಮೊಬೈಲ್ ಗೆ ಫೋನ್ ಮಾಡಿದ್ದಾಳೆ. ಪಾಪ, ಗಂಡ ಅನ್ನೋ ಪ್ರಾಣಿ ದುಡಿದು ದಣಿದು ಬಂದು ಮಲಗಿದ್ದಾನಲ್ಲಾ ಅಂತಾ ನನ್ನಾಕೆ ಪೋನ್ ರಿಸೀವ್ ಮಾಡಿದ್ದಾಳೆ. &amp;nbsp;ಅತ್ತಲ್ಲಿಂದ ಅವಳು ಅವಸರದಲ್ಲಿ ಹಾಯ್ ಚಿನ್ನಾ....., ಸಾವಿರ ರುಪಾಯಿ ಅಡ್ವಾನ್ಸ್ ಕೊಟ್ಟೋವ್ನು ಆರಾಮಾಗೇ ಮಲ್ಕೊಂಬಿಟ್ಟಿದ್ದೀಯಲ್ಲಾ......., ನಿನ್ &amp;nbsp;ಕೇರಳದ್ ಮಹಾರಾಣೀರು ಬಂದಿದಾರೆ. ಅಂತಃಪುರ ಎಲ್ಲಯ್ತೋ.......ಡಾರ್ಲಿಂಗ್ ಅಂತಾ ಕೇಳಿ ಬಿಟ್ಟಿದ್ದಾಳೆ. ಉರಿದು ಬಿದ್ದ ನನ್ನ ಧರ್ಮಪತ್ನಿ ಆಕೆಗೆ ಮಂಗಳಾರತಿ ಮಾಡಿದ್ದಾಳೆ. ಅದಕ್ಕವಳು ಕೇರಳದವರು ಬೇಕು ಅಂದೋವ್ನು ಕನ್ನಡದವಳನ್ನ ಕರ್ಕೊಂಡು ಬಂದಿದ್ದಾನಾ.....? ಅಂತಾ ಮರುಪ್ರಶ್ನೆ ಹಾಕಿದ್ದಾಳೆ.........., ಯಾಕ್ರೀ ಬೇಕಿತ್ತೂ ಗ್ರಹಾಚಾರಾ......?.&lt;br /&gt;ಅವಳಿಗೆ ರೀ ಡೈಯಲ್ ಮಾಡಿ ಲೇ ಬಿಕನಾಸಿ ಇವಳು ನನ್ನ ಹೆಂಡತಿ ಅಂತಾ ಬೈದೆ. &amp;nbsp;ನಿನ್ನ ಹೈ ಟೆಕ್ ದಂಧೆ ನಾಳೆ ನಮ್ಮ ಚಾನೆಲ್ ನಲ್ಲಿ ಸುದ್ದಿಯಾಗುತ್ತೇ ನೋಡ್ತಾ ಇರು ಅಂತಾ ಗುಡುಗಿದೆ. ಬೆದರಿದ ಅವಳು ಮೊಬೈಲ್ &amp;nbsp;ಸ್ವಿಚ್ ಆಪ್ ಮಾಡಿದಳು.&lt;br /&gt;&amp;nbsp; &amp;nbsp; &amp;nbsp;ಅವತ್ತು ಬೆಳಿಗ್ಗಿನ ಟಿಫಿನ್ ಖೋತಾ. ಈ ತಕ್ಷಣ ಆಪೀಸಿಗೆ ನಡೀರಿ ನಾನು ವಿಶ್ಯವಲ್ಸ್ ನೋಡಬೇಕು ಅಂತಾ ನನ್ನ ಹೆಂಡತಿ ಒಂದೇ ಸವನೆ ಹಠ ಹಿಡಿದಿದ್ದಳು. ಸ್ನಾನ ಮಾಡ್ಕೋತೀನಿ ಬಿಡೇ ಅಂದ್ರೂ ಬಿಡದೆ ನನ್ನನ್ನು ಬಲವಂತದಿಂದ ಆಪೀಸಿಗೆ ಎಳೆದು ತಂದಿದ್ದಳು. ಆಫೀಸಿನಲ್ಲಿ ಗಡದ್ದಾಗಿ ಮಲಗಿದ್ದ ಶಿವಾಜಿ ಬಡಬಡನೇ ಎದ್ದವನೇ ಕ್ಯಾಮೆರಾ ತಂದು ಕ್ಯಾಸೆಟ್ ರಿವೈಂಡ್ ಮಾಡಿ ಪ್ಲೇ ಮಾಡಿದ. ಆದರೆ ಎಲ್.ಸಿ.ಡಿ.ಯಲ್ಲಿ ಯಾವುದೇ ವಿಶ್ಯುವಲ್ಸ್ ಮೂಡಲ್ಲಿಲ್ಲ. ತಲೆ ಕೆರೆದುಕೊಂಡು ಮತ್ತೆ ಹಿಂದೆ ಮುಂದೆ ಮಾಡಿ ಪ್ಲೇ ಮಾಡಿದ. ಊಹೂಂ ಏನೂ ಇಲ್ಲ. ಪೆದ್ದುಪೆದ್ದಾಗಿ ನಗುತ್ತಾ ತಲೆಕೆರೆದುಕೊಂಡು 'ಸರ್ ಕ್ಯಾಮರಾ ಆನ್ ಮಾಡಿದ್ದೆ, ಆದ್ರೆ ರೆಕಾರ್ಡಿಂಗ್ ಬಟನ್ ಅದುಮಿರಲ್ಲಿಲ್ಲ ಅನ್ನೋದೆ......!? ನನಗೋ ಸುನಾಮಿಯಂತ ಕೋಪ. ಹೆಂಡತಿಯ ಮುಖ ನೊಡಲಾರದಷ್ಟು ಭಯ. ಹಾಂ....! ಅಂತಾ ಬಾಯ್ಬಿಟ್ಟ ನನ್ನನ್ನು ಕಂಡು ನನ್ನ ಹೆಂಡತಿ ಹೊಟ್ಟೆ ಹಿಡಿದು ನಗಲಾರಂಬಿಸಿದಳು&lt;br /&gt;ಅಯ್ಯೋ...ಬಿಡ್ರಿ, ನಾವೆಷ್ಟು ಪೆದ್ದರು ಅಂತಾ ನನ್ನ ಹೆಂಡತಿಗೆ ಅರ್ಥವಾಗಿ ಸಂಸಾರ ಸರಿಯಾಯ್ತು. ಮೊಬೈಲ್ ನಲ್ಲಿ ನನ್ನ ಬದುಕು ಬಂಗಾರ ಮಾಡಲಿದ್ದ ಆ ಹೈ ಟೆಕ್ ಹೆಣ್ಣು ಮತ್ಯಾವತ್ತೂ ನನ್ನ ಕಣ್ಣಿಗೆ ಬೀಳಲೇ ಇಲ್ಲ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-7112675379465233356?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/7112675379465233356/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=7112675379465233356&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/7112675379465233356'/><link rel='self' type='application/atom+xml' href='http://www.blogger.com/feeds/1467272156872927253/posts/default/7112675379465233356'/><link rel='alternate' type='text/html' href='http://jodihassan.blogspot.com/2011/12/blog-post_20.html' title='ಎಲ್ಲಯ್ತೋ ಅಂತಃಪುರ.....?'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><media:thumbnail xmlns:media='http://search.yahoo.com/mrss/' url='http://4.bp.blogspot.com/-1ZXkWwL_y2I/SoQtSxSB6fI/AAAAAAAAABM/dlSICjF1Rcs/s72-c/Prostitution.jpg' height='72' width='72'/><thr:total>0</thr:total></entry><entry><id>tag:blogger.com,1999:blog-1467272156872927253.post-1788837991372526133</id><published>2011-12-19T06:16:00.000-08:00</published><updated>2011-12-19T06:16:06.318-08:00</updated><title type='text'>ಉಗ್ರಗಾಮಿ......,</title><content type='html'>&lt;div dir="ltr" style="text-align: left;" trbidi="on"&gt;ಆತ ನಿಜವಾಗಲೂ ಆಗಂತುಕ. ಆ ಬಡಾವಣೆಯಲ್ಲಿ ಇದ್ದಕ್ಕಿದ್ದಂತೆ ಕಾಣಿಸಿಕೊಂಡಿದ್ದ ಅವನು ರಸ್ತೆಯ ಉದ್ದಗಲವನ್ನು ಇಂಚಿಂಚೂ ಬಿಡದೆ ಕಣ್ಣಲ್ಲೇ ಅಳತೆ ಮಾಡಿಕೊಳ್ಳುತ್ತಿದ್ದ. &amp;nbsp;ಜೇಬಿನಿಂದ &amp;nbsp;ಪುಸ್ತಕವನ್ನು ತೆಗೆದುಕೊಂಡು ಅದರಲ್ಲಿ ಅದೇನೇನೋ ಬರೆದುಕೊಳ್ಳುತ್ತಿದ್ದ. &amp;nbsp;ಅವನ ಈ ವರ್ತನೆಯ ಬಗ್ಗೆ ಹಲವಾರು ಕಿಟಕಿಗಳಿಂದ &amp;nbsp;ಅನುಮಾನದ ನೋಟ ಹೊರಬಿದ್ದಿದ್ದವು. &amp;nbsp;ಆ ನೋಟಗಳ ಜೊತೆಗೆ ಹಲವರ ಎದೆ ಬಡಿತದ ವೇಗವೂ ಹೆಚ್ಚಾಗುತ್ತಿತ್ತು. ಅವನು ನಡೆಯುತ್ತಲೇ ಇದ್ದ....., &amp;nbsp;ಆ ಬೀದಿಯಿಂದ ಈ ಬೀದಿಗೆ....., ಆ ಸರ್ಕಲ್ ನಿಂದ ಈ ಸರ್ಕಲ್ ಗೆ...., ಅಲ್ಲಿ ಯುವಕರ ಗುಂಪೊಂದು ಇವನನ್ನು ನೋಡಿತ್ತು. ಪಸ್ಟ್ ಮೈನ್ ಪಿಪ್ತ್ ಕ್ರಾಸ್ ನ ಲಲಿತಮ್ಮ ನೈನ್ತ್ ಕ್ರಾಸ್ ನಲ್ಲಿರುವ ಮಂಜುಳಕ್ಕನಿಗೆ ಫೋನ್ ಮಾಡಿದ್ಲು. '' ಏ ಮಂಜುಳಾ ಇಲ್ಯಾವನೋ ಬಂದಾವ್ನೆ ಕಣೇ....., ನೋಡೋಕೆ ಕಳ್ಳನ್ ಥರಾ ಕಾಣ್ತಾವ್ನೇ......, ಅದಕ್ಕವಳು ಗಾಬರಿ ಬಿದ್ದು '' ಅಯ್ಯಯ್ಯೋ ಅಲ್ಲಿಗೂ ಬಂದಿದಾನಾ....? ಅದೇ ಬಿಳಿ ದೊಗಲೆ ಶರ್ಟೂ.., ಪೈಜಾಮಾ ಹಾಕಿದಾನಲ್ಲಾ......?!! ಅವ್ನೇ ತಾನೇ.....? ಲಲಿತಮ್ನನ ಹಣೆಯಲ್ಲಿ ಬೆವರಿಳಿಯಲು ಆರಂಭವಾಯ್ತು. ಯಾಕಂದ್ರೆ ಅವನು ಅವಳ ಮನೆಯ ಮುಂದೆಯೇ ನಿಂತು ಅದೇನನ್ನೋ ಗುರುತು ಹಾಕಿಕೊಳ್ಳುತ್ತಿದ್ದ. ಹೂಂ...ಹೂಂ...., ಅಂತಾ ಉಗುಳಿ ನುಂಗಿಕೊಂಡ ಲಲಿತಮ್ಮ ಪೋನ್ ಕುಕ್ಕಿದಳು. ಭಯದಿಂದಲೇ ಕಳ್ಳ ಹೆಜ್ಜೆ ಇಡುತ್ತಾ ಬಂದು ಕಿಟಕಿಯಿಂದ ಹೊರಗೆ ಇಣುಕಿ ನೋಡಿದಳು. ಅವ ಅಲ್ಲಿರಲ್ಲಿಲ್ಲ. ಲಲಿತಮ್ಮನಿಗೆ ಬಾಗಿಲು ತೆರೆಯಲೂ ಭಯ. ಅಡುಗೆ ಮನೆಯೊಳಗೆ ಇದ್ದಕ್ಕಿದ್ದಂತೆ ಪಾತ್ರೆ ಕೆಳಕ್ಕೆ ಬಿದ್ದ ಸದ್ದು. ಕಿಟಾರನೇ ಕಿರುಚಿದ ಲಲಿತಮ್ಮ ಮನೆಯ ಬಾಗಿಲು ತೆಗೆದು ಹೊರಗೋಡಿದಳು. ಅವಳ ಬೊಬ್ಬೆಗೆ ಬೆದರಿದ ಕಳ್ಳಬೆಕ್ಕೊಂದು ಅಡುಗೆ ಮನೆಯಿಂದ ಅವಳ ಜೊತೆಗೇ ಓಡಿ ಬಂತು.&lt;div&gt;&amp;nbsp; &amp;nbsp; &amp;nbsp; &amp;nbsp; &amp;nbsp; ಬೀದಿ ಬೀದಿ ಅಲೆಯುತ್ತಿದ್ದ ಆ ಆಗಂತುಕ ಆಟವಾಡುತ್ತಿದ್ದ ಮಕ್ಕಳ ಗುಂಪಿನ ಬಳಿ ಬಂದು ನಿಂತ. ಚಲ್ ಮೇರೇ ಗೋಡೇ ಚಲ್ &amp;nbsp;ಚಲ್ ಚಲ್ ಅಂತಾ ಹಿಂದಿ ಹಾಡು ಹಾಡತೊಡಗಿದೆ. ಆ ಹಾಡಿಗೆ ತಕ್ಕಂತೆ ತಾನು ಹಾವಭಾವ ಪ್ರದರ್ಶಿಸತೊಡಗಿದೆ. ಮಕ್ಕಳಿಗೆ ವಿಚಿತ್ರ ಎನ್ನಿಸಿದರೂ ಅದೇನೋ ಒಂದು ರೀತಿಯ ಖುಷಿ. ಅವನ ನಟನೆಗೆ ಹಾಸ್ಯಕ್ಕೆ ಮನಸೋತ ಅವರಲ್ಲಿ ಅದ್ಯಾವುದೋ ಅವ್ಯಕ್ತ ಆಪ್ತ ಭಾವ..........,&lt;/div&gt;&lt;div&gt;&amp;nbsp; &amp;nbsp; &amp;nbsp; &amp;nbsp; ಮಕ್ಕಳ ಜೊತೆ ಕಟ್ಟೆಯ ಮೇಲೆ ಕುಳಿತ ಅವನು ಮೆರಾ ನಾಮ್ ದಾದಾಪೀರ್ ಎಂದ. ಮಕ್ಕಳೂ ಕೂಡ ಏ..... ದಾದಪೀರ್ ಅಂತಾ&amp;nbsp;ಚಪ್ಪಾಳೆ ತಟ್ಟಿ&amp;nbsp;&amp;nbsp;ಕುಣಿದಾಡಿದವು. ಖುಷಿಯೋ ಖುಷಿ.&amp;nbsp;&lt;/div&gt;&lt;div&gt;&amp;nbsp; &amp;nbsp; &amp;nbsp;ಲಲಿತಮ್ಮ ಗಾಬರಿಯಿಂದ ಕೂಗಿ ಹೊರಗೋಡಿ ಬಂದಿದ್ದನ್ನು ಕಂಡ ಆ ಕ್ರಾಸ್ ನ ಮಹಿಳೆಯರೆಲ್ಲಾ ಮನೆಯಿಂದ ಹೊರಗೆ ಬಂದರು. ಎಲ್ಲರಿಗೂ ಆ &amp;nbsp;ಆಗಂತುಕನ ಬಗ್ಗೆ ಭಯ. ಹತ್ತಾರು ಮಹಿಳೆಯರು......ನೂರಕ್ಕೂ ಹೆಚ್ಚು ಫೋನ್ ಕಾಲ್......., &amp;nbsp;&amp;nbsp;&lt;/div&gt;&lt;div&gt;&amp;nbsp; &amp;nbsp; ಕ್ಷಣ ಮಾತ್ರದಲ್ಲಿ ಅಲ್ಲಿ ಮೂವತ್ತಕ್ಕೂ ಹೆಚ್ಚು ಯುವಕರು ಹಾಜರಾದರು. ಹಾಗೇ ಸೈನ್ಯ ಕಟ್ಟಿ ಹೊರಟ ಆ ಯುವಕರಿಗೆ ಮಕ್ಕಳ ಜೊತೆ ಆಟವಾಡುತ್ತಿದ್ದ ಆ ಆಗಂತುಕ ಕಂಡ. ಕೊಳೆಯಾದ ಬಿಳಿ ಪೈಜಾಮ, ದೊಗಲೆ ಶರ್ಟ್, ಉದ್ದದ ಗಡ್ಡ. ತಲೆಯ ಮೇಲೊಂದು ಬಿಳಿ ಟೋಪಿ ಅದಕ್ಕೆ ವಿಚಿತ್ರವಾಗಿ ಸುತ್ತಿರುವ ದಾರ..........,&amp;nbsp;&lt;/div&gt;&lt;div&gt;&amp;nbsp; &amp;nbsp; &amp;nbsp;ಏ ಟೆರರಿಸ್ಟ್ ಕಣೋ........, ಗುಂಪಿನಲ್ಲಿದ್ದ ಒಬ್ಬ ಕೂಗಿ ಹೇಳಿದ. ಡೌಟೇ ಇಲ್ಲ ಮಗಾ...ಮತ್ತೊಬ್ಬ ಧನಿ ಸೇರಿಸಿದ. &amp;nbsp;ಎಲ್ಲರೂ ಅವನತ್ತ ನುಗ್ಗಿ ಬಂದರು. ಗಾಬರಿಗೊಂಡ ಅವ ಎದ್ದು ನಿಂತು ಭಾಯ್ ಸಾಬ್ ಕ್ಯಾ ಹುವಾ.......? &amp;nbsp;ಅಂತಾ ನಡುಗುತ್ತಾ ಕೇಳಿದ. ಯಾರೋ ನೀನು..........? ಏನ್ ಹೆಸ್ರು......? ಇಲ್ಲೇನ್ಮಾಡ್ತಿದ್ದೀಯಾ.......? ಗುಂಪಿನ ಮುಖಂಡ ಒಂದೇ ಸವನೆ ಕೇಳಲಾರಂಭಿಸಿದ. ಅವನಿಗೆ ಕನ್ನಡ ಅರ್ಥವಾಗುತ್ತಾ ಇಲ್ಲ. ಅಲ್ಲಿದ್ದವರ ಪೈಕಿ ಯಾರೋ ಒಬ್ಬ ನಾಮ್...ನಾಮ್ ಎಂದು ಕೈಯಾಡಿಸಿದ. ಧಾದಾಫೀರ್ ಮೆರಾ ನಾಮ್ ದಾಧಫೀರ್ .............., ಕ್ಯಾ ಚಾಹಿಯೇ ಆಪ್ ಲೋಗೋಂಕೋ.......? ಆತ ಕೇಳುತ್ತೇ ಇದ್ದ. ಆದರೆ ಇದನ್ನು ಕಿವಿಗೆ ಹಾಕಿಕೊಳ್ಳದ ಅವರು ಅವನನ್ನು ನಾಯಿ ಬಡಿದಂತೆ ಬಡಿಯಲಾರಂಭಿಸಿದರು. ಅವನ ಕಿರುಚಾಡಲಾರಂಬಿಸಿದ. ಇವೆಲ್ಲವನ್ನೂ ಕಂಡ ಮಕ್ಕಳು ಗಾಬರಿಬಿದ್ದು ದಿಕ್ಕೆಟ್ಟು ಓಡಿ ಮನೆ ಸೇರಿಕೊಂಡವು.&lt;/div&gt;&lt;div&gt;&amp;nbsp; &amp;nbsp; &amp;nbsp; &amp;nbsp; ಉಗ್ರಗಾಮಿ ಅನ್ನೋ ಪದ ಕಿವಿಗೆ ಬಿದ್ದಿದ್ದೇ ತಡ ಪೊಲೀಸರು ತಕ್ಷಣ ಸ್ಥಳಕ್ಕೆ ಧಾವಿಸಿದರು. ಅಷ್ಟರಲ್ಲಿ &amp;nbsp;ಆ ಕೃಶಕಾಯ ಆಗಂತುಕ ಅರೆ ಜೀವವಾಗಿ ಹೋಗಿದ್ದ. ಅದೇನನ್ನೋ ಸಾಧಿಸಿದ ಖುಷಿಯಲ್ಲಿ ಯುವಕರು ಮೀಸೆ ತಿರುವಿಕೊಂಡು ನಿಂತಿದ್ದರು. ಅವರಲ್ಲೊಬ್ಬ ಅವನ ಕೈ ಕಾಲುಗಳಿಗೆ ಹಗ್ಗ ಬಿಗಿಯಲಾರಂಬಿಸಿದ್ದ.&lt;/div&gt;&lt;div&gt;&amp;nbsp; &amp;nbsp; &amp;nbsp; &amp;nbsp;ಇನ್ನೇನು ಅವನನ್ನು ಪೊಲೀಸ್ ಜೀಪಿಗೆ ಹತ್ತಿಸಿಕೊಳ್ಳಬೇಕು. ಆಗ ಅಲ್ಲಿ ತನ್ನ ಮೂವರು ಪುಟ್ಟ ಪುಟ್ಟ ಹೆಣ್ಣು ಮಕ್ಕಳ ಜೊತೆ ಓಡಿ ಬಂದ ಮಹಿಳೆಯೊಬ್ಬಳು ಗೋಳಾಡಲಾರಂಭಿಸಿದಳು. ಹಿಂದಿ ಭಾಷೆ ಸ್ಪಷ್ಟವಾಗಿ ಬರುತ್ತಿದ್ದ ಪೊಲೀಸ್ ಪೇದೆ ಇಸ್ಮಾಯಿಲ್ ಬಳಿ ತನ್ನ ಹಾಗು ಆ ಆಗಂತುಕನ ಗುರುತು ಹೇಳಿಕೊಂಡಳು. ಇಸ್ಮಾಯಿಲ್ ನಡುಗಿ ಹೋದ...ಅವನ ಬಾಯಿಂದ ಮಾತೇ ಬರಲ್ಲಿಲ್ಲ.&lt;/div&gt;&lt;div&gt;ತುತ್ತಿನ ಚೀಲವನ್ನು ತುಂಬಿಸಿಕೊಳ್ಳಲು ರಾಜಾಸ್ಥಾನದಿಂದ ನಮ್ಮೂರಿಗೆ ಬಂದಿದ್ದ ಕುಟುಂಬವದು. ದಾಧಾಪೀರ್ ಕುಲ್ಪೀ, ರಸ್ಕ್, ಸೋನ್ ಪಾಪ್ಪುಡಿ ಇತ್ಯಾದಿ ಉತ್ತರ ಭಾರತೀಯ ತಿಂಡಿಗಳನ್ನು ತಯಾರಿಸಿ ಗಾಡಿಯಲ್ಲಿ ಹೇರಿಕೊಂಡು ಮಾರುವ ವ್ಯಕ್ತಿ. ನಮ್ಮೂರಿಗೆ ನಿನ್ನೆಯಷ್ಟೇ ಬಂದಿದ್ದ ಅವನು ತನ್ನ ಮನೆಯಿಂದ ದಾರಿ ತಪ್ಪದಿರಲಿ ಅಂತಾ ತನ್ನದೇ ರೂಟ್ ಮ್ಯಾಪ್ ಬರೆದುಕೊಳ್ಳುತ್ತಿದ್ದ. ಮಕ್ಕಳಿಂದಲೇ ಅವನಿಗೆ ವ್ಯಾಪಾರ ಆಗಬೇಕಿದ್ದ ಕಾರಣ ಅವರ ಪ್ರೆಂಡ್ ಶಿಪ್ ಮಾಡಿಕೊಳ್ಳುತ್ತಿದ್ದ. ಪಕ್ಕದ ಊರಿನ ಗಲ್ಲಿಗಲ್ಲಿಯಲ್ಲೂ ಕೂಡ ಈ ದಾಧಫೀರ್ ಮಕ್ಕಳಿಗೆಲ್ಲಾ ದಾಧಾ ಮಾಮ ಅಂತಾನೇ ಫೇಮಸ್ ಆಗಿದ್ದ. ಇವನ ಸೌಮ್ಯ ವರ್ತನೆ ಹಾಗು ಹಾಡುಗಾರಿಕೆಗೆ ಆ ಊರವರು ಇವನಿಗೆ ಸನ್ಮಾನ ಮಾಡಿದ್ದರು.&amp;nbsp;&lt;/div&gt;&lt;div&gt;&amp;nbsp; &amp;nbsp; &amp;nbsp;ಈ ಎಲ್ಲಾ ವಿಷಯ ಕೇಳುತ್ತಿದ್ದಂತೆ ಅಲ್ಲಿದ್ದ ಎಲ್ಲಾ ಯುವಕರು ಒಬ್ಬೊಬ್ಬರಾಗಿ ಅಲ್ಲಿಂದ ಕಾಲ್ಕಿತ್ತರು. ತೆರೆದಿದ್ದ ಮನೆಯ ಕಿಟಕಿಗಳು ಮುಚ್ಚಿಕೊಂಡವು. ಧೂಳೆಬ್ಬಿಸಿ ಹೋದ ಪೊಲೀಸ್ ಜೀಪಿನತ್ತ ದುಃಖದ ನೋಟ ಬೀರಿದ ಆಕೆ ಅಳುತ್ತಿದ್ದ ಗಂಡನನ್ನು ಎದೆಗೊರಗಿಸಿಕೊಂಡು ಅವನ ಕಣ್ಣೀರು ಒರೆಸಿದಳು. ಅವರ ಜೊತೆಯಲ್ಲಿದ್ದ ಆ ಮೂರು ಹೆಣ್ಣು ಮಕ್ಕಳು ರೋಧಿಸುತ್ತಲೇ ಇದ್ದವು.&amp;nbsp;&lt;/div&gt;&lt;div&gt;&amp;nbsp; &amp;nbsp; &amp;nbsp; ಆ ಎಲ್ಲಾ ಮನೆಗಳಲ್ಲೂ ಮೌನ ಮುರಿದುಕೊಂಡು ಬಿದ್ದಿದ್ದು. ನಿಟ್ಟುಸಿರಿನ ಸಣ್ಣ ಸದ್ದಿನ ನಡುವೆ ಛೇ.., ಪಾಪ ಹೀಗಾಗಬಾರದಿತ್ತು ಅನ್ನೋ ಭಾವುಕತೆ ಲಹರಿಯೋಪಾದಿಯಲ್ಲಿ ಹರಿಯುತ್ತಿತ್ತು.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-1788837991372526133?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/1788837991372526133/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=1788837991372526133&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/1788837991372526133'/><link rel='self' type='application/atom+xml' href='http://www.blogger.com/feeds/1467272156872927253/posts/default/1788837991372526133'/><link rel='alternate' type='text/html' href='http://jodihassan.blogspot.com/2011/12/blog-post_19.html' title='ಉಗ್ರಗಾಮಿ......,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-7578532486917475609</id><published>2011-12-09T08:59:00.001-08:00</published><updated>2011-12-12T03:43:06.340-08:00</updated><title type='text'>ಸಂತೇ ಸೇರುವ ಮುನ್ನಾ.....!!!???</title><content type='html'>&lt;div dir="ltr" style="text-align: left;" trbidi="on"&gt;&lt;div&gt;&amp;nbsp; &amp;nbsp;ಸರ್, &amp;nbsp;ದೇವ್ರಾಣೆಗೂ &amp;nbsp;ಹೇಳ್ತೀನಿ..., ನಿಮ್ ಚಾನೆಲ್ ನಂಬರ್ ಒನ್ ಸರ್, &amp;nbsp;ನನ್ಗಂತೂ ಬೆಳಿಗ್ಗೆ ಎದ್ದ್ ತಕ್ಷಣ ಅದನ್ನ ನೋಡ್ನಿಲ್ಲಾಂದ್ರೆ ಸಮಾಧಾನನೇ ಆಗಲ್ಲಾ....., ನೀವ್ ಬಿಡಿ ಸಾರ್ ನಿಮ್ಮಂಗೆ &amp;nbsp;ಬೇರೆ ಯಾವ ಟೀವಿನೋರು ಸುದ್ದಿ ಮಾಡಲ್ಲ.....,&amp;nbsp;&lt;/div&gt;&lt;div&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ಆತ ಬೆಳ್ಳಬೆಳಗ್ಗೇನೇ ನನ್ನನ್ನು ಎಬ್ಬಿಸಿ ವಾಯಲಿನ್ ಥರ ಕೊಯ್ಯತೊಡಗಿದ್ದ. ಆ ವರಸೇಲೇ ಆತ ಒಬ್ಬ ಪುಡಾರಿ ಅನ್ನೋದು ನನಗೆ ಅರ್ಥವಾಗಿತ್ತು. ಕಷ್ಟ ಪಟ್ಟು ಮಾತನ್ನು ಅರ್ಧಕ್ಕೆ ತುಂಡರಿಸಿ &amp;nbsp; ಸರಿ, ನನ್ನಿಂದ ನಿಮಗೆ ಏನಾಗ್ಬೇಕು ಅಂತಾ ಹೇಳಿ ಪ್ಲೀಸ್........., ಅಂದೆ. ನನ್ನ ಅವಸರದಲ್ಲಿ ಅಸಹನೆಯನ್ನು ಸ್ಪಷ್ಟವಾಗಿ ಗುರುತಿಸಿದ ಆತ ಕೊಂಚ ಸಾವರಿಸಿಕೊಂಡು &amp;nbsp; ಏ..ಏನಿಲ್ಲಾ ನಮ್ ಊರಲ್ಲಿ ಒಬ್ಬ ಟ್ರ್ಯಾಕ್ಟರ್ ಡ್ರೈವರ್ ಅಪ್ಪ ಅಮ್ಮ &amp;nbsp;ಇಲ್ಲದ ಬಡಪಾಯಿ ಹೆಣ್ಣು ಮಗಳಿಗೆ ಮದ್ವೆ ಆಗ್ತೀನಿ ಅಂತಾ ನಂಬ್ಸಿ ಮೋಸ ಮಾಡವ್ನೆ. &amp;nbsp;ಪಾಪ ಅವ್ಳು ಹೊಳೆಗ್ ಬೀಳಾಕ್ ಓಯ್ತಾ ಇದ್ಲು....., ನಾವ್ ಊರ್ ಹಿರಿಕ್ರು ಎಲ್ಲಾ ಸೇರಿ ಅವ್ನುನ್ನ ಹಿಡಿದ್ &amp;nbsp;ಕೂರ್ಸೀವಿ. ಈಗ ಮಾವಿನ್ ಕೆರೆ ಬೆಟ್ದಾಗೆ ಮದ್ವೆ ಮಾಡೋಕ್ ಓಯ್ತಾ ಇದೀವಿ ಬತ್ತೀರಾ ಸಾ....? ಅಂತ ಅವನ ಅಗತ್ಯವನ್ನು ತೆರೆದಿಟ್ಟ. &amp;nbsp;ಅದರ ಜೊತೆಗೆ ನಿಮ್ಮುನ್ನ ಬುಟ್ರೆ ಬೇರೆ ಯಾರಿಗೂ ವಿಷ್ಯ ಹೇಳಿಲ್ಲಾ..........., ಅನ್ನೋ&amp;nbsp;Extra&amp;nbsp;ಡೈಲಾಗ್ ಬೇರೆ ಸೇರಿಸಿ ಬಿಟ್ಟ. &amp;nbsp; &amp;nbsp; &amp;nbsp; &amp;nbsp; &lt;br /&gt;&amp;nbsp;&amp;nbsp;ಈ ದಿನದ ಸೂಪರ್ ಓಪನಿಂಗ್ ಅಂದ್ಕೊಂಡ ನಾನು ನನ್ನ ಕ್ಯಾಮೆರಾಮೆನ್ ಜೊತೆ ಮಾವಿನಕೆರೆ ಬೆಟ್ಟದತ್ತ ಪ್ರಯಾಣ ಬೆಳೆಸಿದೆ. &amp;nbsp;ಆ ಕೊರೆಯುವ ಚಳಿಯಲ್ಲೂ&amp;nbsp;Exclusive&amp;nbsp;ನ್ಯೂಸ್ ಬಾರಿಸುವ ಉತ್ಸಾಹ ನಮ್ಮದಾಗಿತ್ತು. &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;ಹಾಗೋ ಹೀಗೋ ಬೆಟ್ಟ ಸೇರಿದ ನಮಗೆ ಪರಮಾಶ್ಚರ್ಯ ಕಾದಿತ್ತು. ಯಾಕೇಂದ್ರೆ ಅಲ್ಲಿ ಮದುವೆ ಜೋಡಿ ಅಥ್ವಾ ಅವರ ಪಟಾಲಂ ನ ಸುಳಿವೇ ಇರಲ್ಲಿಲ್ಲ. &amp;nbsp;ಅನುಮಾನಗೊಂಡ ನಾನು ಆ ಮಹಾಶಯನಿಗೆ ಫೋನಾಯಿಸಿದೆ. '' ಬತ್ತಾ ಇದೀವಿ ಸಾ......, ಅಲ್ಲೇ ಇರಿ ಐದು ನಿಮ್ಶ....ಬಂದೇ ಬುಟ್ವೀ....ಅಂದ.&lt;br /&gt;&amp;nbsp; ಸಧ್ಯ ಸ್ಟೋರಿ ಮಿಸ್ ಆಗ್ಲಿಲ್ವಲ್ಲಾ ಅಂತಾ ನೆಮ್ಮದಿಯ ನಿಟ್ಟುಸಿರು ಬಿಟ್ಟೆ. &amp;nbsp;ಆದ್ರೆ ಆ ಕ್ಷಣದ ದುರಂತ ಅನ್ನೋ ಥರ ಅಲ್ಲಿ ಇದ್ದಕ್ಕಿದ್ದಂತೇ ಸುವರ್ಣ ಚಾನೆಲ್ ನ ವರದಿಗಾರ ವೇಣುಕುಮಾರ ಭಯಾನಕ ಸ್ಪೀಡ್ ನಲ್ಲಿ ಬೆಟ್ಟ ಏರಿ ಬಂದೇ ಬಿಡೋದೇ.......? ನನಗೆ&amp;nbsp;Exclusive ಅಂತಾ ಹೇಳಿದ್ದ&amp;nbsp;ಆ ಮಹಾಶಯನ ಮೇಲೆ ಇನ್ನಿಲ್ಲದ ಕೋಪ. ವೇಣು ನನಗೆ ಸ್ನೇಹಿತನಾಗಿದ್ದರೂ ಸುದ್ದಿ ವಿಚಾರದಲ್ಲಿ ಮಾತ್ರ ದುಶ್ಮನ್ ಆಗಿದ್ದ. ಇಬ್ಬರೂ ಪರಸ್ಪರ ಮುಖ ನೋಡಿಕೊಂಡು ಪೇಲವ ನಗೆ ನಕ್ಕೆವು. ಪಕ್ಕದಲ್ಲೇ ಬಂದು ಕುಳಿತ ವೇಣು ಕೊಸರಾಡಿಕೊಂಡು '' ಅಣ್ಣಾ ನಿನ್ ಗೆ ಹೆಂಗೋ ಗೊತ್ತಾಯ್ತು. ಅಂತ &amp;nbsp;ಕೇಳೇ ಬಿಟ್ಟ. ಕೋಪದಿಂದ ನಾನು '' ಯಾಕೇ....? ನಿಮ್ ಚಾನಲ್ ಗೆ ಮಾತ್ರ ಹೇಳ್ಬೇಕು ಅಂತಾ ಬಾಂಡ್ ಏನಾದ್ರೂ ಇದ್ಯಾ......? ಅಂತ ಮರುಪ್ರಶ್ನೆ ಹಾಕಿದೆ. &amp;nbsp; '' ಹಂಗಲ್ವೋ ನನ್ಗೆ ಇನ್ ಪಾರ್ಮ್ ಮಾಡಿದವ ನನ್ನೊಬ್ಬನಿಗೆ ಬಿಟ್ಟು ಯಾರಿಗೂ ವಿಷಯ ಹೇಳಿಲ್ಲ ಅಂದಿದ್ದ.........., ಅಂತ ವಿವರಿಸತೊಡಗಿದ. ಯಾರವನು ಅಂತಾ ಕೇಳಿದ್ರೆ ಆ ಮಹಾಶಯನ ಹೆಸರು ಹೇಳೋದೇ.......? ಎಲಲಾ ಮಹಾಶಯಾ........, ಚೆನ್ನಾಗೇ ಗೇಮ್ ಹಾಕಿದ್ದೀ....ಅಂತ ಮನಸಾರೆ ಅವನನ್ನ ಬೈದುಕೊಳ್ಳತೊಡಗಿದೆವು. &amp;nbsp; ಅಷ್ಟರಲ್ಲಿ ನಮಗೆ ಮತ್ತೊಂದು ಅಚ್ಚರಿ ಕಾದಿತ್ತು. ಬಂಡೆಯೊಂದರ ಮರೆಯಿಂದ &amp;nbsp;ಕಸ್ತೂರಿ ಚಾನಲ್ ನ ಕ್ಯಾಮೆರಾಮೆನ್ ಬಿಳಿಗಿರಿ ಶ್ರೀನಿವಾಸ್ ರಿಪೋರ್ಟರ್ ಸುರೇಶ್ ನಗ್ತಾ ನಗ್ತಾ ಹೊರ ಬಂದು ಬಿಟ್ರು. ದೇವಸ್ಥಾನದ ಅದ್ಯಾವುದೋ ಮೂಲೆಯಿಂದ ಉದಯ ಟಿವಿ ಅತಿಖ್ ಕೂಡ ಎಂಟ್ರಿ ಕೊಟ್ರು. ಅಲ್ಲಿಗೆ ಎಲ್ಲಾ ಮುಗಿದೇ ಹೋಗಿತ್ತು. ಆ ಮಹಾಶಯ ಆ&amp;nbsp;Extra&amp;nbsp;ಡೈಲಾಗನ್ನು ಎಲ್ಲರಿಗೂ ಹೇಳಿ ಎಲ್ಲರೂ ಬೆಳ್ಳಗ್ಗೇನೇ ಬೆಟ್ಟ ಹತ್ತುವಂತೆ ಮಾಡಿದ್ದ. ಇನ್ನೇನು ಮಾಡೋದು.., ವೃತ್ತಿ ಬಾಂಧವರು ತಾನೇ.....? ಎಲ್ಲರೂ ಒಂದಾಗಿ ಕಲೆತು ಹರಟೆ ತಮಾಷೆ ಇತ್ಯಾದಿ ಶುರು ಮಾಡಿದ್ವು....., ನನಗೆ ಅಲ್ಲೊಂದು ಕೊರತೆ ಎದ್ದು ಕಾಣತೊಡಗಿತು. ಅದು ಈ ಟಿವಿಯ ಅಂಬಿಕಾ ಪ್ರಸಾದ್......., &amp;nbsp;ಛೇ ಅವರೊಬ್ಬರು ಮಾತ್ರ ಇಲ್ವಲ್ಲಾ ಅಂತ ಕನವರಿಸಿದೆ ಅಷ್ಟೇ........, ಕ್ಯಾಮೇರಾನ ಕೈ ಯಲ್ಲಿ ಹಿಡಿದುಕೊಂಡೇ ನಮ್ಮ ಹಿಂಬದಿಯ ಬಂಡೆ ಮರೆಯಿಂದ ಹೊರಬಂದ ಪ್ರಸಾದ್ '' ಹೌದು ಸ್ವಾಮಿ.., ನಾನು ಇದೀನಿ....ಸಂತೆ ಸೇರೋ ಮುಂಚೆ ಗಂಟು ಕಳ್ಳರು ಸೇರ್ಕೊಂಡ್ರು ಅನ್ನೋ ಹಾಗೇ..........., ಅನ್ನೋದೆ....? ನಮ್ಮ ನಗುವಿಗೆ ಪಾರವೇ ಇರಲ್ಲಿಲ್ಲ. ಯಾಕಂದ್ರೇ ನಾವು ನಿಜವಾಗ್ಲೂ ಕಳ್ಳರ ರೀತಿ ಒಬ್ಬರಿಗೊಬ್ಬರು ವಿಷಯ ತಿಳಿಸದೇ ಬೆಟ್ಟಕ್ಕೆ ಬಂದಿದ್ದೆವು. ಎಲ್ಲರಿಗೂ&amp;nbsp;Exclusive&amp;nbsp;ನ್ಯೂಸ್ ಮಾಡುವ ತವಕ. ಯಾವನೋ ಒಬ್ಬ ಹಳ್ಳೀ ಲೀಡರ್ ನಿಂದ ನಾವೆಲ್ಲಾ ಮೂರ್ಕರಾಗಿದ್ದೆವು. ಸುಮಾರು ಒಂದು ಘಂಟೆ ತಡವಾಗಿ ಬಂದ ಆ ಮಹಾಶಯ ಬಂದು ನಮ್ಮನ್ನು ನೋಡಿ ನಕ್ಕನಾದ್ರೂ ನಾವ್ಯಾರೂ ನಗಲ್ಲಿಲ್ಲ. ಮದುವೆ ಮನೆಯಲ್ಲಿ ಅವನಿಗೆ ಬಾಯಿಗೆ ಬಂದಂತೆ ಜಾಡಿಸುವ ಮನಸ್ಸಿತ್ತಾದ್ರೂ ಯಾರೂ ಕೂಡ ಆ ದೈರ್ಯ ಮಾಡಲ್ಲಿಲ್ಲ. &amp;nbsp;ಅನಾಥ ಹೆಣ್ಣು ಮಗಳೊಬ್ಬಳಿಗೆ ಮದುವೆ ಮಾಡಿಸಿದ ಆತ್ಮತೃಪ್ತಿಯ ಜೊತೆಗೆ ಮರಳಿ ಗೂಡಿಗೆ ಸೇರಿದೆವು.&lt;/div&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-7578532486917475609?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/7578532486917475609/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=7578532486917475609&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/7578532486917475609'/><link rel='self' type='application/atom+xml' href='http://www.blogger.com/feeds/1467272156872927253/posts/default/7578532486917475609'/><link rel='alternate' type='text/html' href='http://jodihassan.blogspot.com/2011/12/blog-post.html' title='ಸಂತೇ ಸೇರುವ ಮುನ್ನಾ.....!!!???'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-8449931609692278694</id><published>2011-11-20T06:36:00.001-08:00</published><updated>2011-12-05T01:42:58.735-08:00</updated><title type='text'>ಡ್ರಾಪ್ ಕೊಡ್ತೀರಾ ಪ್ಲೀಸ್.......?</title><content type='html'>&lt;div dir="ltr" style="text-align: left;" trbidi="on"&gt;ಏನೇ ಹೇಳಿ....., ಜೇಬಲ್ಲಿ ಪರ್ಸ್ ಇಡೋದೇ ಒಂದು ರೀತಿಯ ಸ್ಟಾಂಡರ್ಡ್. &amp;nbsp;ಅದರಲ್ಲಿ ಕಾಸಿರ್ಲಿ ಅಥ್ವಾ ಹಳೇಯ ಪೇಪರ್ ಚೂರುಗಳಿರ್ಲಿ &amp;nbsp;ಪ್ಯಾಂಟ್ ಹಿಂಬಾಗದ ಪಾಕೆಟ್ ನಲ್ಲಿ ಅದು ಇದ್ದು ದಪ್ಪದಪ್ಪಾಗಿ ಎದ್ದು ಕಂಡ್ರೆ ಅದೊಂಥರಾ ಖುಷಿ. ಐದು ರುಪಾಯಿ ಆದ್ರೂ ಸರೀನೇ....., ದಪ್ಪದಪ್ಪದಾಗಿರೋ ಪರ್ಸನ್ನ ಕಿಸೆಯಿಂದ ಕಸಕ್ಕನೆ ಎಳೆದು, ಎರಡೆಳೆಯಾಗಿ ತೆರೆದು, ನೋಟನ್ನು ಎಳೆದು ಕೊಡ್ತಾ ಇದ್ರೆ........! ಸುತ್ತ ಮುತ್ತಲ ಜನರೆಲ್ಲಾ ಯಾವನೋ ಶ್ರೀಮಂತ ಅಂತಾ ಅಂದ್ಕೋತಾರೆ ಅನ್ನೋ ಕಲ್ಪನೆ.&lt;br /&gt;&amp;nbsp; &amp;nbsp; &amp;nbsp;ಇಷ್ಟೆಲ್ಲಾ ತಿಳಿದುಕೊಂಡಿದ್ದ ನನಗೆ ನಾನಿಡುವ ಪರ್ಸ್ ಕೂಡ ಅಷ್ಟೇ ಸ್ಟಾಂಡರ್ಡ್ &amp;nbsp;ಆಗಿರಬೇಕು ಅಂತ ಅನ್ನಿಸಿತ್ತು. ಅದಕ್ಕೆ ಪೂರಕ ಎಂಬಂತೆ ನನ್ನ ಗೆಳೆಯ ರಫಿಕ್ ಒಂದು ಪರ್ಸನ್ನು ನನಗೆ ಗಿಪ್ಟ್ ಕೊಟ್ಟಿದ್ದ. ಸೊಂಟದ ಅಳತೆಗೆ ಸರಿದೂಗುವ ಪ್ಯಾಂಟ್ ಇದ್ದರೂ ಸೊಂಟವೇ ಇಲ್ಲದಂತೆ ಜಾರಿ ಹೋಗುವ ಪ್ಯಾಂಟ್ ಹಾಕಿಕೊಳ್ಳುವಂತಹ ಸ್ಟೈಲ್ ಮಾಡೋದ್ರಲ್ಲಿ..., ನ್ಯೂ ಜನರೇಶನ್ ಅನ್ನೋ ಹೆಸರಲ್ಲಿ ಚಿತ್ರವಿಚಿತ್ರ ವೇಷ ಹಾಕಿಸೋದರಲ್ಲಿ ಅವ ಭಯಂಕರ ರುಸ್ತುಮ ಬಿಡಿ.&lt;br /&gt;ಎಷ್ಟೇ ಆದ್ರೂ ಗೆಳೆಯ ಕೊಟ್ಟ ಪರ್ಸ್..., ಹಾಗಂತ ಅದನ್ನು ಖಾಲಿ ಬಿಡೋಕಾಗುತ್ಯೇ.....? &amp;nbsp;ತಿಂಗಳ ಮೊದಲ ವಾರದಲ್ಲಿ ನನ್ನ ಸಂಬಳ ತನ್ನ ಕೈ ಸೇರುವವರೆಗೆ ಪ್ರೀತಿಯ ನಯಾಗರವಾಗಿ ನಂತರ ರಣಭಯಂಕರವಾಗುವ ನನ್ನ ಮನದನ್ನೆ ಎದುರು ಮೂರು ನೂರರ ನೋಟಿಗಾಗಿ ಕೈ ಒಡ್ಡಿದೆ.&lt;br /&gt;&amp;nbsp; &amp;nbsp; ಅಯ್ಯೋ ,,, ಇದ್ದಿದ್ದೇ ಬಿಡ್ರಿ, &amp;nbsp; ಸಾವಿರ ಸಾವಿರ ಹಣವನ್ನು ನನ್ನ ಅಕೌಂಟ್ ನಿಂದ ಪೀಕುವ ನನ್ನ ರಾಜರಾಜೇಶ್ವರಿ ನೂರರ ಮೂರು ನೋಟು ಕೊಡೋಕೆ ಮುನ್ನೂರು ಪ್ರಶ್ನೆ ಕೇಳಿ ಅಷ್ಟ ಸಹಸ್ರನಾಮಾರ್ಚನೆ ಮಾಡೀ.........., ಕೊಡುವಷ್ಟರಲ್ಲಿ ಬೆಳಗ್ಗಿನ 10 ಘಂಟೆಯಾಗಿತ್ತು. ಎಷ್ಟೇ ಆಗ್ಲೀ ಅವಳ ಸಿಡಿ ಸಿಡಿ ವಧನವೇ ನನಗೆ ಶುಭ ಶಕುನ ಅಲ್ವೇ....? &amp;nbsp;ಬೈಕನ್ನೇರಿ ಆಪೀಸ್ ನತ್ತ ಹೊರಟೆ. ಶಾಂತಿನಗರದಿಂದ &amp;nbsp;ಸಾಲಗಾಮೆ ರಸ್ತೆಯಲ್ಲಿ ಸಾಗುವ ಮಾರ್ಗ ಮಧ್ಯ &amp;nbsp;ನಂದು ವರ್ಕ್ ಶಾಪ್ ಎದುರು ಒಬ್ಬ ಸುಂದರಾಂಗಿ ನನ್ನ ಬೈಕ್ ಗೆ ಕೈ ತೋರಿಸಿದಳು. ಕಕ್ಕಾಬಿಕ್ಕಿಯಾದ ನಾನು ಹಿಂದೆ ತಿರುಗಿ ನೋಡಿದೆ....., ಯಾರೂ ಇಲ್ಲಾ....!!!?. ಅಚ್ಚರಿಯಾಯಿತು. ಟೈಟ್ ಜೀನ್ಸ್, &amp;nbsp;ಟೀ ಶರ್ಟ್......, ಹವಳದಂತಹ ತುಟಿಗೆ ಮೆತ್ತಿರುವ ಕೆಂಬಣ್ಣ...., ಆಹಾ.., ಮೋಹನಾಂಗಿ ಅನ್ನೋದ್ರಲ್ಲಿ &amp;nbsp;ಎರಡು ಮಾತೇ ಇಲ್ಲ. ಅದ್ಯಾಕೋ ಸಣ್ಣ ನಡುಕ ಹುಟ್ಟಿದ್ರೂ ಸಾವರಿಸಿಕೊಂಡು ಬೈಕ್ ನಿಲ್ಲಿಸಿದೆ. ಅವಳೆಷ್ಟು ಚೆಲುವೆಯೋ ಅವಳ ನಗು ಅದರ ನೂರರಷ್ಟು ಚೆಲುವು. ಒಂದೇ ಬಾರಿ ಸಾವಿರ ಸಾವಿರ ವೋಲ್ಟ್ ನಷ್ಟು ವಿದ್ಯುತ್ ಪ್ರವಹಿಸಿದ ಅನುಭವ. .....,&lt;br /&gt;&amp;nbsp; &amp;nbsp; &amp;nbsp; &amp;nbsp;ಡ್ರಾಪ್ ಕೊಡ್ತೀರಾ....ಪ್ಲೀಸ್.....? ಅವಳ ಧ್ವನಿ.., ಅದು ಧ್ವನಿಯಲ್ಲ......., ವೀಣಾನಾಧ. ಕಳೆದು ಹೋಗುತ್ತಿದ್ದ ನನ್ನನ್ನು ಅವಳು ಸರ್, ಬಸ್ ಸ್ಟ್ಯಾಂಡ್ ತನಕ ಡ್ರಾಪ್ ಕೊಡ್ತೀರಾ ಅಂತ ಕೇಳಿದಳು. ರಂಭೆಯೋರ್ವಳು ಬೈಕನ್ನೇರುವಾಗ ನಾನೇಕೆ ಬೇಡಾ ಎನ್ನಲಿ...? ಆ ಕ್ಷಣಕ್ಕೆ ನನ್ನ ಪತ್ನಿಯ ನೆನಪಾದರೂ ದೈರ್ಯ ತಂದುಕೊಂಡು ವೈ ನಾಟ್.....ಪ್ಲೀಸ್ ಅಂತ ಒಂದಷ್ಟು ಮುಂದೆ ಜರುಗಿ ಕುಳಿತೆ. ಹಾಗೇ ನನ್ನ ಬೈಕ್ ಎಡಕಲ್ಲು ಗುಡ್ಡದ ಮೇಲೆ ಸ್ಟೈಲ್ ನಲ್ಲಿ ಬಸ್ ಸ್ಟ್ಯಾಂಡ್ ಕಡೆಗೆ ಹೊರಟಿತ್ತು. ಅವಳು ತುಂಬಾ ಮಾತನಾಡಿದಳು... ಎಲ್ಲದಕ್ಕೂ ಹೂಂ...ಹೂಂ ಅಂದೆ. ಬೈಕ್ ನಿಂದ ಕೆಳಗಿಳಿದ ನಂತರ ಟಾಟಾ ಮಾಡಿದಳು. ಸಾಧ್ಯವಾದಷ್ಟು ಮಾದಕವಾಗಿ ನಕ್ಕು ನಾನೂ ಕೂಡ ಹಾಗೇ ಮಾಡಿದೆ. ಅದೊಂದು ರಸಮಯ ಅನುಭವ ನೀಡಿದ ಗಾಡ್ ಗೆ ಥ್ಯಾಂಕ್ಸ್ ಹೇಳಿ&amp;nbsp; ಪೆಟ್ರೋಲ್ ಹಾಕಿಸಿಕೊಂಡು ಬರಲು ಬಂಕ್ ನತ್ತ ಹೊರಟೆ.&lt;br /&gt;&amp;nbsp; &amp;nbsp; &amp;nbsp; ನೂರು ರುಪಾಯಿಯ ಪೆಟ್ರೋಲ್ ಹಾಕಿಸಿದ ನಾನು ಹೊಸ ಪರ್ಸ್ ನೊಳಗೆ ಬೆರಳು ತೂರಿಸಿ ಸ್ಠೈಲ್ ಆಗಿ ನೋಟು ತೆಗೆದು ಕೊಡಲು ಜೇಬಿಗೆ ಕೈ ಹಾಕಿದೆ. ಪರ್ಸ್ ಇರಲ್ಲಿಲ್ಲ. ಗಾಬರಿ ಬಿದ್ದು ಎಲ್ಲಾ ಜೇಬುಗಳನ್ನು ತಡಕಾಡಿದೆ....ಊಹೂಂ ಪರ್ಸ್ ಇಲ್ಲ. ಆಗ ನನಗೆ ಸಹ್ಯಾದ್ರಿ ಥಿಯೇಟರ್ ಬಳಿ ಬೈಕ್ ನಲ್ಲಿ ಹಂಪ್ ಅವೈಡ್ ಮಾಡಲು ಬ್ರೇಕ್ ಹಾಕಿದ್ದು.....ಆ ಹುಡುಗಿ ನನ್ನ ಬೆನ್ನಿಗೆ ಅಂಟಿ ನಂತರ ಸೊಂಟ ಹಿಡಿದು ಹಿಂದೆ ಜರುಗಿದ್ದು ನೆನಪಾಯ್ತು.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; ಥತ್..., ಊರವರ ಪೆದ್ದುತನ ಸುದ್ದಿ ಮಾಡೋ ನಾನು ಪೆದ್ದುಪೆದ್ದಾಗಿ ಪರ್ಸ್ ಕಳೆದುಕೊಂಡಿದ್ದೆ. ಬಂಕ್ ನವ ಪರಿಚಯ ಇದ್ದ ಕಾರಣ ಆ ತಕ್ಷಣಕ್ಕೆ ಹಣ ಕೊಡಲೇಬೇಕಾದ ಅಗತ್ಯ ಬರಲ್ಲಿಲ್ಲ. ಅವೊತ್ತಿನಿಂದ ನಾನು ಪರಿಚಯ ಇಲ್ಲದ ಯಾವುದೇ ಹೆಣ್ಣು ಮಗಳನ್ನ ನನ್ನ ಬೈಕ್ ಹತ್ತಿಸುತ್ತಿಲ್ಲ...., ಜೊತೆಗೆ ಪರ್ಸ್ ಇಡುವ ಧೈರ್ಯವನ್ನೂ ಮಾಡಿಲ್ಲ.&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-8449931609692278694?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/8449931609692278694/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=8449931609692278694&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/8449931609692278694'/><link rel='self' type='application/atom+xml' href='http://www.blogger.com/feeds/1467272156872927253/posts/default/8449931609692278694'/><link rel='alternate' type='text/html' href='http://jodihassan.blogspot.com/2011/11/blog-post_20.html' title='ಡ್ರಾಪ್ ಕೊಡ್ತೀರಾ ಪ್ಲೀಸ್.......?'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-3427545935327505194</id><published>2011-11-15T21:26:00.001-08:00</published><updated>2011-11-27T22:52:06.846-08:00</updated><title type='text'>ಆಪರೇಶನ್ ಗೋ ಮಾತೆ.....,</title><content type='html'>&lt;div dir="ltr" style="text-align: left;" trbidi="on"&gt;ಅದು Exact message..........,&lt;br /&gt;&amp;nbsp; &amp;nbsp;ಹಾಸನದ ಎ.ಪಿ.ಎಂ.ಸಿ ಯಾರ್ಡ್ ಹಿಂಭಾಗದ ಗೇಟ್ ಬಳಿ ಐದು ಲಾರಿಗಳಲ್ಲಿ ಗೋವುಗಳನ್ನು ಲೋಡ್ ಮಾಡಿದ್ದಾರೆ. ರಾತ್ರಿ 10 ಘಂಟೆ ಸುಮಾರಿಗೆ ಅವುಗಳನ್ನು ಕೇರಳದ ಕಸಾಯಿಖಾನೆಗೆ ಸಾಗಿಸಲಾಗುತ್ತೆ. ಹಾಸನ ಪೆನ್ ಶನ್ ಮೊಹಲ್ಲಾ ನಿವಾಸಿ ಸಾಬು &amp;nbsp; &amp;nbsp; &amp;nbsp;( ಹೆಸರು ಬದಲಾಯಿಸಿದೆ) ಅನ್ನೋವ್ನು ಅವುಗಳನ್ನ ಸಕಲೇಶಪುರದ ಶಿರಾಡಿ ಗಡಿಯವರೆಗೆ ಪಾಸ್ ಮಾಡುತ್ತಾನೆ. ಅಲ್ಲಿಂದ ಮಂಗಳೂರಿನ ಟೀಮ್ ಅದರ ಜವಾಬ್ದಾರಿ ತೆಗೆದುಕೊಳ್ಳುತ್ತೆ..........,&lt;br /&gt;&amp;nbsp; &amp;nbsp; &amp;nbsp;ನನಗೆ ಇದರ ಅಸಲೀಯತ್ತನ್ನು ಅರಿಯುವ ಹಾಗು ಅಷ್ಟೇ ರೋಚಕವಾಗಿ ಈ ಸುದ್ದಿ ಚಿತ್ರೀಕರಿಸುವ ಮನಸ್ಸಾಯ್ತು. ನನ್ನ ಆಗಿನ ಕ್ಯಾಮೆರಾಮೆನ್ ಶಿವಾಜಿಗೆ ಇದೆಲ್ಲವನ್ನೂ ವಿವರಿಸಿದೆ. &amp;nbsp;ಶಿವಾಜಿ ಬಗ್ಗೆ ಒಂದೆರೆಡು ಮಾತುಗಳನ್ನು ಹೇಳಲೇಬೇಕು. &amp;nbsp;ಹೊಟ್ಟೆ ತುಂಬಾ ಊಟ ಇದ್ದರೆ ಸಾಕು, ಅವನದು ಮಗುವಿನಂತ ಮನಸ್ಸು. &amp;nbsp;ಅದೆಂತಹ &amp;nbsp;ಕಷ್ಟಕರ ಕೆಲಸವೇ ಇರಲಿ, ಸಾಕ್ಷಾತ್ ಛತ್ರಪತಿ ಶಿವಾಜಿಯಂತೆ ನುಗ್ಗುವ ಅಪ್ರತಿಮ ದೈರ್ಯಶಾಲಿ. ಅವನಂತಹ ಕ್ಯಾಮೆರಾಮೆನ್ ಬಲು ಅಪರೂಪ ಬಿಡಿ.&lt;br /&gt;&amp;nbsp; &amp;nbsp; &amp;nbsp;ಆಗ ನನ್ನ ಬಳಿ ಕಾರು ಇರಲ್ಲಿಲ್ಲ. ಹಾಗಾಗಿ ನನ್ನ &amp;nbsp;ನನ್ನ ಸ್ನೇಹಿತ ಬಾಲಿಯಣ್ಣನ ಬಳಿ ಕಾರು ಕೇಳಿದೆ. &amp;nbsp;ಅದೇನೋ ಒಳ್ಳೇ ಜೋಶ್ ನಲ್ಲಿದ್ದ ಅವರೂ ಕೂಡ ನಮ್ಮ ಜೊತೆ &amp;nbsp;ಹೊರಟೇ ಬಿಟ್ರು.&amp;nbsp;&amp;nbsp;ಇದೇ ವೇಳೆ ಸಕಲೇಶಪುರದ್ಲಲಿದ್ದ ನನ್ನ ಗೆಳೆಯ ಧ್ಯಾನ್ ಪೂಣಚ್ಚನಿಗೆ ಮಾಹಿತಿ ನೀಡಿದ್ದೆ. ಅವ &amp;nbsp;ಈಗ ಜನಶ್ರೀ ಚಾನೆಲ್ ನಲ್ಲಿ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾನೆ.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp; ನಮ್ಮ ಪ್ಲಾನ್ ನಂತೆ ಆಪರೇಶನ್ ಸ್ಟಾರ್ಟ್ &amp;nbsp;ಆಯ್ತು. &amp;nbsp;ಅಲ್ಲಿ ಎ.ಪಿ.ಎಂ.ಸಿ ಯಾರ್ಡ್ ನ ಹಿಂಬಾಗದ ಗೇಟ್ ಬಳಿ ಗೋವುಗಳನ್ನು ಅಮಾನವೀಯವಾಗಿ ಲಾರಿಗಳಿಗೆ ಲೋಡ್ &amp;nbsp;ಮಾಡುತ್ತಿದ್ದುದನ್ನು ರಹಸ್ಯವಾಗಿ ಚಿತ್ರೀಕರಿಸಿಕೊಂಡೆವು. ರಾತ್ರಿ 10.30 ರ ಸುಮಾರಿಗೆ ಆ ಐದು ಲಾರಿಗಳು ಒಂದೋದಾಗಿ ಸಕಲೇಶಪುರದತ್ತ ಹೊರಟವು.&lt;br /&gt;&amp;nbsp; &amp;nbsp; &amp;nbsp;ನಿಜವಾಗ್ಲೂ ಅದು ರಣ ಸ್ಪೀಡ್....., ನೀವು ನಂಬಲಿಕ್ಕಿಲ್ಲ. ಆ ಕತ್ತಲ ಹಾದಿಯಲ್ಲಿ ಎಲ್ಲಾ ಲಾರಿಗಳು ಸರಿಸುಮಾರು 100 ಕಿಲೋಮೀಟರ್ ವೇಗದಲ್ಲಿ ಹೊರಟಿದ್ದವು. ಅವುಗಳನ್ನ &amp;nbsp;ಛೇಸ್ ಮಾಡೋದಿರ್ಲಿ.., ಧೂಳು ಕೂಡ ಹಿಡಿಯೋಕೆ ನಮ್ಮಿಂದ ಸಾಧ್ಯವಾಗಲ್ಲಿಲ್ಲ. ನಾನು ತಕ್ಷಣ ಧ್ಯಾನ್ ಗೆ &amp;nbsp;ಯಾವುದಾದ್ರೂ ಕಾಯಿನ್ ಬೂತ್ ನಿಂದ ಸಕಲೇಶಪುರ ನಗರ ಠಾಣೆಗೆ&amp;nbsp;ಪೋನ್ ಮಾಡಿ&amp;nbsp;ಮಾಹಿತಿ ನೀಡುವಂತೆ ಹೇಳಿದೆ. ಸೇಫರ್ ಸೈಡ್ ಅಂತ ಅವ ನಾವು ಹೇಳಿದಂತೆ ಮಾಡಿದ್ದ.&lt;br /&gt;&amp;nbsp; &amp;nbsp; &amp;nbsp;ಸಕಲೇಶಪುರ ತಲುಪಿದ ನಮಗೆ ನಿಜವಾಗ್ಲೂ ಖುಷಿಯಾಯ್ತು ಯಾಕೆಂದ್ರೆ ಆ ಎಲ್ಲಾ ಲಾರಿಗಳು ನಗರ ಠಾಣೆ ಎದುರು ಸಾಲಾಗಿ ನಿಂತಿದ್ದವು. &amp;nbsp;ಪೊಲೀಸರ ಕಾರ್ಯ ದಕ್ಷತೆಗೆ ಮೆಚ್ಚಿದ ನಾವು ಕಾರ್ ನಿಂದ ಕೆಳಗಿಳಿದು ಲಾರಿಗಳ ವಿಶ್ಯುವಲ್ಸ್ ಮಾಡತೊಡಗಿದೆವು. ಆದ್ರೆ ಏನಾಶ್ಚರ್ಯ.....? &amp;nbsp;ಸ್ಟೇಷನ್ ನಿಂದ &amp;nbsp;ಇದ್ದಕ್ಕಿದ್ದಂತೆ ಓಡಿ ಬಂದ ಲಾರಿ ಚಾಲಕರು ಲಾರಿ ಹತ್ತಿ &amp;nbsp;ಹೊರಟೇ ಬಿಟ್ರು...,&lt;br /&gt;&amp;nbsp; &amp;nbsp; ನಮಗೆ ಅದನ್ನು ಪ್ರಶ್ನೆ ಮಾಡುವಷ್ಟು ಸಮಯ &amp;nbsp;ಇರಲ್ಲಿಲ್ಲ. ನಾವು ಕೂಡ &amp;nbsp;ಎಲ್ಲಾ ಲಾರಿಗಳನ್ನು ಹಿಂದಿಕ್ಕಿ ಕಪ್ಪಳ್ಳಿ ಗ್ರಾಮದ ಬಳಿ ನಮ್ಮ ವ್ಯಾನ್ ನಿಲ್ಲಿಸಿದೆವು.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; &amp;nbsp;ಸರಿಯಾಗಿ ಐದು ನಿಮಿಷಕ್ಕೆ ಎಲ್ಲಾ ಲಾರಿಗಳು ಕಪ್ಪಳ್ಳಿ ಸಮೀಪ ಬಂದವು. &amp;nbsp;ಬಾಲಿಯಣ್ಣ ಹಾಗು ಧ್ಯಾನ್ ರಸ್ತೆಯಲ್ಲಿ ಲಾರಿ ನಿಲ್ಲಿಸುವಂತೆ ಅಡ್ಡ ನಿಂತರು. ನಿಲ್ಲಿಸಬಹುದು ಎಂಬ &amp;nbsp;ಆತ್ಮವಿಶ್ವಾಸ ಕೂಡ ಅವರಲ್ಲಿತ್ತು. ಇನ್ನೇನು ಹತ್ತಿರ.......ಹತ್ತಿರಾ..., &amp;nbsp; ಆ ಲಾರಿಗಳು ನಿಲ್ಲುವುದಿರಲಿ..., ಯಾವ ಸ್ಪೀಡ್ ನಲ್ಲಿ ಬಂದವೋ ಅದೇ ಸ್ಪೀಡ್ ನಲ್ಲಿ ಇವರ ಮೇಲೆ ಬಂದೇ ಬಿಟ್ವು.&lt;br /&gt;&amp;nbsp; &amp;nbsp; &amp;nbsp;ಕ್ಷಣ ಮಾತ್ರದಲ್ಲಿ ಅಪಾಯವನ್ನು ಗ್ರಹಿಸಿದ ಧ್ಯಾನ್ &amp;nbsp;ಹಾಗು ಬಾಲಿಯಣ್ಣ ಅಲ್ಲಿಂದ ಪಕ್ಕಕ್ಕೆ ಜಿಗಿದು ಪ್ರಾಣ &amp;nbsp;ಉಳಿಸಿಕೊಂಡ್ರು. &amp;nbsp;ಇದ್ದಕ್ಕಿದ್ದಂತೆ ನಡೆದ ಘಟನೆಯಿಂದ ನಾವೆಲ್ಲರೂ ಗಾಬರಿಯಾಗಿದ್ದೆವು. ಗೋವುಗಳನ್ನು ಸಾಗಿಸುವ ಕಟುಕರು ಮನುಷ್ಯರ ಪ್ರಾಣವನ್ನೂ ತೆಗೆಯಲು ಹೇಸೋದಿಲ್ಲ ಅನ್ನೋ ಸತ್ಯವನ್ನು ಸ್ವತಃ ಅನುಭವಿಸಿದೆವು.&lt;br /&gt;ಎಲ್ಲವೂ ನಮ್ಮ ಸ್ಪೀಡನ್ನು ಮೀರಿ ಹೋಗಿದ್ದವು. ಆದ್ರೆ ನಮ್ಮಿಂದ ಸ್ವಲ್ಪ ದೂರದಲ್ಲಿ ಯುವಕರ ಗುಂಪೊಂದು ಆ ಎಲ್ಲಾ ಲಾರಿಗಳ ಮೇಲೆ ಕಲ್ಲು ತೂರುತ್ತಿದ್ದುದನ್ನು ನೋಡಿ ಅಚ್ಚರಿಯಾಯಿತು. ಕುತೂಹಲ ತಡೆಯದ ನಾನು ಅವರ ಬಳಿ ಹೋಗಿ ಯಾಕೆ ಕಲ್ಲು ತೂರುತ್ತಾ ಇದ್ದೀರಾ.....? ಅಂತ ಕೇಳಿದೆ.&lt;br /&gt;&amp;nbsp; &amp;nbsp; &amp;nbsp; &amp;nbsp;ಅವರಲ್ಲೊಬ್ಬ &amp;nbsp;" ಸಾರ್...., ಈ ರಸ್ತೇಲಿ ಐದು ಲಾರೀಲಿ ದನಗಳನ್ನ ಕೇರಳಕ್ಕೆ ತಗೊಂಡು ಹೋದ್ರು ಸಾರ್...., ನಾನು ಇದುನ್ನ ಟಿವಿ ನೋರಿಗೆ ಹೇಳಿದ್ದೆ. ಅವ್ರು &amp;nbsp;ಬರ್ಲಿಲ್ಲ..,ಯಾವ್ದುಕ್ಕೂ ತಾಕತ್ &amp;nbsp;ಬೇಕು ಸಾರ್..., &amp;nbsp;ನಮ್ ಕೈಲಿ ಗೋಮಾತೇನಾ ಕಾಪಾಡೋಕೆ ಆಗ್ಲಿಲ್ಲ. &amp;nbsp;ಆದ್ರೆ ಸಾಗಿಸ್ತಾ ಇದ್ದ &amp;nbsp;ಎಲ್ಲಾ ಲಾರಿಗಳ ಗಾಜು ಪುಡಿ ಪುಡಿ ಮಾಡಿದ್ವೀ....., " ಎಂದ.&lt;br /&gt;&amp;nbsp; &amp;nbsp;ಅವನು ಕುಡಿದಿದ್ದ. &amp;nbsp;ಆದ್ರೆ &amp;nbsp;ಆತನ ಕಳಕಳಿಗೆ ನಶೆ ಏರಿರಲ್ಲಿಲ್ಲ. &amp;nbsp;ಅಲ್ಲಿ ನಾವು ಯಾರು ಅಂತ ಅವನಿಗೆ ನಮ್ಮಿಂದ ಹೇಳೋಕೆ ಸಾಧ್ಯ ಆಗ್ಲಿಲ್ಲ. &amp;nbsp;ಮತ್ತದೇ ಬೇಸರ...ವ್ಯವಸ್ಥೆಯ ವಿರುದ್ದ ಅಸಹನೆಯನ್ನು ಹಂಚಿಕೊಂಡು ಹಾಸನದ ಹಾದಿ ಹಿಡಿದೆವು. ಸಕಲೇಶಪುರದ ಟೋಲ್ ಗೇಟ್ ನ ಬಳಿ ಅಂದಿನ ನಗರ ಠಾಣಾ ಇನ್ಸ್ ಪೆಕ್ಟರ್ ಜೀಪ್ ನಿಂತಿತ್ತು. ಡ್ರೈವರ್ ಹೊರಗೆ ನಿಂತು ಸಿಗರೇಟು ಸೇದುತ್ತಾ ಬಂದ ಬಂದ ವಾಹನಗಳಿಗೆ ಕೈ ತೋರಿಸುತ್ತಿದ್ದ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-3427545935327505194?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/3427545935327505194/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=3427545935327505194&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/3427545935327505194'/><link rel='self' type='application/atom+xml' href='http://www.blogger.com/feeds/1467272156872927253/posts/default/3427545935327505194'/><link rel='alternate' type='text/html' href='http://jodihassan.blogspot.com/2011/11/blog-post_15.html' title='ಆಪರೇಶನ್ ಗೋ ಮಾತೆ.....,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-388534280306859781</id><published>2011-11-14T06:50:00.001-08:00</published><updated>2011-11-15T04:38:19.415-08:00</updated><title type='text'>ಹೇ ಭಾಯ್..,  ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......?</title><content type='html'>&lt;div dir="ltr" style="text-align: left;" trbidi="on"&gt;ಕಾಚೀಗುಡ ಎಕ್ಸ್ ಪ್ರೆಸ್..........,&lt;br /&gt;&amp;nbsp;&amp;nbsp;ಬೆಂಗಳೂರಿನ ರೈಲ್ವೇ ನಿಲ್ದಾಣದಲ್ಲಿ ಟ್ರೈನ್ ಹತ್ತಿದ ನನಗೆ ಅಂದು ವಿಮಾನವನ್ನೇ ಏರಿದ ಅನುಭವ. &amp;nbsp;ಟ್ರೈನ್ ನ ಲಬ್ ಡಬ್ ಸದ್ದಿಗಿಂತ &amp;nbsp; ಎದೆಯಾಳದಲ್ಲಿ ನಾಳೆ ಅನ್ನೋ ಆತಂಕದ ಬಡಿತ ಹೆಚ್ಚಾಗಿತ್ತು. ಜೊತೆಜೊತೆಗೆ ಬೆಂಗಳೂರಲ್ಲೇ ಕನ್ನಡವನ್ನು ಕಳೆದುಕೊಂಡ ಪರಕೀಯತೆ........., ತೆಲುಗು, ಹಿಂದಿ, ಇಂಗ್ಲೀಷ್, ಮರಾಠಿ ಬಾಷೆಯ ಅಬ್ಬರ.......,&lt;br /&gt;&amp;nbsp; &amp;nbsp;ಆಗಸದ ಅಂಗಳದಲ್ಲಿ ಸೂರ್ಯ ಮರೆಯಾಗುತ್ತಿದ್ದ. ಕೆಂಪು ಕೆಂಪಾಗಿದ್ದ ಸಂಜೆ ರಾತ್ರಿಯ ಸಿದ್ದತೆಯಲ್ಲಿತ್ತು........, &amp;nbsp;ಅದು ನನ್ನ &amp;nbsp;ಜೀವನದ ಮೊತ್ತಮೊದಲ ಇಂಟರ್ ವ್ಯೂ.ಗೆ ನಾ ಮಾಡಿದ ಪಯಣ.&lt;br /&gt;ಅದ್ಯಾವಾಗ ನಿದ್ರೆಗೆ ಜಾರಿದೆನೋ ಗೊತ್ತಿಲ್ಲ. ಕಣ್ಣು ಬಿಟ್ಟಾಗ ಎಲ್ಲವೂ ತೆಲುಗುಮಯವಾಗಿತ್ತು. ಅಲ್ಲಿದ್ದ ಬೋರ್ಡು......, ಅಂಗಡಿ ಮುಂಗಟ್ಟುಗಳು....., ಓಡಾಡುತ್ತಿದ್ದ ಜನರು........., ಸುಳಿಯುತ್ತಿದ್ದ ತಂಗಾಳಿ............... ಗುರುತಿನ ಕಂಗಳಿಗಾಗಿ ಹುಡುಕಾಟ.&lt;br /&gt;ಜೇಬಿನಲ್ಲಿದ್ದ ಟೆಲಿಗ್ರಾಂ ನ್ನು ಮತ್ತೊಮ್ಮೆ ತಡವಿಕೊಂಡೆ. ಅದು ನನಗೆ ರಾಮೋಜಿ ಫಿಲ್ಮ್ ಸಿಟಿಯಿಂದ ಇಂಟರ್ ವ್ಯೂ ಗೆ ಬರುವಂತೆ ಕರೆದಿದ್ದ ತುರ್ತು ಟೆಲಿಗ್ರಾಂ.&lt;br /&gt;ಅಲ್ಲಿದ್ದ ಆಟೋ ಚಾಲಕನ ಬಳಿ ಹಿಂದಿಯಲ್ಲಿ ರಾಮೋಜಿ ಫಿಲ್ಸ್ ಸಿಟಿಗೆ ಹೋಗುವ ಬಸ್ ನಂಬರ್ ಕೇಳಿ ಬಸ್ ಹತ್ತಿದೆ. ಬಸ್ ಓಡುತ್ತಿದ್ದಂತೇ ಮನದಾಳದ ತಳಮಳ ಕೂಡ ಹೆಚ್ಚಾಗಿತ್ತು. ಬಸ್ ರಾಮೋಜಿ ಫಿಲ್ಸ್ ಸಿಟಿಯ ಒಳ ಪ್ರವೇಶಿಸಿದಂತೇ ಅದು ಇನ್ನೂ ಕೂಡ ಹೆಚ್ಚಾಗಿತ್ತು.&lt;br /&gt;&amp;nbsp; ಫಿಲ್ಮ್ ಸಿಟಿಗೆ ಸಂಬಂದಪಡದ ವಾಹನಗಳಿಗೆ ಅದರ ಮುಖ್ಯಧ್ವಾರದ ಬಳಿಯವರೆಗೆ ಮಾತ್ರ ಪ್ರವೇಶಾವಕಾಶ. ಅಲ್ಲಿಂದ ಏನಿದ್ದರೂ ರಾಮೋಜಿ ಫಿಲ್ಮ್ ಸಿಟಿಯ ವಾಹನಗಳಲ್ಲೇ ಒಳಗೆ ಹೋಗಬೇಕು. ಹಾಗಾಗಿ ನನಗೆ ಬಂದಿದ್ದ ಟೆಲಿಗ್ರಾಂ ತೋರಿಸಿ ಅಲ್ಲಿದ್ದವರ ನೆರವಿನೊಂದಿಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಾನು ತಲುಪಬೇಕಿದ್ದ ಕಛೇರಿಯನ್ನು ತಲುಪಿದೆ. ಆಗ ಸಮಯ ಇನ್ನೂ &amp;nbsp; ಬೆಳಗ್ಗಿನ 8.30 ಘಂಟೆಯಾಗಿದ್ದರಿಂದ ಕಛೇರಿ ಬಾಗಿಲೇ ತೆರೆದಿರಲ್ಲಿಲ್ಲ.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp;ಇಂಟರ್ ವ್ಯೂ ಅನ್ನೋ ಕಾತುರತೆಗೆ ಸಿಲುಕಿದ್ದ ನಾನು ರಾತ್ರಿಯಿಂದ ಸರಿಯಾಗಿ ಊಟ ತಿಂಡಿ ಮಾಡಿರಲ್ಲಿಲ್ಲ. ಆದ ಕಾರಣ ಹೊಟ್ಟೆಗೆ ಒಂದಷ್ಟು ಏನನ್ನಾದರೂ ಹಾಕಿ ಬರೋಣ ಅಂತಾ ಕ್ಯಾಂಟಿನ್ ಹುಡುಕಿ ಹೊರಟೆ. ಒಂದಷ್ಟು ದೂರ ಕ್ರಮಿಸಿದ ನನಗೆ ಅಲ್ಲಿ ಆಟೋ ಸ್ಟ್ಯಾಂಡ್, ಹೊಟೆಲ್, ಚಾಯ್ ಕಾ ದುಕಾನ್, ಪಾನ್ ಶಾಪ್, ಬಾರ್ ಆಂಡ್ ರೆಸ್ಟೋರೆಂಟ್, &amp;nbsp;ದೇಸೀ ದಾರೂ ಕಾ ದುಕಾನ್ ಇತ್ಯಾದಿ ಇತ್ಯಾದಿ ಬೋರ್ಡ್ ಗಳು ಕಂಡವು. ವಿಚಿತ್ರ ಅಂದ್ರೆ ಅವು ಯಾವೂ ಕೂಡ ಬಾಗಿಲು ತೆರೆದಿರಲ್ಲಿಲ್ಲ.&lt;br /&gt;&amp;nbsp; ಅರೆರೆ...., ಏನ್ ಊರಪ್ಪಾ ಇದು..! ಇಷ್ಟೊತ್ತಾದ್ರೂ &amp;nbsp;ಯಾವ ಅಂಗಡಿನೂ ಬಾಗಿಲು ತೆಗೆದಿಲ್ಲ &amp;nbsp;ಎಂದು ರಾಗವೆಳೆದ ನನಗೆ ಇಲ್ಲಿ ಕರ್ಪ್ಯೂ ಜಾರಿಯಲ್ಲಿದೆಯಾ...? ಅನ್ನೋ ಅನುಮಾನ ಕೂಡ ಕಾಡತೊಡಗಿತು.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp;ದೂರದಲ್ಲೊಬ್ಬ ಸೆಕ್ಯೂರಿಟಿ ಗಾರ್ಡ್ ಕಂಡ.., ನನಗೆ &amp;nbsp;ದೇವರನ್ನೇ ಕಂಡಷ್ಟು ಸಂತಸ.........., ಯಾಕಂದ್ರೆ ಅವ ನನ್ನತ್ತಲೇ ಬಂದು '' ಮೀರ್ ಎವುರು....? ಇಕ್ಕಡಾ ಯಾಲ ನಿಲ್ಚುಕುಂಡಾರು.....? ಎಂದ. ದೇವರಾಣೆ ನನಗೆ ಅರ್ಥ ಆಗ್ಲಿಲ್ಲ ಕಣ್ರೀ. ಪೆದ್ದು ಪೆದ್ದಾಗಿ ಅವನ ಬಳಿ '' &amp;nbsp;ಹೇ ಭಾಯ್.., &amp;nbsp;ಒ ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......? ಅಂತ ಕೇಳಿದೆ. ನನ್ನ ದುರಾದೃಷ್ಟಕ್ಕೆ ಅವನಿಗೆ ಹಿಂದಿ ಬರೋಲ್ಲ. ಅವ &amp;nbsp; &amp;nbsp;'' ಇಕ್ಕುಡಾ ಚಾಣ ಪದ್ದು ನಿಲ್ಚುಕುಣೇಟ್ಲಾ......, ಅಂದ. ಇದ್ಯಾಕೋ ಸರಿ ಹೋಗ್ಲಿಲ್ಲ ಅಂತಾ ನನ್ನದೇ ಆದ ಆಂಗಿಕ ಬಾಷೆಯಲ್ಲಿ ಆತನಿಗೆ ನನ್ನ ಪ್ರಶ್ನೆಯನ್ನು ಅರ್ಥ ಮಾಡಿಸಿದೆ. ಅದಕ್ಕವನು '' ಇದು ಸ್ಟುಡಿಯೋ ಸೆಟ್ಟು...., ಯಾಪದೂ ಓಪನ್ ಆಯಿಲೇದು. ಏಮ್ ದಡ್ಡುಡು ನೂವು ಎಂದು ಜೋರಾಗಿ ನಗಲಾರಂಭಿಸಿದ.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp; ಥತ್ ......, ನನ್ನ ಪೆದ್ದುತನ್ಕಕೆ ನನಗೇ ನಗು ಬಂದಿತ್ತು. ಸ್ಟುಡಿಯೋ ಸೆಟ್ ಗಳ ಎದುರು ನಿಂತ ನಾನು ಅವನ ನಗುವಿಗೆ ವಸ್ತವಾಗಿ ಬಿಟ್ಟೆ. ನಕ್ಕೂ ನಕ್ಕು ಸಾಕಾದ ಅವ ಕಡೆಗೆ ಪಕ್ಕದ ಬೀದಿಯಲ್ಲಿದ್ದ ಒರಿಜಿನಲ್ ಟೀ ಶಾಪ್ ಅಡ್ರೆಸ್ ಕೊಟ್ಟ.&lt;br /&gt;&amp;nbsp; &amp;nbsp; &amp;nbsp; &amp;nbsp;ಅದೇನೋ ಸರಿ........, ನನಗೆ ನಿಜವಾಗ್ಲೂ ಸಮಸ್ಯೆ ಶುರುವಾಗಿದ್ದೇ ಅಲ್ಲಿ. ಯಾಕಂದ್ರೆ ಅವೊತ್ತು 1999 ನೇ ಇಸವಿ ಏಪ್ರಿಲ್ ಒಂದನೇ ತಾರೀಖು. ನನ್ನ ಜೀವನದ ಮೊದಲ ಇಂಟರ್ ವ್ಯೂ ಅನ್ನೋ ಅತ್ಯಂತ ಮಹತ್ವದ ದಿನ........., ಹೈದರಾಬಾದ್ ನ ರಾಮೋಜಿ ಫಿಲ್ಮ್ ಸಿಟಿಯಿಂದ ಬಂದಿದ್ದ &amp;nbsp;ಈ ಟೆಲಿಗ್ರಾಂ ಅಸಲೀನಾ.....ಅಥ್ವಾ ಇದೂ ಕೂಡ............!!!????. ಹಾಗೆನ್ನೋ ಪ್ರಶ್ನೆ ನನ್ನನ್ನು ನಖಶಿಖಾಂತ ನಡುಗಿಸಿ ಬಿಟ್ಟಿತ್ತು. ನಾನು ಸಂಪೂರ್ಣ ಬೆವೆತು ಹೋಗಿದ್ದೆ.&lt;br /&gt;&amp;nbsp; &amp;nbsp; &amp;nbsp; &amp;nbsp; &amp;nbsp;ಆದ್ರೆ ಅದು ಹಾಗಾಗಲ್ಲಿಲ್ಲ. ಟೆಲಿಗ್ರಾಂ ಅಸಲೀನೇ ಆಗಿತ್ತು. ಅಲ್ಲಿ ನನ್ನ ವೃತ್ತಿ ಜೀವನದ ಗುರುಗಳಾದ ಕೆ.ಎಂ ಮಂಜುನಾಥ್ ನನ್ನನ್ನು ಇಂಟರ್ ವ್ಯೂ ಮಾಡಿದರು. &amp;nbsp;ನನಗೆ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಕೆಲಸ ಮಾಡುವ ಅವಕಾಶ ಲಭಿಸಿತ್ತು.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-388534280306859781?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/388534280306859781/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=388534280306859781&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/388534280306859781'/><link rel='self' type='application/atom+xml' href='http://www.blogger.com/feeds/1467272156872927253/posts/default/388534280306859781'/><link rel='alternate' type='text/html' href='http://jodihassan.blogspot.com/2011/11/blog-post_14.html' title='ಹೇ ಭಾಯ್..,  ಚಾಯ್ ಕಾ ದುಕಾನ್ ಖುಲ್ತಾ ನಹೀ ಕ್ಯಾ......?'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-3504134103397889911</id><published>2011-11-05T01:25:00.000-07:00</published><updated>2011-11-08T06:37:51.485-08:00</updated><title type='text'>ಬೈಕ್ ಇನ್ ಸ್ನೇಕ್.......!!!</title><content type='html'>&lt;div dir="ltr" style="text-align: left;" trbidi="on"&gt;ಅದು ಕತ್ತಲನ್ನು ಬೆಳಕು ಚುಂಬಿಸುವ ಮೋಹಕ ಸಮಯ. ಕೋಟಿ ಕೊಟ್ಟರೂ ಏಳಲಾರೆ ಎಂಬ ದೇಹಾಲಾಸ್ಯದ ಜೊತೆಗೆ ಸುಖನಿದ್ರೆ. ಸಾವಿರ ಸೊಳ್ಳೆಗಳ ಸದ್ದನ್ನಾದ್ರೂ ಸಹಿಸಿಕೊಳ್ಳಬಹುದು ಹೆಂಡತಿ ಅನ್ನೋ ಮೈಕ್ ಅಷ್ಟೊತ್ತಿನಲ್ಲಿ ರ್ರೀ..., ಅಂತಾ ಎಷ್ಟೇ ಮೆಲ್ಲಗೆ ಕರೆದ್ರೂ ಅದು ಗುಡುಗಿನ ಸದ್ದಿನಂತೇ ಕೇಳಿಸುತ್ತೆ. ದಡಬಡಿಸಿ ಎದ್ದು ಕುಳಿತು ಅಂಗೈ ಉಜ್ಜಿಕೊಂಡು ಮುಖ ಮುಚ್ಚುತ್ತಾ ಏನೇ ಅದು.....? ಅಂದೆ. ಅವಾಗ್ಲಿಂದ ಪೋನ್ ಬಡ್ಕೊಂತಾ ಇದೆ &amp;nbsp;ಆನೆ ಬಿದ್ದಂಗೆ ಬಿದ್ದೀದೀರಲ್ರೀ....., ಅದೇನ್ ನೋಡ್ರೀ.... ಅಂತ ಅಂದವಳೇ ರಗ್ ಹೊದ್ದು ಮಲಗಿಕೊಂಡ್ಳು. &amp;nbsp;ಹೌದು, ಪೋನ್ ರಿಂಗಾಗ್ತಾನೇ ಇತ್ತು. &amp;nbsp;''ನೀರಲ್ಲಿ ಸಣ್ಣ ಅಲೆಯೊಂದು ಮೂಡಿ ಚೂರಾದ ಚಂದರನೀಗಾ......, ಅಲ್ಲೊಂದು ಚೂರು ಇಲ್ಲೊಂದು ಚೂರು...., ಅನ್ನೋ ಹಾಡು. &amp;nbsp;ಅದು ನಮ್ಮ &amp;nbsp;ಇಂಗ್ಲೀಷ್ ಚಾನೆಲ್ ನಿಂದ ತುರ್ತುಕರೆ. &amp;nbsp;ಬೆಳ್ಳಂಬೆಳಗ್ಗೇ &amp;nbsp;ಕೋಕಿಲ ಧ್ವನಿ&lt;br /&gt;ಹಲೋ ಸಾರ್....... ಹಾಸನ್ &amp;nbsp;ಸ್ನೇಕ್ ದು ವಿಶ್ಯುವಲ್ಸ್ ಬಂದಿಲ್ಲ. ಬೇಗ ಅಪ್ ಲೋಡ್ ಮಾಡಿ ಪ್ಲೀಸ್....... ಅಂತಾ ರಾಗ ತೆಗೆದಳು. ಗಾಬರಿ ಬಿದ್ದ ನಾನು ಸ್ನೇಕಾ......? ಯಾವ ಸ್ನೇಕು....ಉ...? ಎಂದೆ.&lt;br /&gt;ಅದೇ ಸಾರ್......., ಬೈಕು...., ಸ್ನೇಕೂ...., ಅಂತಾ ಆಕೆ ನನ್ನ ನಿದ್ದೆಯನ್ನು ಹೋಗಲಾಡಿಸುವ ಪ್ರಯತ್ನ ಮಾಡಿದ್ಲು.&lt;br /&gt;&amp;nbsp;ಈಗ ನನಗೆ ನಿಜವಾಗ್ಲೂ ನೆನಪಾಯ್ತು. ಹಾಸನದಲ್ಲಿ ಅವತ್ತು ಭಾರೀ ಮಳೆ ಬಂದಿತ್ತು. ಈ ಸಂದರ್ಭದಲ್ಲಿ ಚರಂಡಿಯಲ್ಲಿ ತೇಲಿ ಬಂದ ಚಿಕ್ಕ &amp;nbsp;ಹಾವೊಂದು ದೊಡ್ಡಿ ರಸ್ತೆಯಲ್ಲಿರೋ ಮೆಡಿಕಲ್ ಶಾಪ್ ವೊಂದರ ಒಳಕ್ಕೆ ಸೇರಿಕೊಂಡು ಬಿಟ್ಟಿತ್ತು. &amp;nbsp;ನಂತರ ಅಲ್ಲಿಂದ ಹೊರಬಂದ ಹಾವು ಶಾಪ್ ಎದುರು ನಿಲ್ಲಿಸಿದ್ದ ಬೈಕ್ ನ ಚೈನ್ ಸ್ಪಾಕೆಟ್ ಒಳ ಹೊಕ್ಕಿ ಹೊರ ಬರಲಾರದೆ ತಾಯಿಸಲಾರಂಬಿಸಿತು. ಕಡೆಗೆ ಅಲ್ಲೊಬ್ಬ ಯುವಕ ಚೈನ್ ಸ್ಪಾಕೆಟ್ ಹಾಗು ಮಾಸ್ಕನ್ನು ಬಿಚ್ಚಿ ಹಾವನ್ನು ಹೊರಕ್ಕೆ ತೆಗೆದಿದ್ದ. ಅಲ್ಲಿದ್ದ ನನ್ನ ಗೆಳೆಯರು ನನಗೆ ವಿಷಯ ತಿಳಿಸಿದ್ದರಿಂದ ಸ್ಥಳಕ್ಕೆ ತೆರಳಿ ಅದನ್ನು ರಂಗುರಂಗಾಗಿ ವರದಿ ಮಾಡಿದ್ದೆ.&lt;br /&gt;&amp;nbsp;ಆದ್ರೆ ಘಟನೆ ನಡೆದಿದ್ದು ರಾತ್ರಿ 8 ಘಂಟೆಯಲ್ಲಿ..., ಈ ಚೆಲುವೆ ಪೋನ್ &amp;nbsp;ಮಾಡ್ತಾ &amp;nbsp;ಇರೋದು ಬೆಳಗ್ಗಿನ ಮೂರು ಘಂಟೆಯಲ್ಲಿ. ನನಗೆ ನನ್ನ ಕ್ಯಾಮೆರಾಮೆನ್ ಬಗ್ಗೆ ಭಾರೀ ಬೇಸರವಾಯ್ತು. ನಾನು ಸ್ಕ್ರಿಪ್ಟ್ ಹಾಕಿದ್ದರೂ ಅವ ವಿಶ್ಯುವಲ್ಸ್ ಹಾಕಿಲ್ಲ ಅಂತಾ ಕೋಪಗೊಂಡ ನಾನು ತಕ್ಷಣ ಪೋನ್ ಮಾಡಿ ಈ ಬಗ್ಗೆ ವಿಚಾರಿಸಿದೆ. ಆದ್ರೆ ಆತ &amp;nbsp;ಇದ್ದಬದ್ದ ದೇವರ ಹೆಸರನ್ನೆಲ್ಲಾ ಹೇಳಿ ವಿಶ್ಯವಲ್ಸ್ ಅಪ್ ಲೋಡ್ ಆಗಿದೆ ಎಂದು ಉತ್ತರ ಕೊಟ್ಟ.&lt;br /&gt;&amp;nbsp; &amp;nbsp; ಸರಿ, ವಿಧಿಯಿಲ್ಲದೆ ಆಕೆಗೆ ಪೋನ್ ಮಾಡಿ ವಿಶ್ಯುವಲ್ಸ್ ರಾತ್ರಿ 8.30 ಕ್ಕೇ ಬಂದಿದೆ ಚೆಕ್ ಮಾಡಿ ಎಂದೆ. &amp;nbsp;ಅದಕ್ಕೆ ಅವಳು ಹೌದು ಸಾರ್,&amp;nbsp;ವಿಶ್ಯುವಲ್ಸ್&amp;nbsp;ಬಂದಿದೆ. ಅದ್ರಲ್ಲಿ ಬೈಕ್ ಮಾತ್ರ &amp;nbsp;ಇದೆ.., ಸ್ನೇಕ್ ಇಲ್ಲ ......., ಅಂತಾ ಹೇಳಿದ್ಲು.&lt;br /&gt;&amp;nbsp;&amp;nbsp;ಅಯ್ಯಯ್ಯೋ.., ರಾಮ ರಾಮ, ಬೈಕ್ ನಲ್ಲೇ &amp;nbsp;ಇದ್ದ ಹಾವಿನ ವಿಶ್ಯುವಲ್ಸ್ ನಾಪತ್ತೆಯಾಯ್ತಾ....? ಅಂತಾ ತಲೆ ಕೆರೆದುಕೊಂಡು... '' ಮೇಡಂ ಬೈಕ್ ನ ಚೈನ್ ಸ್ಪಾಕೆಟ್ ಹತ್ರ ಒಬ್ಬ &amp;nbsp;ಯುವಕ ಹಾವನ್ನು ಕೋಲಿನಿಂದ ಹೊರಕ್ಕೆ ತೆಗೆಯೋ ವಿಶ್ಯುವಲ್ಸ್ ಇಲ್ವಾ.....? ಅಂತ ಮರುಪ್ರಶ್ನೆ ಮಾಡಿದೆ.&lt;br /&gt;&amp;nbsp;ಸ್ವಲ್ಪ ಸಮಯ&amp;nbsp;ವಿಶ್ಯುವಲ್ಸ್&amp;nbsp;&amp;nbsp;ನೋಡಿದ ಅವಳು...ಯು ಮೀನ್ ಆ ಸ್ಟಿಕ್ ನಲ್ಲಿ ಇರೋದು ಸ್ನೇಕಾ..........!!!!!????? ಅಂತಾ ಸಖೇದಾಶ್ಚರ್ಯದಿಂದ ಕೇಳೋದೇ.....?&lt;br /&gt;ನನಗೆ ಇದ್ಯಾಕೋ ಅತಿಯಾಯ್ತು ಅನ್ನಿಸ್ತು. ಹೂಂ...ಹೂಂ..., ನಮ್ ಕಡೆ ಅದನ್ನ ಹಾವು ಅಂತಾರೆ..... &amp;nbsp;ಅಂತ ಸ್ವಲ್ಪ ಗಡುಸಾಗೇ ಹೇಳ್ದೆ. ಆದ್ರೆ ಅದನ್ನ ಗಂಭೀರವಾಗಿ ಪರಿಗಣಿಸದ ಆಕೆ ಇಟ್ ಮೀನ್ಸ್ ಸ್ನೇಕ್ ಇನ್ ಬೈಕ್....?! ಈ ಬಾರಿ ನನ್ನ ಕೋಪ ನೆತ್ತಿಗೇರಿತ್ತು.........ಹೌದ್ರೀ.., ಸ್ನೇಕ್ಕೇ ಅದು..., ನಿಮ್ಗೆ ಆ ಥರಾ ಅನ್ನಿಸ್ತಾ ಇಲ್ವಾ ಅಂತಾ ಎಗರಾಡಿದೆ.&lt;br /&gt;ಅರೆ ಬಾಬ.., ಗುಸ್ಸಾ ಮತ್ ಕರೋ ನಿಮ್ಮ ಪೈಲ್ ನಲ್ಲಿ ಬೈಕ್ ಇನ್ ಸ್ನೇಕ್ ಅಂತಾ ಇದೆ......, ಅದಕ್ಕೆ ನಾನು ಸ್ನೇಕ್ ಬೈಕನ್ನ ನುಂಗಿರಬೇಕು ಅಂತಾ ಅಂದ್ಕೊಂಡೆ....., ಕಿತ್ ನಾ ಬಡಾ ಸ್ಟೋರಿ ನಾ.....?&lt;br /&gt;ನಿಜ, ಆಕೆ ಹೇಳಿದ್ರಲ್ಲಿ ಯಾವುದೇ ತಪ್ಪಿಲ್ಲ. ನಾನು ನನ್ನ ಕ್ಯಾಮೆರಾಮೆನ್ ಬಳಿ&amp;nbsp;ವಿಶ್ಯುವಲ್ಸ್ ಪೈಲ್ ಗೆ&amp;nbsp;ಸ್ನೇಕ್ ಇನ್ ಬೈಕ್ ಅಂತಾ ಹೆಸರು ಕೊಡು ಅಂತಾ ಹೇಳಿದ್ದೆ. ಅವನು ಅದನ್ನು ಜಸ್ಟ್ ಉಲ್ಟಾ ಮಾಡಿದ್ದ. ಅದು ಬೈಕ್ ಇನ್ ಸ್ನೇಕ್ ಆಗಿತ್ತು. ಪಾಪ ನಮ್ಮ ಮಲೆನಾಡು ಇಂಗ್ಲೀಷನ್ನು ಅರ್ಥ ಮಾಡಿಕೊಳ್ಳದ &amp;nbsp;ಉತ್ತರ ಭಾರತದ ಚೆಲುವೆ ಹಾವಿನೊಳಗೆ ಬೈಕ್ ಹುಡುಕುವ ಕೆಲಸ ಮಾಡಿದ್ದಾಳೆ. &amp;nbsp;ಅಂದ್ರೆ ನಾವು ಕಳುಹಿಸಿದ್ದ ಸ್ಟೋರಿ ಹಾವು ಬೈಕ್ ನುಂಗಿದೆ ಎಂದು ತಪ್ಪಾಗಿ ಅರ್ಥ ಮಾಡಿಕೊಂಡಿದ್ದಾಳೆ. ಅಂತ ನಾನು ಅಂದ್ಕೊಂಡೆ&lt;br /&gt;ಆದ್ರೆ ಆ ಕಿಲಾಡಿ ಹುಡುಗಿ ಬೆಳ್ಳಂಬೆಳಗ್ಗೆ ಹಾವಿನ ಕಥೆ ಹೇಳಿ ನನಗೆ ಹುಳ ಬಿಟ್ಟಿದ್ದಳು. &amp;nbsp;ನಂತರ ಆಕೆ ಮತ್ತು ಆಕೆಯ ಸ್ನೇಹಿತೆಯರು ನನ್ನ ಪೆದ್ದುತನಕ್ಕೆ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದರು. ಹಾವು ಬೈಕ್ ನುಂಗ್ತೋ ಇಲ್ವೋ ಹಾಳಾಗಿ ಹೋಗ್ಲಿ. ನನ್ನ ಸುಂದರ ಮುಂಜಾವು...., ಸವಿಯಾದ ನಿದ್ರೆ....., ಸಿಹಿ ಸಿಹಿ ಕನಸುಗಳು ಹಾಳಾಗಿ ಹೋಗಿದ್ದು ಮಾತ್ರ ಖಂಡಿತ ಸತ್ಯ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-3504134103397889911?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/3504134103397889911/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=3504134103397889911&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/3504134103397889911'/><link rel='self' type='application/atom+xml' href='http://www.blogger.com/feeds/1467272156872927253/posts/default/3504134103397889911'/><link rel='alternate' type='text/html' href='http://jodihassan.blogspot.com/2011/11/blog-post_05.html' title='ಬೈಕ್ ಇನ್ ಸ್ನೇಕ್.......!!!'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-2605077416769175883</id><published>2011-11-05T00:21:00.000-07:00</published><updated>2011-11-05T00:31:52.082-07:00</updated><title type='text'>ಹುಚ್ಚು ನಾಯಿ............,!!??</title><content type='html'>&lt;div dir="ltr" style="text-align: left;" trbidi="on"&gt;ಈ ಮೊಬೈಲ್ ಅನ್ನೋದು ಇದ್ಯಲ್ಲಾ..., ಅದು ಎಷ್ಟು &amp;nbsp;ಆಪ್ತವೋ ಒಮ್ಮೊಮ್ಮೆ ಅಷ್ಟೇ ದುರಾತ್ಮ ಅಂತಾ ಅನ್ನಿಸೋಕೆ ಶುರವಾಗಿ ಬಿಡುತ್ತೆ. ಜುಳು ಜುಳು ಮಂಜುಳ ನೀನಾದದಿಂದ ಹಿಡಿದು ಕಿವಿಯ ತಮಟೆ ಒಡೆಯುವಂತಹ ಕರ್ಕಶವನ್ನೂ ಕೇಳಿಸಿ &amp;nbsp;ಕರ್ಣಾನಂದ ಅನುಭವಿಸುವಂತೆ ಮಾಡಿ ಬಿಡುತ್ತೆ. ಅದ್ರಲ್ಲಿ ನನ್ನ ಮೊಬೈಲ್ ಅಂತೂ ತುಂಬಾನೆ ಸ್ಪೆಷಲ್ ಬಿಡಿ. ಯಾರದ್ದೋ ಕರೆ ಹೊತ್ತಲ್ಲದ ಹೊತ್ತಲ್ಲಿ ನನಗೆ ಬಂದು ನನ್ನ ಹೆಂಡತಿ ಅದನ್ನು ಸ್ವೀಕರಿಸಿ ತಪ್ಪಾಗಿ ಅರ್ಥೈಸಿ ಅದೇ ರಾತ್ರಿ ಗಂಟು ಮೂಟೆ ಕಟ್ಟಿ ನನ್ನನ್ನು ಹೊರಕ್ಕೆ ದಬ್ಬುವಂತೆ ಮಾಡಿದ್ದ ಕುಖ್ಯಾತಿ ಅದ್ಕಕಿದೆ..............., &amp;nbsp;ಜೊತೆ ಜೊತೆಗೆ ಅದು ತಪ್ಪು ಅಂತ ಅರ್ಥ ಮಾಡಿಸಿ ಮತ್ತೆ ಮನೆ ಬಾಗಿಲು ತೆಗೆಸಿದ ಪ್ರೀತಿ ಕೂಡ ಅದರ ಮೇಲಿದೆ.........,&lt;br /&gt;&amp;nbsp;&amp;nbsp;ಆ ಕಥೆ ಇನ್ನೊಮ್ಮೆ ಯಾವತ್ತಾದ್ರೂ ಹೇಳ್ತೀನಿ. ಅದಕ್ಕೂ ಮುನ್ನ ಈ ಮೊಬೈಲ್ ನಿಂದ ಮುಜುಗರ ಅನುಭವಿಸಿದ ಪ್ರಸಂಗವೊಂದನ್ನ ನಿಮ್ಮ ಮುಂದೆ ಇಡುತ್ತೇನೆ.&lt;br /&gt;&amp;nbsp; &amp;nbsp;ಅವತ್ತು ಭಾನುವಾರ. &amp;nbsp;ನನ್ನ ಪಾಲಿಗೆ ಇಡೀ ವಾರದ ಜಂಜಾಟಗಳಿಗೆ ಬ್ರೇಕ್ ಹಾಕಿ ವೀಕೆಂಡ್ &amp;nbsp;ಅನ್ನೋ ಮೋಜು ಅನುಭವಿಸುವ ದಿನ. &amp;nbsp;ಆದ್ರೆ ಅದು ಯಾವತ್ತೂ ಕಂಪ್ಲೀಟ್ ಆದ ಮೋಜು ಆಗಲ್ಲ.., ಯಾಕಂದ್ರೆ ನನ್ನ ಮಕ್ಕಳ ಜೊತೆ ನನ್ನ ಕೈ ಹಿಡಿದ ದೇವತಾಮಣಿ ಇರ್ತಾಳಲ್ಲ....., ಹಾಗಾಗಿ ಆಗಾಗ &amp;nbsp;ಆಚೀಚೆ ಅಥ್ವಾ ಮೇಲೆ ಕೆಳಗೆ ಕತ್ತನ್ನು ಆಡಿಸೋದು....ಕಿವಿ ಮುಚ್ಚಿಕೊಳ್ಳೋದು ಈ ರೀತಿಯ ಶಿಕ್ಷೆಗಳು ಇದ್ದೇ ಇರುತ್ವೆ.&lt;br /&gt;&amp;nbsp; &amp;nbsp; &amp;nbsp;ಹೀಗೆ ಭಾನುವಾದ ಜಾಲಿ ಟ್ರಿಪ್ ಗೆ ರೆಡಿಯಾಗ್ತಾ ಇದ್ದ ನನಗೆ ಒಂದು ಪೋನ್ ಕರೆ ಬಂತು. &amp;nbsp;'' ಸಾರ್ ನಿಮಗೊಂದು ಎಕ್ಸ್ ಕ್ಲೂಸಿವ್ ನ್ಯೂಸ್ ಸಾರ್...'' ಇಲ್ಲಿ ಕೋಟ್ಯಾಂತರ ರೂಪಾಯಿ ಮೌಲ್ಯದ ಉದ್ಯೋಗ ಖಾತ್ರಿ ಯೋಜನೆ ಕಾಮಗಾರಿಗಳನ್ನ ಜೆ.ಸಿ.ಬಿ ಗಳಲ್ಲಿ ಮಾಡ್ತಾ ಇದಾರೆ. ಈ ಜಾಗದಲ್ಲಿ ಜಿಲ್ಲಾ ಪಂಚಾಯ್ತಿ ಮೆಂಬರ್ರು ಆ ಗೌಡ್ರು ಇದಾರೆ ಸಾ...., ನಾವೆಲ್ಲಾ ಊರೋವ್ರು ಒಗ್ಗಟ್ಟಾಗಿ ಅವ್ರುನ್ನ ತಡೀತೀವಿ ನೀವು ಬಂದ್ ಬಿಡಿ ಸಾ..., ಅಂದ&lt;br /&gt;ಇದೊಳ್ಳೇ ಗ್ರಹಾಚಾರ ಬಂತಲ್ಲಪ್ಪಾ ಎಂದು ಗೊಣಗಿಕೊಂಡ ನಾನು &amp;nbsp; '' ಇವ್ರೇ..., ನಾನು ಈಗ ಹೊರಗಡೆ ಇದೀನಿ ಸ್ವಲ್ಪ ಲೇಟಾಗುತ್ತೆ. ಮದ್ಯಾಹ್ನದ ಮೇಲೆ ಬರ್ಲಾ ಎಂದೆ. &amp;nbsp; &amp;nbsp;ಅದ್ಕಕೊಪ್ಪದ ಆತ '' ಯಾಕ್ಸಾ ಇಂಗಂತೀರಾ....? ಆಯ್ಕಿಲ್ಲಾ ಅಂದ್ರೆ ಯೋಳಿ ನಮ್ಗೆ ನಿಮ್ ಜೊತೆ ಇರೋವ್ರೆಲ್ಲಾ ಗೊತ್ತು.., ನಿಮ್ ಯೆಡ್ ಆಪೀಸ್ ಗೇ ಪೋನಾಕ್ತೀವಿ...., ಅಂತಾ ಧಮ್ಕಿ ಬೇರೆ ಹಾಕಲಾರಂಬಿಸಿದ. &amp;nbsp;ಆ ಮಾತಿಗೆ ನಾನು ಕ್ಯಾರೇ ಅನ್ನದ ಕಾರಣಕ್ಕೆ ಮೇಲಿಂದ ಮೇಲೆ ಹತ್ತಾರು ಬಾರಿ ರಿಂಗ್ ಮಾಡಿ ಹಿಂಸೆ ಕೊಡಲಾರಂಬಿಸಿದ. ಕಟ್ಟಕಡೆಗೆ ಈತನ ಕಾಟ ತಡೆಯಲಾರದ ನಾನು ಪಟೇಲನ ಸುಮೋ ಹತ್ತಿ ಅವ ಹೇಳಿದ ದಿಕ್ಕಿನತ್ತ ಪ್ರಯಾಣ ಬೆಳೆಸಿದೆ.&lt;br /&gt;&amp;nbsp; &amp;nbsp;ಆಗ ಸಮಯ ಬೆಳಗ್ಗಿನ ಹನ್ನೊಂದು ಘಂಟೆ. ಆ ಅಡ್ರೆಸ್ ನಲ್ಲಿ ಅವನಾಗಲೀ, ಜಿಲ್ಲಾ ಪಂಚಾಯತ್ ಮೆಂಬರ್ ಗೌಡನಾಗಲೀ ಅಥ್ವಾ ಜೆ.ಸಿ.ಬಿ.ಗಳಾಗಲೀ ಇರಲ್ಲಿಲ್ಲ. ಅಲ್ಲೊಂದು ಕೆರೆಯಂಗಳದಲ್ಲಿ ರಾಶೀ ರಾಶೀ ಮಣ್ಣು ಮಾತ್ರ ಕಣ್ಣಿಗೆ ರಾಚುವಂತಿತ್ತು. ಮದ್ಯಾಹ್ನ 2 ಘಂಟೆಯವರೆಗೆ ಕಾದೂ ಕಾದೂ ಸುಸ್ತಾದ ನಮಗೆ ಆತನ ಸುಳಿವೇ ಸಿಗಲ್ಲಿಲ್ಲ. ಈ ನಡುವೆ ಅವ ಮೊಬೈಲ್ ಸ್ವಿಚ್ ಆಪ್ ಮಾಡಿಕೊಂಡಿದ್ದ. ಕೋಪದಿಂದ ನಖಶಿಖಾಂತ ಉರಿದು ಹೋಗಿದ್ದ ನಾನು ಅವನ ನಂಬರನ್ನು ನನ್ನ ಮೊಬೈಲ್ ನಲ್ಲಿ ಹುಚ್ಚುನಾಯಿ ಅಂತಾ ಫೀಡ್ ಮಾಡಿಕೊಂಡೆ.&lt;br /&gt;ಈ ಘಟನೆ ಕಳೆದು ಸುಮಾರು ಆರೇಳು ತಿಂಗಳಾಗಿತ್ತು. ಅದೊಂದು ದಿನ ಬೆಳಿಗ್ಗೆ &amp;nbsp;ಒಂಬತ್ತು ಘಂಟೆ ಸುಮಾರಿನಲ್ಲಿ ವ್ಯಕ್ತಿಯೊಬ್ಬರು ನಮ್ಮ ಕಛೇರಿಗೆ ಬಂದಿದ್ದರು. ಎತ್ತರದ ನಿಲುವು..., ವೈಟ್ ಆಂಡ್ ವೈಟ್ ಡ್ರೆಸ್..., ಕೈಯ್ಲಲಿ ಉಂಗುರ ಕೊರಳಲ್ಲಿ ಸರ...., ಹಣೆಯಲ್ಲಿ ಕುಂಕುಮ...., ಒಂದೇ ಮಾತಲ್ಲಿ ಹೇಳೋದಾದ್ರೆ ಆತನೊಬ್ಬ&amp;nbsp;ು ಉದಯೋನ್ಮುಖ ಯುವ ನಾಯಕ.......................,&lt;br /&gt;ಸೂಜಿಗಲ್ಲಿನಂತೆ ಗಮನ ಸೆಳೆದ ಆತ ಅತ್ಯಂತ ವಿನಮ್ರನಾಗಿ ನಮಸ್ಕಾರ ಸಾರ್ ಅಂದ. ಕಪ್ಪು ಮೊಗದಲ್ಲಿ ಬೆಳ್ಳ ಬೆಳ್ಳನೆ ದಂತ ಪಂಕ್ತಿಗಳು......, &amp;nbsp;ನಾನು ಕೂಡ ಅಷ್ಟೇ ವಿನಯದಿಂದ ನಮಸ್ಕಾರ ಕುಳಿತುಕೊಳ್ಳಿ ಎಂದೆ. ಇಬ್ಬರೂ ಬಹಳ ಹೊತ್ತು ಸಾಕಷ್ಟು ಮಾತನಾಡಿದೆವು. ಗ್ರಾಮೀಣ ಪ್ರತಿಭೆಯಾಗಿದ್ದರೂ ಆತನ ವಿಚಾರಧಾರೆ...ಉದ್ದೇಶಗಳು ನನಗೆ ತುಂಬಾ ಇಷ್ಟವಾಯ್ತು. ಆತ ಹೊರಡುವಾಗ ಸಾರ್ ನಿಮ್ಮ ನಂಬರ್ ಕೊಡಿ ಅಗತ್ಯ ಬಿದ್ದಾಗ ಫೋನ್ ಮಾಡ್ತೀನಿ ಎಂದೆ. ಆತ ಕೂಡ ಅಷ್ಟೇ ಖುಷಿಯಾಗಿ ನಿಮ್ಮ ನಂಬರ್ ನನ್ನ ಬಳಿ ಇದೆ. ಮಿಸ್ ಕಾಲ್ ಕೊಡ್ತೀನಿ ನೋಟ್ ಮಾಡಿಕೊಳ್ಳಿ ಎಂದು ಮಿಸ್ಡ್ ಕಾಲ್ ಕೊಟ್ಟ.....................,&lt;br /&gt;ದಾಯೆ ಬೋಡಿತ್ತುಂಡು ಮಾರಾಯ್ರೇ............., ಆತನ ಕಣೆದುರೇ ನನ್ನ ಮೊಬೈಲ್ ನಲ್ಲಿ ಆ ನಂಬರ್ ಹುಚ್ಚುನಾಯಿ ಎಂಬ ಹೆಸರಿನಲ್ಲಿ ಡಿಸ್ ಪ್ಲೇ ಆಗಿಬಿಡೋದೇ....? . ಆತನಿಗೆ ತಕ್ಷಣ &amp;nbsp;ಅದು ಅರ್ಥ &amp;nbsp;ಆಗ್ಲಲಿಲ್ಲ. ತಕ್ಷಣ ಎಚ್ಚೆತ್ತ ನಾನು &amp;nbsp; '' ಸಾರ್ ನಿಮ್ಮ ಹೆಸರು ಹೂವಣ್ಣನಾ....? ಎಂದೆ. ಇಲ್ಲಾ....ಇಲ್ಲಾ ನನ್ನ ಹೆಸರು ಅದಲ್ಲ ಎಂದುಬಿಟ್ಟ. &amp;nbsp;'' ಓಹ್, ಕ್ಷಮಿಸಿ ಇದು ನಿಮ್ಮ ಮಿಸ್ ಕಾಲ್ ಅಲ್ಲ ಅನ್ನಿಸುತ್ತೆ ...ಯಾವನೋ ಒಬ್ಬ ಹೂವಣ್ಣ ಅಂತಾ ಸುಳ್ ಸುಳ್ಳೇ ಪೋನ್ ಮಾಡಿ ತಲೆ ತಿನ್ತಾ ಇರ್ತಾನೆ. ಇದು ಅವನದ್ದು ಮಿಸ್ಡ್ ಕಾಲ್ ಇರ್ಬೇಕು.... ಅವನ ಗ್ರಹಾಚಾರ ಬಿಡಿಸ್ತೀನಿ ಇರಿ.... , ಹಾಗೆನ್ನುತ್ತಲೇ ಆ ನಂಬರನ್ನು ಡಿಲೀಟ್ ಮಾಡಿ '' ನೀವು ಮಿಸ್ ಕಾಲ್ ಕೊಡಿ ಸಾರ್ ಎಂದೆ. ಆದ್ರೆ ಅವ ಮಾತ್ರ &amp;nbsp;'' ಇ...ಇ...ಈ ನಂಬರ್ ಬೇಡ ಇನ್ನೊಂದು ನಂಬರ್ ಇದೆ ಅದ್ರಿಂದ ಮಿಸ್ ಕಾಲ್ ಕೊಡ್ತೀನಿ ಅಂತ ಬೇರೆ ನಂಬರ್ ನಿಂದ ರಿಂಗ್ ಮಾಡಿದ. &amp;nbsp;I am extreamly sorry.., &amp;nbsp;ಆ ನಂಬರ್ ಕೂಡ ತರಲೆ ಅನ್ನೋ ಹೆಸರಲ್ಲಿ ಫೀಡಾಗಿತ್ತು. ಆದ್ರೆ ಈ ಬಾರಿ Display ಅವನಿಗೆ ಕಾಣಿಸದಂತೆ ಎಚ್ಚರಿಕೆ ವಹಿಸಿದ್ದೆ.&lt;br /&gt;&lt;br /&gt;&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-2605077416769175883?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/2605077416769175883/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=2605077416769175883&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/2605077416769175883'/><link rel='self' type='application/atom+xml' href='http://www.blogger.com/feeds/1467272156872927253/posts/default/2605077416769175883'/><link rel='alternate' type='text/html' href='http://jodihassan.blogspot.com/2011/11/blog-post.html' title='ಹುಚ್ಚು ನಾಯಿ............,!!??'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-5351151958733020477</id><published>2010-11-10T06:41:00.000-08:00</published><updated>2010-11-10T06:41:54.519-08:00</updated><title type='text'>ಬ್ರೇಕಿಂಗ್ ನ್ಯೂಸ್......,</title><content type='html'>ಹಲೋ...., ಇಸ್ ಇಟ್ ಟಿವಿ 9....?, &lt;br /&gt;ಹೌದು ಹೇಳಿ.....,&lt;br /&gt;ಸರ್, ಇಲ್ಲೊಂದು ಮರ್ಡರ್ ಆಗಿದೆ..., ಯಾರೋ ಇಲ್ಲಿ ಒಬ್ಬನ್ನ ಶೂಟೌಟ್ ಮಾಡಿ ಬಿಸಾಕಿ ಹೋಗಿದ್ದಾರೆ.&lt;br /&gt;ಹಾಂ...! ಹೌದಾ....? ಎಲ್ಲಿ.....? ಯಾವೂರಲ್ಲಿ.....!!!??&lt;br /&gt;ಸರ್, ಇಲ್ಲೇ ಚಿಕ್ಕ್ ಬಾಣಾವರ ಹತ್ರ, ಅಲ್ಲಿ ಪಂಚಾಯ್ತಿ ಆಫೀಸ್ ಇದೆ ಅಲ್ವಾ.., ಅಲ್ಲಿ........,&lt;br /&gt;ಬೆಳಗ್ಗಿನ ಆ ಚುಮುಚುಮು ಛಳಿಗೆ ಇಡೀ ಹಾಸನವನ್ನೇ ಮಂಜಿನ ಮೋಡ ಕವುಕಿಕೊಂಡು ಬಿಟ್ಟಿತ್ತು. ಆ ಛಳಿಗೆ ಸವಿಗನಸು ಕಾಣುವ ಸಮಯದಲ್ಲಿ..,&amp;nbsp;&amp;nbsp;ಆ&amp;nbsp;ಸುಂದರ ಮುಂಜಾವಲ್ಲಿ...,&amp;nbsp;ಅದ್ಯಾರೋ ಕೋಗಿಲೆ ಕಂಠದ ಹುಡುಗಿಯ ಧನಿ ನನ್ನ ಜವಾಬ್ದಾರಿಯನ್ನು ಬಡಿದೆಬ್ಬಿಸಿತ್ತು. ಆಕೆ ಪೋನ್ ಕಟ್ ಮಾಡಿದ್ದಳು.&lt;br /&gt;ಸರಿ, ಈಗ ಶುರುವಾಯ್ತು ನನ್ನ ಡ್ಯೂಟಿ. ದಡಬಡನೆ ಎದ್ದವನೇ ಟಿವಿ ಆನ್ ಮಾಡಿ ಬೇರೆ ಎಲ್ಲಾ ಕನ್ನಡ ಚಾನಲ್ ಗಳನ್ನು ತಡಕಾಡಿದೆ. ಸಧ್ಯ ಯಾವುದರಲ್ಲೂ ಬ್ರೇಕಿಂಗ್ ನ್ಯೂಸ್ ಬರ್ತಾ ಇಲ್ಲ. ತಕ್ಷಣ ಡೆಸ್ಕ್ ಗೆ ಫೋನ್ ಮಾಡಿ ವಿಷಯ ಹೇಳುವ ತವಕ. ಆದ್ರೂ ಡೀಟೈಲ್ಸ್ ಮಿಸ್ ಆಗ್ಬಾರ್ದು ಅಲ್ವಾ...? ಭಾಣಾವರ ಸ್ಟೆಷನ್ ಅರಸೀಕೆರೆ ತಾಲೂಕಿಗೆ ಸೇರುತ್ತೆ. ಅಲ್ಲಿನ ಡಿ.ವೈ.ಎಸ್.ಪಿ ರಶ್ಮಿ ಮೈಸೂರಿನಲ್ಲಿ ಟ್ರೈನಿಂಗ್ ಅಂತಾ&amp;nbsp;ಹೋಗಿದಾರೆ. ಆದ್ರೂ ಇರ್ಲಿ, ಇದು ಮೇಜರ್ ಇಶ್ಯೂ, ಅವರನ್ನೇ ಕೇಳೋಣ&amp;nbsp;ಅಂತಾ ಫೋನ್ ಮಾಡಿದೆ. ಪಾಪ, ರಶ್ಮಿ ಮೇಡಂ ತಕ್ಷಣ ಪೋನ್ ರಿಸಿವ್ ಮಾಡಿದ್ರು, ಆದ್ರೆ ಮರ್ಡರ್ ಬಗ್ಗೆ&amp;nbsp;ನನಗೇನೂ ಗೊತ್ತಿಲ್ಲ, ಬಾಣಾವರ ಪಿ.ಎಸ್.ಐ ಗೆ ಮೆಸೇಜ್ ಕೊಡ್ತೀನಿ,&amp;nbsp; ಥ್ಯಾಂಕ್ಯೂ ಜೋಸೆಫ್&amp;nbsp;ಅಂದವ್ರೇ ಪೋನ್ ಕಟ್ ಮಾಡಿದ್ರು. ಇನ್ನು&amp;nbsp;ಭಾಣಾವರ ಸಬ್ ಇನ್ಸ್ ಪೆಕ್ಟರ್ ನಂಬರ್ ಇರಲ್ಲಿಲ್ಲ. ಅಲ್ಲಿ ನನ್ನ ಹೈಸ್ಕೂಲ್ ಗೆಳೆಯ ಹೀರಾಸಿಂಗ್ ಈಗ ಪೊಲೀಸ್ ಪೇದೆ ಆಗಿದ್ದಾನೆ. ತಕ್ಷಣ ಅವನಿಗೆ ಪೋನ್ ಮಾಡಿ ವಿಷಯ ತಿಳಿಸಿ ಬಾಣಾವರ ಸಬ್ ಇನ್ಸ್ ಪೆಕ್ಡರ್ ನಂಬರ್ ಬರೆದುಕೊಂಡೆ. ಬ್ರಷ್ ಗೆ ಪೇಸ್ಟ್ ಹಾಕಿಕೊಂಡು ಪರಪರ ಹಲ್ಲುಜ್ಜುತ್ತಲೇ ರಿಂಗ್ ಮಾಡಿದೆ. ಪುಣ್ಯಾತ್ಮ ಸರಿಯಾಗಿ ಹನ್ನೊಂದನೇ ರಿಂಗ್ ಗೆ ಪೋನ್ ರಿಸೀವ್ ಮಾಡಿ ತುಸು ಕೋಪದಿಂದಲೇ&amp;nbsp; ಹಲ್ಲೋ...., ಅಂದ್ರು. &lt;br /&gt;ಹಲೋ.....ಹಲೋ...ಸಾರ್, ಇದು ಬಾಣಾವಾರ ಸಬ್ ಇನ್ಸ್ ಪೆಕ್ಟರ್ರಾ....?&lt;br /&gt;ಹೂಂ ಹೌದ್ರೀ..., ನೀವ್ಯಾರ್ ಮಾತಾಡೋದು.&lt;br /&gt;ನಾನು ಟಿವಿ9 ರಿಪೋರ್ಟರ್ ಜೋಸೆಪ್ ಅಂತಾ ಸರ್....,&lt;br /&gt;ಹೂಂ..., ಹೇಳ್ರೀ ಜೋಸೆಪ್ ಸಾಹೆಬ್ರೇ...., ಏನ್ ಇಷ್ಟೊತ್ತಲ್ಲಿ....?&lt;br /&gt;ಸಾಹೆಬ್ರೇ ಅದೇನೋ&amp;nbsp;ಶೂಟೌಟ್ ಆಗಿದ್ಯಲ್ಲಾ..., ಅದ್ರುದು ಸ್ವಲ್ಪ ಡೀಟೈಲ್ಸ್ ಬೇಕಿತ್ತು....,&lt;br /&gt;&amp;nbsp;ಆ ಹೊತ್ತಲ್ಲಿ ಸಿಡಿಲು ಬಡಿದಂತೆ ಗಾಬರಿಗೊಂಡ ಸಬ್ ಇನ್ಸ್ ಪೆಕ್ಟರ್, ಶೂಟೌಟಾ...? ಎಲ್ಲಿ..ಎಲ್ಲಿ...ಎಲ್ಲಿ....??!! ಅನ್ನೋದೆ...?&lt;br /&gt;ಈ ಪೊಲೀಸರೇ ಹಾಗೆ. ಎಲ್ಲದ್ರಲ್ಲೂ ಲೇಟು, ಮೀಡಿಯಾಕ್ಕೆ ವಿಷಯ ಗೊತ್ತಾಗುತ್ತೆ ಇವ್ರಿಗೆ ಗೊತ್ತಿರೋಲ್ಲ ಅಂತಾ ಗೊಣಗಿಕೊಂಡು '' ಅದೇ ಆ ಚಿಕ್ಕ್ ಬಾಣಾವರ ಪಂಚಾಯ್ತಿ ಆಪೀಸ್ ಇದೆಯಲ್ವಾ..., ಅಲ್ಲಿ ಯಾರೋ ಕೂರ್ಗಿ ಉಮೇಶ ಅನ್ನೋವ್ನ ಶೂಟ್ ಮಾಡಿ ಎಸೆದು ಹೋಗಿದಾರಂತೆ. ಬಾಡಿ ಪಕ್ಕದಲ್ಲೇ ರಿವಾಲ್ವರ್ ಬಿದ್ದಿದೆಯಂತೆ ಸ್ವಲ್ಪ ಚೆಕ್ ಮಾಡಿ ಗುರುಗಳೆ..., ಹಂಗೇ ನಂಗೊಂದಿಷ್ಟು ಮಾಹಿತಿ ಕೊಡಿ ಎಂದೆ&lt;br /&gt;ತುಂಬಾ ಥ್ಯಾಂಕ್ಸ್ ಜೋಸೆಪ್ ಸರ್, ಈಗ್ಲೇ ಹೊರಡ್ತೀನಿ ಎಂದು ಆತ ಕರ್ತವ್ಯಕ್ಕೆ ಅಣಿಯಾದ.&lt;br /&gt;ಆ ಕ್ಷಣ ಐ ಆಮ್ ಗ್ರೆಟ್ ಅನ್ನಿಸಿಬಿಟ್ಟಿತ್ತು. ಹೇಗಾದ್ರೂ ಆಗ್ಲಿ ಆ ಹೆಂಗಸಿಗೆ ಮತ್ತೊಮ್ಮೆ ಪೋನ್ ಮಾಡಿ ಡೀಟೈಲ್ಸ್ ತಗೊಳೋಣ ಅಂತಾ ಪೋನಾಯಿಸಿದೆ.&amp;nbsp; &lt;br /&gt;ಹಲೋ....,&amp;nbsp; ಹೇಳಿ ಸಾರ್, ಸ್ಪಾಟಿಗೆ ಬರ್ತಾ ಇದೀರಾ....?&lt;br /&gt;ಹಾಂ, ಹಾಂ, ಬರ್ತೀನಿ ಮೇಡಂ, ಆದ್ರೆ ನನಗೊಂದಿಷ್ಟು ಮಾಹಿತಿ ಬೇಕಿತ್ತು.... &lt;br /&gt;ಕೇಳಿ ಸಾರ್....., &lt;br /&gt;ಅದೂ ಆತ ಯಾವ ಊರು ಮತ್ತೆ ಅವನ ಕಡೆವ್ರಿಗೆ ವಿಷಯ ಗೊತ್ತಾಗಿದ್ಯಾ....?&lt;br /&gt;ಅವ್ನು ಇಲ್ಲೇ ಎಲ್ಲೋ ಪ್ಯಾಕ್ಟರಿ ಇಟ್ಕೊಂಡಿದಾನಂತೆ. ಮೂಲತಃ ಕೊಡಗಿನ ವಿರಾಜಪೇಟೆವ್ನು ಅಂತಾ ಪೊಲೀಸ್ರು ಹೇಳ್ತಾ ಇದ್ರು.&lt;br /&gt;ಹಾಂ....., ಪೋಲಿಸ್ರಾ....? ಯಾವ್ ಪೊಲೀಸು....? ನಮ್ಗೇನು ಗೊತ್ತಿಲ್ಲಾ ಅಂತಿದ್ರಲ್ಲಾ....?&lt;br /&gt;ಹೌದಾ ಸರ್, ಮತ್ತೇ ಪಿ.ಸಿ. ಸುಬ್ರಹ್ಮಣೀ ಔಟ್ ಪೋಸ್ಟ್ ನಿಂದ ಆಗ್ಲೇ ಬಂದಿದಾನಲ್ಲಾ.....? &lt;br /&gt;ಔಟ್ ಪೋಸ್ಟಾ....! ಅಲ್ಯಾವುದಿದೆ ಔಟ್ ಪೋಸ್ಟು....? &lt;br /&gt;ಸರ್, ಹೆಸರಘಟ್ಟ ಸ್ಟೇಷನ್ ಗೆ ಸಂಬಂದಪಡೋ ಔಟ್ ಪೋಸ್ಟ್ ಸರ್..................,,,,,&lt;br /&gt;ನನಗೆ ಆ ಛಳಿಯಲ್ಲೂ ತಣ್ಣನೇ ಬೆವರುತ್ತಿರುವ ಅನುಭವವಾಯ್ತು. ಯಾಕೆಂದ್ರೆ&amp;nbsp; ಈ ಮಹಾತಾಯಿ ಹೇಳ್ತಾ ಇರೋದು ಬೆಂಗಳೂರಿನ ಹೆಸರಘಟ್ಟ ಠಾಣಾ ವ್ಯಾಪ್ತಿಗೆ ಸಂಬಂದಪಟ್ಟ ಕ್ರೈಂ ರಿಪೋರ್ಟ್. ನಾನು ಹಾಸನ ಜಿಲ್ಲಾ ವರದಿಗಾರ. ನಮ್ಮ ಜಿಲ್ಲೆಯ ಅರಸೀಕೆರೆಯಲ್ಲಿ ಭಾಣಾವರ ಹಾಗು ಚಿಕ್ಕಭಾಣಾವರ ಅನ್ನೋ ಊರುಗಳಿವೆ. ಮರ್ಡರ್ ಬಗ್ಗೆ ಬೆಂಗಳೂರಿನ ನಮ್ಮ ಕೇಂದ್ರ ಕಛೇರಿಗೆ ಫೋನ್ ಮಾಡಿದ್ರೆ ಅಲ್ಲಿರೋ ಯಾರೋ ಪುಣ್ಯಪುರುಷರು ನನ್ನ ನಂಬರ್ ಕೊಟ್ಟು ನನ್ನ ಸವಿಯಾದ ಬೆಳಗನ್ನು..............,? ಛೆ, ಹೋಗ್ಲಿ ಬಿಡ್ರಿ, ನಾನು ಕರ್ತವ್ಯ ಮರೆಯಲ್ಲಿಲ್ಲ. ಕೊಲೆಯ ಜಾಡು&amp;nbsp;ಹುಡುಕಿ ಹೊರಟಿದ್ದ ನಮ್ಮ&amp;nbsp;ಭಾಣಾವರ ಸಬ್ ಇನ್ಸ್ ಪೆಕ್ಟರ್ ಗೆ ಫೋನ್ ಮಾಡಿ ಸಾರಿ ಸರ್, ಅದು ರಾಂಗ್ ಮೆಸೇಜು ಎಂದೆ. ಪಾಪ&amp;nbsp;ನಡುವಯಸ್ಸಿನ&amp;nbsp;&amp;nbsp;ಆ ಮನುಷ್ಯ&amp;nbsp;ಉತ್ತರಿಸಲಾಗದೇ ಪೇಚಾಡಿಕೊಂಡು ಬಿಟ್ರು&lt;br /&gt;ಒಂದಂತೂ ನೆಮ್ಮದಿ...., ಬ್ರೇಕಿಂಗ್ ನ್ಯೂಸ್ ಕೊಟ್ಟಿರಲ್ಲಿಲ್ಲ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-5351151958733020477?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/5351151958733020477/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=5351151958733020477&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/5351151958733020477'/><link rel='self' type='application/atom+xml' href='http://www.blogger.com/feeds/1467272156872927253/posts/default/5351151958733020477'/><link rel='alternate' type='text/html' href='http://jodihassan.blogspot.com/2010/11/blog-post.html' title='ಬ್ರೇಕಿಂಗ್ ನ್ಯೂಸ್......,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>1</thr:total></entry><entry><id>tag:blogger.com,1999:blog-1467272156872927253.post-8914581800865982042</id><published>2010-08-09T06:59:00.000-07:00</published><updated>2010-08-09T06:59:10.421-07:00</updated><title type='text'>ಥತ್ತೇರೀ......,!</title><content type='html'>ಒಮ್ಮೊಮ್ಮೆ ನಾವು ನಮಗೆ ತಿಳಿಯದಂತೆ ನಮ್ಮಿಂದಲೇ ಅವಮಾನಿರಾಗಿ ಬಿಡುತ್ತೇವೆ....., ಮೊನ್ನೆ ಇಂತಹುದ್ದೊಂದು ಘಟನೆ ಜರುಗಿತು. ಒಂದಷ್ಟು ಅಪ್ ಗ್ರೇಡ್ ಆಗೋಣ ಅಂತಾ ನನ್ನ ಇಂಡಿಕಾ ಕಾರನ್ನು ಮಾರಿ ಸೆಕೆಂಡ್ ಹ್ಯಾಂಡ್ ಸ್ಯಾಂಟ್ರೋ ಕಾರನ್ನು ಕೊಂಡುಕೊಂಡೆ. ಇನ್ನು ಬೇರೆ ಕಾರು ಅಂದಾಕ್ಷಣ ಮನೆಮಂದಿಗೆಲ್ಲಾ ಒಂದು ರೌಂಡ್ ಹೊಡಿಸಲೇಬೇಕಲ್ವೇ...?. ನಿತ್ಯ ವಟಗುಟ್ಟುವ ಪತ್ನಿಯ ಮಂಗಳಾರತಿಯನ್ನೇ ಬೆಳಗಿನ ಶುಭಶಕುನ ಎಂದುಕೊಂಡು ನನ್ನ ಮಗಳು ಅಭಿಜ್ಞ ಹಾಗು ಒಂದಿಬ್ಬರು ಸ್ನೇಹಿತರ ಜೊತೆ ಸಕಲೇಶಪುರಕ್ಕೊಂದು ಜಾಲಿ ಟೂರ್ ಹೊರಟೆ. ಹೊರಡುವಾಗಲೇ ನನ್ನಾಕೆ " ನಿಮ್ದೊಂದು...., ಯಾವಾಗ್ ನೋಡಿದ್ರೂ ಸಕ್ಲೇಶ್ ಪುರ. ಅದು ಬಿಟ್ರೆ ಬೇಲೂರು ಹಳೇಬೀಡು.., " ಅಂತಾ ದೀಪಕರಾಗ ಹಾಡೋಕೆ ಶುರು ಮಾಡಿದ್ಲು. ಏನ್ಮಾಡ್ಲಿ ಈಗಿರೋ ಪೆಟ್ರೋಲ್ ರೇಟ್ ನಲ್ಲಿ ಅದೂ ಒಂದೇ ದಿನದಲ್ಲಿ ಊಟಿ ಕೊಡೈಕೆನಲ್ ಗೆ ಹೋಗೋಕ್ಕಾಗುತ್ತಾ...? ಅವಳ ಗುಡುಗುಡು ವದನವನ್ನೇ ಮಂಗಳವಾಧ್ಯ ಅಂತಾ ಸಮಾಧಾನ ಮಾಡಿಕೊಂಡೆ. ಅಂತೂ ಅದೊಂದು ದಿನ ನನ್ನ ಹುಟ್ಟೂರು.., ನ್ನನ ಭಾವನೆಗಳಿಗೆ.., ನನ್ನ ವ್ಯಕ್ತಿತ್ವಕ್ಕೆ ರೂಪ ಕೊಟ್ಟ ನನ್ನೂರು...., ನನ್ನ ಪ್ರೀತಿಯ ಸಕಲೇಶಪುರದಲ್ಲಿ&amp;nbsp; ತನ್ಮಯನಾಗಿ ಕಾಲ ಕಳೆದೆ. ನನ್ನ ಗೆಳೆಯರಾದ ಅಶ್ವಥ್, ರೋಶನ್, ರವಿ ಇತ್ಯಾದಿಗಳೆಲ್ಲಾ ಅವತ್ತು ನನ್ನೊಂದಿಗೆ ಬಾಲ್ಯಕ್ಕೆ ಜಾರಿದ್ದರು. ಆ ಅನುಭವ ವರ್ಣಿಸೋಕೆ ಹೋದ್ರೆ ಬಹಳಷ್ಟು ಸಮಯ ಬೇಕು ಇರ್ಲಿ ಬಿಡಿ. ಹಾಗೂ ಹೀಗೂ ಮಡದಿಯ ಕಿರಿಕಿರಿಯ ನಡುವೆ&amp;nbsp;ಒಂದು ಸುಂದರ ದಿನವನ್ನು ನನ್ನದಾಗಿಸಿಕೊಂಡ ನಾನು ಹಾಸನಕ್ಕೆ ಮರಳುತ್ತಿದ್ದೆ. ಇನ್ನೇನು ಸಿಟಿ ಎಂಟರ್ ಆಗಬೇಕು, ಗಾಂಧಿ ಬಜಾರ್ ಸರ್ಕಲ್ ಬಳಿ ಹುಡುಕಿಕೊಂಡು ಬಂದಂತೆ ಕುಡುಕನೋರ್ವ ನನ್ನ ಗಾಡಿಗೆ ಇದ್ದಕ್ಕಿದ್ದಂತೆ ಅಡ್ಡ ಬಂದು ಬಿಡೋದೇ.....?. ಒಂದೊಂದು ಇಂಚು...,! ತಕ್ಷಣ ಗಾಡಿ ನಿಯಂತ್ರಿಸದಿದ್ದರೆ ಅವನು ಅಲ್ಲಿಂದ ಕನಿಷ್ಟ ಹತ್ತಾರು ಅಡಿ ದೂರಕ್ಕೆ ಎಗರಿ ಬೀಳುತ್ತಿದ್ದ. ಕಾರಿನಲ್ಲಿ ಕುಳಿತಿದ್ದವರೆಲ್ಲರೂ ಭಯದಿಂದ ಥರಗುಟ್ಟಿದ್ದರು. ಕೋಪದಿಂದ ನಾನು ಅವನಿಗೆ ಏಯ್ ಚಪ್ಪರ್ ಕಾರಿಗೆ ಯಾಕೋ ಅಡ್ಡ ಬರ್ತೀಯಾ....? ಹಿಂದೆ ಕೆ.ಎಸ್.ಆರ್.ಟಿ.ಸಿ ಬಸ್ ಬರ್ತಾ ಇದೆ.., ಅದಕ್ಕೆ ಅಡ್ಡ ಹೋಗು., ಭೂಮಿ ಭಾರನಾದ್ರೂ ಕಮ್ಮಿ ಆಗುತ್ತೆ ಅಂದೆ. ಅದ್ಯಾಕೋ ಏನೋ ನಾ ಬೈದಿದನ್ನು ಕೇಳಿಸಿಕೊಂಡು ಸುಮ್ಮನೇ ತೂರಾಡಿಕೊಂಡು ಹೋಗುತ್ತಿದ್ದ ಅವ ಮತ್ತೆ ನನ್ನ ಕಾರಿನತ್ತ ವಾಪಾಸ್ ಬಂದು ಬಿಡೋದೆ....? ಪಿತ್ತ ನೆತ್ತಿಗೇರಿದ ನಾನು ಕಾರಿನಿಂದ ಕೆಳಗಿಳಿಯುವ ಪ್ರಯತ್ನದಲ್ಲಿದ್ದೆ. ಆದರೆ ಆತ ತನ್ನ ತುಟಿಗಳ ಮೇಲೆ ಬೆರಳಿಟ್ಟು ಅದೇ ಜಾಕಿ ಸ್ಟೈಲ್ ನಲ್ಲಿ ನನ್ನ ಬಳಿ ಬಂದವನೇ&amp;nbsp; ತೊದಲುತ್ತಾ '' ಡೋಂಟ್ ವರಿ ಬ್ರದರ್, ಆ ಬಸ್ಸ್ ಡ್ರೈವರ್ ನನ್ ನೆಂಟ್ ನೇಯಾ...., ನೀನೀಗ ರೈಟ್ಹೇಳು..., ಇಲ್ದಿದ್ರೆ ಅವ್ನು&amp;nbsp; ಈ ಲ್ಯಾಂಡ್ ಮೇಲೆ&amp;nbsp;ನಿನ್ದು ಮತ್ತೆ ನನ್ದು ಇಬ್ರುದೂ ತೂಕ ಕಮ್ಮಿ ಮಾಡ್ಬುತ್ತಾನೆ ಅಂದ. ಥತ್ತೇರಿ ಕಾರ್ ನಲ್ಲಿದ್ದ ನನ್ನ ಮನದನ್ನೆ ಆಕೆಯ ಸ್ನೇಹಿತರು ಎಲ್ಲರಿಗೂ ನಗು. ದುಸ್ರಾ ಮಾತಾಡದೇ ನಾನು ಮನೆಯ ಹಾದಿಯತ್ತ ಚಿತ್ತ ನೆಟ್ಟೆ. ಆಗ ನನಗೆ ನೆನಪಾಗಿದ್ದು ಕೊಚ್ಚೆಯ ಮೇಲೆ ಕಲ್ಲು ಹೊಡಬೇಡ ಅನ್ನೋ ಅನುಭವೀಗಳ ಮಾತು.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-8914581800865982042?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/8914581800865982042/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=8914581800865982042&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/8914581800865982042'/><link rel='self' type='application/atom+xml' href='http://www.blogger.com/feeds/1467272156872927253/posts/default/8914581800865982042'/><link rel='alternate' type='text/html' href='http://jodihassan.blogspot.com/2010/08/blog-post.html' title='ಥತ್ತೇರೀ......,!'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>2</thr:total></entry><entry><id>tag:blogger.com,1999:blog-1467272156872927253.post-3933325412108322453</id><published>2010-03-04T04:14:00.000-08:00</published><updated>2010-03-24T07:08:52.175-07:00</updated><title type='text'>ಆನೆ ಮತ್ತು ನಾನು......,</title><content type='html'>&lt;div style="text-align: left;"&gt;ಇತ್ತೀಚೆಗೆ ತುಸು ಜಾಸ್ತೀನೇ ಅನ್ನೋವಷ್ಟು ದೇಹ ಬೆಳೆಸಿಕೊಂಡಿದ್ದೇನೆ. ನನ್ನ ಗೆಳೆಯರು ಯಾಕೋ...., ಈ ಪರಿ ಕೊಬ್ಬಿದ್ದಿಯಾ...? ಅಂತಾ ಅಂದಾಗಲ್ಲೆಲ್ಲಾ ಅದ್ಯಾವನೋ ಬೃಹನ್ನಳೆಯೊಬ್ಬ ನನ್ನ ಬಗ್ಗೆ ''&amp;nbsp;ತಿಂದೂ ತಿಂದೂ ಕಾಡೆಮ್ಮೆಯಂತೆ ಕೊಬ್ಬಿದ ಜೋಸೆಫ್....,'' ಅಂತಾ ಬರೆದದ್ದು ನೆನಪಾಗುತ್ತೆ. &amp;nbsp;ಸಮೃದ್ದಿ ಅನ್ನೋದೇ ಅಲ್ಲಿ, ನಮ್ಮ ಬಗ್ಗೆ ಮತ್ತೊಬ್ಬ ಕಾಮೆಂಟ್ ಮಾಡಲಿಕ್ಕೆ ಶುರು ಮಾಡಿದ್ದಾನೆ ಅಂತಾಂದ್ರೆ ನಾವು ಗುರುತಿಸಿಕೊಳ್ಳಲಿಕ್ಕೆ ಶುರು ಮಾಡಿದ್ದೇವೆ ಅಂತಾ ಅರ್ಥ. ನಮ್ಮನ್ನು ಹೀಯಾಳಿಸಲಿಕ್ಕೆ ಶುರುವಾಯ್ತು ಅಂದ್ರೆ ನಾವು ಬೆಳೆಯುತ್ತಿದ್ದೇವೆ ಅಂದುಕೊಳ್ಳಬೇಕು. ತೀರಾ ನಮ್ಮನ್ನು ಹಿಗ್ಗಾಮುಗ್ಗಾ ತೆಗಳಿ ನಮ್ಮ ಬಗ್ಗೆ ಕೆಟ್ಟಕೆಟ್ಟದಾಗಿ ಆಡಿಕೊಳ್ಳೋದು ಸಾಧ್ಯವಾದಷ್ಟು ನಮ್ಮನ್ನು ತುಳಿಯಲು ಯತ್ನಿಸುತ್ತಿದ್ದಾರೆ ಅಂದ್ರೆ ನಾವು ಬೆಳೆದಿದ್ದೇವೆ&amp;nbsp;ಎಂದು ಸಮಾಧಾನಪಟ್ಟುಕೊಳ್ಳಬೇಕು. ಇಂತಹುದ್ದೊಂದು ಸರ್ಕಲ್ ಹಾಕಿಕೊಂಡು ಕುಳಿತಿದ್ದ ನಾನು ತೀರಾ ನನ್ನನ್ನ ಕೋಣ ಅಂತಾ ಬರೆದಿದ್ದಕ್ಕೆ ಸಿಕ್ಕಾಪಟ್ಟೆ ಸಿಟ್ಟಾಗಿದ್ದೆ. ಹೀಗೆ ಸಿಟ್ಟಾಗಿದ್ದ ನನ್ನನ್ನು&amp;nbsp; ನನ್ನ ಗೆಳೆಯನೊಬ್ಬ '' ನಾಯಿ ಬೊಗಳಿದ್ರೆ ಆನೆ ತೂಕಾ ಕಮ್ಮಿಯಾಗುತ್ತಾ...? ನೀನು ಆನೆ ಕಣೋ.., ಡೋಂಟ್ ವರಿ....'' ಅಂತಾ ಮತ್ತಷ್ಟು ಉರಿದುಕೊಳ್ಳುವಂತೆ ಮಾಡಿದ್ದ. ಹಾಗಂತಾ ಆನೇ ಅಂದ್ರೇ ಸಾಮಾನ್ಯನಾ....? ಭಾರೀ ಗಂಭೀರ...., ಮತ್ತೊಬ್ಬರ ಪರಿಶ್ರಮವನ್ನು ಕಿತ್ತು ತಿನ್ನದ..., ಸದಾ ಸಮೃದ್ದಿ ಹಾಗು ಸಂಘ ಜೀವಿಯಾಗಿರುವ....,ಹೀಗೇ ನಾನಾ ಒಳ್ಳೇ ಲಕ್ಷಣಗಳುಳ್ಳ ಪ್ರಾಣಿ. ಇನ್ನು ನಾನು ಈಗಿರುವ ದೇಹಸೌಂದರ್ಯಕ್ಕೆ ಸರಿಯಾದ&amp;nbsp;ಅದೇ ಸರಿ&amp;nbsp;&amp;nbsp;ಅನ್ನೋ ನಿರ್ಧಾರಕ್ಕೆ ಬಂದೆ. ಹಾಗಾಗಿ ಹಾಸನದ ಪತ್ರಿಕಾ ಮಿತ್ರರ ಬಳಗದಲ್ಲಿ ನಾನೊಬ್ಬ ಒಂಟಿ ಸಲಗನಾಗಿದ್ದೇನೆ. ಹಾಗಂತ ಕರೆಸಿಕೊಳ್ಳೋಕೆ&amp;nbsp; ನನಗೇನೂ ಬೇಸರವಿಲ್ಲ.&amp;nbsp;ಯಾಕೆಂದ್ರೆ ಹಾಸನ ಜಿಲ್ಲೆ&amp;nbsp;ಮಣ್ಣಿನ ಮಕ್ಕಳಿಗೆ ಎಷ್ಟು&amp;nbsp;ಫೇಮಸ್ಸೋ ಅಷ್ಟೇ ಆನೆಗಳಿಗೂ ಫೇಮಸ್ಸಾಗಿದೆ. ರಾಜಕಾರಣವನ್ನೇ ಹಾಸು ಹೊದ್ದು ಮಲಗುವ ಹಾಸನದಲ್ಲಿ ರಾಜಕೀಯ ಮಾಡೋಕೆ ಆನೆಗಳೂ ಕೂಡ ವಸ್ತುಗಳು&amp;nbsp;. ನನ್ನನ್ನು ವಿನಾಕಾರಣ ತೆಗಳಿ ರೆಡ್ ಚಿಲ್ಲಿ ಅಂದುಕೊಳ್ಳೋರ ಬಗ್ಗೆ ಒಂದು ಸಣ್ಣ ಕನಿಕರ ವ್ಯಕ್ತಪಡಿಸುತ್ತೇನೆ.&lt;/div&gt;&lt;div style="text-align: left;"&gt;&amp;nbsp;ಇನ್ನು ಆನೆಗಳಿಗೂ ನನಗೂ ಎಲ್ಲಿಲ್ಲದ ಅವಿನಾಭಾವ ಸಂಬಂದ. ಅದಕ್ಕೆ 2 ಕಾರಣಗಳಿವೆ. 1. ಆನೆಗಳು ಎಲ್ಲೇ ದಾಳಿ ಮಾಡಿದ್ರೂ ಬಹುತೇಕ ನನಗೆ ಮೊದಲ ಕರೆ ಬರುತ್ತೆ. 2. ಹಾಗೆ ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ತೆರಳಲು ಸಿಧ್ದರಾಗುವ ನನ್ನ ಸ್ನೇಹಿತರ ಬಳಗಕ್ಕೊಂದು ವಾಹನ ಏರ್ಪಾಡು ಮಾಡುವ ಜವಾಬ್ದಾರಿ ನನ್ನ ಹೆಗಲೇರಿರುತ್ತೆ.&amp;nbsp; ಆನೆಗಳ ಹಾವಳಿ, ಆನೆಗಳ ಧಾಳಿ.., ಸಾವು ನೋವಿನ ಬಗ್ಗೆ ಬಹಳಷ್ಟು&amp;nbsp;ಸುದ್ದಿ ಮಾಡಿದ್ದೇನೆ. ಈ ಎಲ್ಲದರ ಪೈಕಿ ಅತ್ಯಂತ ಭಯಾನಕ ಅನುಭವವೊಂದನ್ನು ಇಲ್ಲಿ ಹಂಚಿಕೊಳ್ಳಲು ಬಯಸುತ್ತೇನೆ. &lt;/div&gt;&lt;div style="text-align: left;"&gt;ಅಂದು ನಸುಕಿನ ವೇಳೆ ಮಾಮೂಲಿನಂತೆ ಆಲೂರಿನ ಸುಳುಗೋಡು ಗ್ರಾಮದಿಂದ ಗೆಳೆಯರೊಬ್ಬರು ಆನೆಗಳು ಗ್ರಾಮಕ್ಕೆ ದಾಳಿಯಿಟ್ಟು ಹಾವಳಿ ನಡೆಸುತ್ತಿರುವ ಬಗ್ಗೆ ವಿಷಯ ತಿಳಿಸಿದ್ದರು. ಡೆಸ್ಕ್ ಗೆ ಪೋನ್ ಮಾಡಿ ಮಾಮೂಲಿ ಪ್ಲಾಷ್ ನ್ಯೂಸ್ ಕೊಟ್ಟ ನಾನು ಮತ್ತೆ ನಿದ್ರೆಗೆ ಜಾರಿದ್ದೆ. ಅದ್ಯಾರೋ ಪುಣ್ಯಾತ್ಮ ಪದೇ ಪದೇ ಫೋನ್ ಮಾಡಿ ''ಸಾರ್, ಆನೆಗಳು ಗ್ರಾಮದ ಒಳಗೇ ಬಂದಿವೆ ಸಾರ್..., ದಯವಿಟ್ಟು ಬನ್ನಿ ಸರ್, ನಾವು ಬಡವ್ರು ಈ ಸರ್ಕಾರ ನಮ್ ಕಷ್ಟಕ್ಕೆ ಆಗಲ್ಲ ಸಾರ್ ಅಂತಾ ಗೋಗರೆಯೋಕ್ಕೆ ಶುರು ಮಾಡಿದ್ದ.&amp;nbsp; ಆದ್ರೆ ಸುಳುಗೋಡು ಗ್ರಾಮಕ್ಕೆ ಬೆಳ್ಳಂಬೆಳಗ್ಗಿನ ಛಳಿಯಲ್ಲಿ ಆನೆಗಳಿಗೆ ಇದಿರಾಗಿ ಹೋಗಲು ಮನಸ್ಸು ಒಪ್ಪದ ಕಾರಣ ಏನೇನೋ ಸಬೂಬು ಹೇಳಿ ಜಾರಿಕೊಂಡೆ. ಆದರೆ ಅಂದು ನಮ್ಮ ಅದೃಷ್ಟ ನೆಟ್ಟಗಿರಲ್ಲಿಲ್ಲ. ಆ ಗ್ರಾಮದಲ್ಲಿ ಕೇವಲ ಪುಂಡಾಟಿಕೆಯಲ್ಲಿ ತೊಡಗಿದ್ದ ಆನೆಗಳು ಸಂಜೆಯವೇಳೆಗೆ ಅಮಾಯಕ ರೈತನೊಬ್ಬರನ್ನು ತುಳಿದು ಕೊಂದು ಹಾಕಿದ್ದವು. ಅನಿವಾರ್ಯವಾಗಿ ಹೊರಡುವ ಸ್ಥಿತಿ ನಿರ್ಮಾಣವಾಯಿತು. ಮಾಮೂಲಿನಂತೆ ಗೆಳೆಯ ಸತೀಶ್ ಪಟೇಲ್ ನ ಸುಮೋ ಏರಿದ ನಾವು ಸುಳುಗೋಡಿನತ್ತ ಪ್ರಯಾಣ ಬೆಳೆಸಿದೆವು.&amp;nbsp; ಸುಪ್ತ ಮನಸ್ಸಿನ ಮೂಲೆಯಲ್ಲೊಂದು ರೆಡ್ ಲೈಟ್ ಆನ್ ಆಗಿ ಆಗಲೇ ಸೈರನ್ ಮೊಳಗತೊಡಗಿತ್ತು. ಮುಂದೇನೋ ಕಾದಿದೆ ಅನ್ನೋ ಆತಂಕ ಮನಸ್ಸಿನಲ್ಲಿ ಮನೆ ಮಾಡಿತ್ತು. ಹೇಗಾದರೂ ಆಗಲಿ ಸ್ವಲ್ಪ ಅಲರ್ಟ್ ಆಗಿರ್ರಪ್ಪಾ ಅಂತಾ ಕ್ಯಾಮೆರಾಮೆನ್ ಗಳಿಗೆ ಎಚ್ಚರಿಕೆ ನೀಡಿದ್ದೆ. ಸುಳುಗೋಡು ಗ್ರಾಮದ ಹತ್ತಿರ ಬಂದಾಗ ಅಲ್ಲಿದ್ದ ಜನಸಂಖ್ಯೆ ಹಾಗು ತರಾತುರಿ ನೋಡಿ ಭಯ ಮತ್ತಷ್ಟು ಹೆಚ್ಚಾಯಿತು. ನಾವಿದ್ದ ಕೆಲವೇ&amp;nbsp;ಮೀಟರ್ ಅಂತರದಲ್ಲಿ ನಾಲ್ಕು ಆನೆಗಳು ಮರಿಯಾನೆಯ ಜೊತೆಗೆ ನಿಂತಿದ್ದವು. ರೇಂಜರ್ ಮಂದಣ್ಣ ಹಾಗು ಅವರ ಸಿಬ್ಬಂದಿ ಆನೆಗಳನ್ನು ಓಡಿಸಲು ಪ್ರಯತ್ನ ಮಾಡುತ್ತಿದ್ದರು. ಅರಣ್ಯ&amp;nbsp;ಇಲಾಖೆಯ ಜೀಪ್ ನಲ್ಲಿ ಮೃತ ರೈತನ ಶವವಿದ್ದ ಕಾರಣ&amp;nbsp;ಗಾಡಿಯಿಂದ ಇಳಿದ ನಮ್ಮ ಕ್ಯಾಮೆರಾಮೆನ್ ಗಳು ಆ ಗುಂಪಿನತ್ತ ಓಡತೊಡಗಿದರು. ಅಲ್ಲಿದ್ದವವರು ಆನೆ...ಆನೆ...ಆನೆ ಇದೆ ಅಂತಾ ಕೂಗುತ್ತಲೇ ಇದ್ದರೂ ಲೆಕ್ಕಿಸದೇ ಶವವಿದ್ದ ಜೀಪ್ ಬಳಿ ತೆರಳಿದ ಕ್ಯಾಮೆರಾಮೆನ್ ಗಳು ಇನ್ನೇನು ಕ್ಯಾಮೆರಾ ಆನ್&amp;nbsp; ಮಾಡಬೇಕು ಅಲ್ಲಿದ್ದವರ ಪೈಕಿ ತೀರಾ ಪೊರ್ಕಿಯ ರೀತಿ ಇದ್ದ ಒಬ್ಬ ಇವರೆಲ್ಲರಿಗೂ ಅಡ್ಡಿ ಮಾಡಲಾರಂಬಿಸಿದ. '' ಕರೆದ ತಕ್ಷಣ ಬಾರದ ನೀವು ಈಗ ಸತ್ತಾಗ ಬಂದಿದ್ದೀರಾ....? ಇವರ ಸಾವಿಗೆ ನೀವೇ ಕಾರಣ, ಫೋಟೋ ಅಥ್ವಾ ವಿಡಿಯೋ ತೆಗೆದ್ರೆ ಕ್ಯಾಮೆರಾ ಪುಡಿ ಮಾಡ್ತೀನಿ ಎಂದು ಎಗರಾಡಲಾರಂಬಿಸಿದ. ಅಷ್ಟರಲ್ಲಿ ಅಲ್ಲಿಗೆ ಬಂದ ಮತ್ತೊಬ್ಬ ಎಗರಾಡುತ್ತಿದ್ದ ಇವನನ್ನು ಸಮಾಧಾನ ಪಡಿಸಿ&amp;nbsp; ನಾನು ನಿಂತಿದ್ದ ಸ್ಥಳಕ್ಕೆ&amp;nbsp;ಕರೆದುಕೊಂಡು ಬಂದವನೇ " ನಿಕ್ಕು ತರೆ ಸಮಾ ಇಜ್ಜಾ...? ಮುಲ್ಪ ದಾಯೆ ಬೊಬ್ಬೆ ಪಾಡುವಾ.., ಅಕ್ಲೇನ್ ಮಾತೆರೆನ್ಲಾ ಉಪಾಯಡ್ ಊರುದ ಉಲಯ್ ಲೆತೋ ಪೋಯಿ, ಬುಕ್ಕಾ ಏತ್ ಬೋಡ್ ಆತ್ ಬೊಟ್ಟುಗಾ..'' ಅನ್ನೋದೆ. ( ನಿನಗೆ ತಲೆ ಸರಿ ಇಲ್ವಾ...? ಯಾಕೆ ಅಲ್ಲಿ ಕಿರುಚಾಡುತ್ತೀ.., ಅವರೆಲ್ಲರನ್ನಾ ಉಪಾಯವಾಗಿ ಊರಿನ ಒಳಗೆ ಕರೆದುಕೊಂಡು ಹೋಗುವ. ನಂತರ ಎಷ್ಟು ಬೇಕು ಅಷ್ಟು ಒದೆ ಬಿಡುವ). ಸಧ್ಯ ತುಳು ಚೆನ್ನಾಗಿ ಗೊತ್ತಿದ್ದ ನನಗೆ ಇವರ ಸಂಭಾಷಣೆ ಅರ್ಥವಾದರೂ ಏನೂ ತಿಳಿಯವದವನಂತೆ ನಿಂತಿದ್ದೆ. ಅವರಿಬ್ಬರೂ&amp;nbsp;'' ಸಾರ್ ಇಲ್ಲಿ ಪೋಟೋ ತೆಗೆಯುವುದಕ್ಕಿಂತ ಊರೊಳಗೆ ಅವರ ಮನೆಯ ಎದುರಿಗೇ ತೆಗೆಯೋಣ ಬನ್ನಿ ಅಂತಾ ಮೊದಲು ನನಗೇ ಹೊಗೆ ಹಾಕಿಸುವ ಕಾರ್ಯಕ್ರಮಕ್ಕೆ ಮುನ್ನುಡಿ ಹಾಡತೊಡಗಿದ್ದರು. ಅಷ್ಟರಲ್ಲಿ ಅಲ್ಲಿ ಊರಾಚೆ ಇದ್ದ ಆನೆಗಳು ಇದ್ದಕ್ಕಿದ್ದಂತೆ ಎಸ್ಟೇಟ್ ಬಳಿ ಧಾವಿಸತೊಡಗಿದವು. ನಿಂತಿದ್ದ ಜನರೆಲ್ಲಾ ಚೆಲ್ಲಾಪಿಲ್ಲಿಯಾದರು. ಸತ್ಯ ಹೇಳುತ್ತೇನೆ, &amp;nbsp;ಪ್ರಾಣಭೀತಿ ಅನ್ನೋ ಪದದ ನಿಜವಾದ ಅರ್ಥ ನನಗಾದದ್ದೇ ಅಲ್ಲಿ. ನನ್ನಿಂದ ಕೇವಲ ಐವತ್ತು ಹೆಜ್ಜೆ ಅಂತರದಲ್ಲಿ ಆನೆಗಳು.........., ನನಗಾಗ ಗುಂಡುಗುಂಡಾಗಿದ್ದ ನನ್ನ ದೇಹದ ಬಗ್ಗೆ ನೆನಪಾಗಲ್ಲಿಲ್ಲ. ಓಡಲೇಬೇಕೆನ್ನೋ ಅನಿವಾರ್ಯತೆಗೆ ಸಿಲುಕಿ ಓಡತೊಡಗಿದೆ. ಪಕ್ಕದಲ್ಲಿ ಜೋರಾಗಿ ಯಾರೋ ಕಿರುಚುತ್ತಿದ್ದರು. ಕರೆಂಟ್ ಇದೆ..ಜಾಗೃತೆ ಅನ್ನುತ್ತಲೇ ಇದ್ದರು. ಊಹುಂ, ನೋಡಲ್ಲಿಲ್ಲ. ಎದುರಿಗಿದ್ದ ತೋಟದ ಬೇಲಿಯ ತಂತಿಯನ್ನು ಅದುಮಿದವನೇ ಚಂಗನೇ ತೋಟದೊಳಕ್ಕೆ ಜಿಗಿದವ ಆಯತಪ್ಪಿ ನೆಲಕ್ಕೆ ಬಿದ್ದೆ. ಮತ್ತೆ ಸಾವರಿಸಿಕೊಂಡು ಎಸ್ಟೇಟ್ ನೊಳಕ್ಕೆ ಓಡತೊಡಗಿದೆ. ಅಷ್ಟರಲ್ಲಿ&amp;nbsp; ನನ್ನ ಹಿಂದೆ ಬರುತ್ತಿದ್ದ ಗ್ರಾಮಸ್ಥನೊಬ್ಬ ನಿಲ್ಲಿ, ನಿಲ್ಲಿ ಸಾರ್ ಈ ಎಸ್ಟೇಟ್ ಒಳಕ್ಕೆ ಆನೆ ಬರೋದಿಲ್ಲ. ಓಡಿ ಸುಸ್ತು ಮಾಡಿಕೊಳ್ಳಬೇಡಿ ಎಂದು ತಡೆದ. ಸ್ವಲ್ಪ ಸುಧಾರಿಸಿಕೊಂಡು ಓಡಿ ಬಂದ ದಿಕ್ಕಿನತ್ತ ಕಣ್ಣು ಹಾಯಿಸಿದೆ. ಆನೆಗಳು ದೂರದಲ್ಲಿದ್ದವು. ನನ್ನನ್ನು ನಿಲ್ಲಿ ಎಂದು ಹೇಳಿದ್ದ ಗ್ರಾಮಸ್ಥ ಮೆಲ್ಲನೆ ನನ್ನ ಬಳಿ ಬಂದು '' ಸಾರ್ ಬೇಲಿ ದಾಟುವಾಗ ಎರಡನೇ ವೈರ್ ಅದುಮಿ ತಾನೆ ನೀವು ಒಳಕ್ಕೆ ಬಂದಿದ್ದು...? ಎಂದ ಹೌದೂ.., ಯಾಕೆ ಎಂದೆ. ಸಾರ್ ಅದ್ರಲ್ಲಿ ಸೋಲಾರ್ ಕರೆಂಟ್ ಇತ್ತು, ನಿಮ್ಗೆ ಏನೂ ಆಗ್ಲಿಲ್ವಾ..? ಅಂದ. ನನಗೆ ಆಗ ಶಾಕ್ ಹೊಡೀತು. ಯಾಕಂದ್ರೆ ಸೋಲಾರ್ ಫೆನ್ಸ್&amp;nbsp; ದಾಟುವಾಗ ವೈರ್ ಹಿಡಿದ ತಕ್ಷಣ ಮೈಯೆಲ್ಲಾ ಜುಮ್ ಅನ್ನೋ ಅನುಭವವಾಗಿತ್ತು. ಕಣ್ಣ ತುಂಬಾ ನಕ್ಷತ್ರಗಳು ಮಿಂಚು ಮರೆಯಾಗಿದ್ದವು. ಬಹುಷಃ ದಾಟುವಾಗ ಅಲ್ಲಿದ್ದ&amp;nbsp; ಒಣಗಿದ ಮರದ ಮೇಲೆ ಕಾಲಿಟ್ಟ ಕಾರಣಕ್ಕೋ ಏನೋ ಶಾಕ್ ನ ತೀವ್ರ ಅನುಭವವಾಗಿರಲ್ಲಿಲ್ಲ. ಸಧ್ಯ ಏನೂ ಆಗಲ್ಲಿಲ್ಲ ಎಂಬ ಸಮಾಧಾನದೊಂದಿಗೆ ಎಸ್ಟೇಟ್ ನ ಗೇಟ್ ನತ್ತ ಹೆಜ್ಜೆ ಹಾಕಿದೆ. ಅಲ್ಲಿ ನನಗಾಗಿ ಕಾಯುತ್ತಿದ್ದ ನನ್ನ ಗೆಳೆಯರ ಜೊತೆ ಸುಮೋ ಏರಿ ಮತ್ತೆ&amp;nbsp; ಗೂಡು ಸೇರಿದೆ. ಅಂದೇ ಕೊನೆ ಅವತ್ತಿಂದ ಇವತ್ತನಿನವರೆಗೆ ಮತ್ತೆ ಸುಳುಗೋಡಿನ ಕಡೆ ನಾನು ಸುಳಿಯಲೇ ಇಲ್ಲ.&lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-3933325412108322453?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/3933325412108322453/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=3933325412108322453&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/3933325412108322453'/><link rel='self' type='application/atom+xml' href='http://www.blogger.com/feeds/1467272156872927253/posts/default/3933325412108322453'/><link rel='alternate' type='text/html' href='http://jodihassan.blogspot.com/2010/03/blog-post.html' title='ಆನೆ ಮತ್ತು ನಾನು......,'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>0</thr:total></entry><entry><id>tag:blogger.com,1999:blog-1467272156872927253.post-3555531512593500752</id><published>2009-08-28T06:42:00.000-07:00</published><updated>2009-09-05T01:54:13.344-07:00</updated><title type='text'>ಒಂದಷ್ಟು ಭಾವನೆಗಳು....</title><content type='html'>&lt;strong&gt;ಈ ಯೌವನಾ ಅನ್ನೋದು ಹೇಗಿರುತ್ತೇ....?&lt;/strong&gt;&lt;br /&gt;&lt;strong&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;/strong&gt;ಹೇ ಯೌವನಾ......,&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನೀನೆಷ್ಟು ವೇಗ....?&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಚಿಗುರು ಮೀಸೆಯ ಚೆಲುವ ತುಂಬಿ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಪ್ರೇಮ ಮಿಡಿತಕೆ ಶೃತಿಯಾಗುವೆ&lt;br /&gt;ಹೇ ಯೌವನಾ......,&lt;br /&gt;&amp;nbsp;&amp;nbsp;&amp;nbsp;&amp;nbsp; ನೀನೆಷ್ಟು ರಸಿಕ...?&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನೀಳ ಜಡೆಗಳ ಮೋಟುಗೊಳಿಸಿ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನೈಜ್ಯ ಚೆಲುವಿಗೆ ಬಣ್ಣ ಬಳಿವೆ&lt;br /&gt;ಹೇ ಯೌವನಾ.....,&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ನೀನೆಷ್ಟು ಚಂಚಲಾ....?&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಖಾಲಿ ಹೃದಯದ ಧ್ವಾರ ತೆರೆದು &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಚಿತ್ತ ಭ್ರಮಿಸುವ ಕನಸು ತರುವೆ&lt;br /&gt;ಹೇ ಯೌವನಾ...., &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನೀನೆಷ್ಟು ಕ್ರೂರಿ....?&lt;br /&gt;ಹರೆಯದಲ್ಲಿ ಕಿಚ್ಚೆಬ್ಬಿಸಿ&lt;br /&gt;ಬದುಕ ತುಂಬಾ ನೆನಪಾಗುವೆ.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;strong&gt;ಜೋಡಿ&lt;/strong&gt;&lt;br /&gt;&lt;strong&gt;ಅಮ್ಮ...,&lt;/strong&gt;&lt;br /&gt;&lt;br /&gt;ಇವಳು ನೋವಿನಲ್ಲೂ ನಗುವ ಚೆಲ್ಲೋ ಸೌಮ್ಯ ರೂಪ&lt;br /&gt;ವಿಶಾದ ಹೃದಯದೊಳಗೆ ಬೆಳಕು ತರುವ ಆಶಾದೀಪ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ನೂರೆಂಟು ಭಾವಮಂಥನದೊಳಗೆ ಚಿಂತನೆಯ ಮಂದಗಮನೆ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಬಾಳು ಬದುಕಿನ ಮೂಸೆಯೊಳಗೆ ತೇಯ್ದು ಬಂದ ಪ್ರಶಾಂತವಧನೆ&lt;br /&gt;ಇವಳ ನಗು ಉರಿಯೊಳಗೆ ತಂಪು ಸಿಂಚನ&lt;br /&gt;ಮುಗ್ದ ಮಾತು ಮನಸ್ಸಿನೊಳಗೆ ಪ್ರೀತಿ ಚೇತನ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಇವಳು ಇವಳೇ.., ಕಳೆಯಲಾಗದ ಸೊತ್ತು.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮುಕ್ಕೋಟಿ ವಜ್ರ ವೈಢೋರ್ಯ ಮುತ್ತು.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; &lt;strong&gt;ಜೋಡಿ&lt;/strong&gt;&lt;br /&gt;ಮದುವೆಗೆ ಮುನ್ನ ನನ್ನದೊಂದು ಕಿವಿಮಾತು.&lt;br /&gt;&amp;nbsp;&amp;nbsp; &lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಮದುವೀ ಅಂತಾ ಕುಣಿಬ್ಯಾಡ ಹುಡುಗಾ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹೋರಿಗೆ ಮೂಗಿನ ದಾರ.....,&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಮಡದೀನ ಕಂಡು ಕಿಸಿಬ್ಯಾಡ ಬೆಡಗಾ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp; ಬಲಿಯಾಗೋ ಹ್ವಾತಕೂ ಹಾರ. &lt;br /&gt;ರಾತ್ರಿಯ ಹುಸಿನಗು ಹಗಲಿನ ಕತ್ತರಿ&lt;br /&gt;ಬೇಡಿಕೆ ಪಟ್ಟಿಯ ಭಾರ...,&lt;br /&gt;ಸೋತೆಯಾ..? ಸಿದ್ದನಾಗು ನಿನಗೈತೆ ಹುತ್ತರಿ&lt;br /&gt;ಸಿಡುಕಿನ ಸಾರು ಖಾರಾ....ಖಾರ.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ವರ್ಷಾದಿ ಕಳೆವುದೋ ಕನಸಿನ ಸಂತಸ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕುಂಯ್ಯಾ,,,, ಅಂತಾವೋ ಕೂಸು&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಹರ್ಷಾದಿ ಅಪ್ಪನಾದ್ರೆ ಮುಗ್ಯಾಂಗಿಲ್ಲ ಕೆಲಸ&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp; ಕೂಡಿಸು ಡೊನೆಷನ್ ಗೆ ಕಾಸು.&lt;br /&gt;ಸಂಪತ್ತು ದೌಲತ್ತು ಇಟ್ಕೊಂಡೆ ಅಂದ್ರೆ &lt;br /&gt;ನಿತ್ಯವೂ ನಿನಗೆ ಕೈಲಾಸ&lt;br /&gt;ಬರಬಾತು ನಿಯತ್ತು ಅಂದ್ಕೊಂಡು ಬಂದ್ರೆ&lt;br /&gt;ಪ್ರತಿನಿತ್ಯ ನಿನಗೆ ವನವಾಸ.&lt;br /&gt;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&amp;nbsp;&lt;strong&gt;ಜೋಡಿ&lt;/strong&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-3555531512593500752?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/3555531512593500752/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=3555531512593500752&amp;isPopup=true' title='2 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/3555531512593500752'/><link rel='self' type='application/atom+xml' href='http://www.blogger.com/feeds/1467272156872927253/posts/default/3555531512593500752'/><link rel='alternate' type='text/html' href='http://jodihassan.blogspot.com/2009/08/blog-post_28.html' title='ಒಂದಷ್ಟು ಭಾವನೆಗಳು....'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>2</thr:total></entry><entry><id>tag:blogger.com,1999:blog-1467272156872927253.post-767901672986855578</id><published>2009-05-24T07:22:00.000-07:00</published><updated>2009-09-06T07:54:22.015-07:00</updated><title type='text'>ಹೆಜ್ಜೆ</title><content type='html'>ಇವತ್ತು ಜೀವನದ ಒಂದಷ್ಟು ನೆಮ್ಮದಿಯ ಕ್ಷಣಗಳನ್ನು ಆಸ್ವಾದಿಸುತ್ತಾ ಕುಳಿತಿದ್ದೇನೆ. ಈ ಹಿಂದೆ ಇದ್ದ ನೋವು, ಅಸಹನೆ, ಸೆಡವು ಕೊಂಚ ಮಟ್ಟಿಗೆ ತಗ್ಗಿದೆ. ನನ್ನೆದುರು ನನ್ನ 3 ವರ್ಷದ ಮಗಳು ಅಭಿಜ್ಞಾಳ ನಗು, ತೊದಲ್ನುಡಿ, ತುಂಟಾಟ, ಚಿನ್ನಾಟ ಇತ್ಯಾದಿಗಳಿವೆ. ಅಮ್ಮ ಜೊತೆಗಿದ್ದಾರೆ, ನನ್ನ ಪ್ರೀತಿಯ ಪತ್ನಿ ಕೂಡ ನನ್ನ ಹೆಜ್ಜೆಗಳ ಹಿಂದಿದ್ದಾಳೆ. ನೆಚ್ಚಿದ ನೌಕರಿ ಕೈ ಹಿಡಿದಿದೆ ಅದೇ ರೀತಿ ಸ್ನೇಹಿತರ ಹಾಗು ಹಿತೈಷಿಗಳ ಬಳಗ ಬೆಳೆದಿದೆ. ಆದರೂ ಅದ್ಯಾಕೋ ನಡೆದು ಬಂದ ಹಾದಿಯಲ್ಲಿ ಮುಡಿದ ಹೆಜ್ಜೆಗಳನ್ನು ತಿರುಗಿ ನೊಡುತ್ತೇನೆ, ಅಲ್ಲಿ ಬಹಳಷ್ಟು ಮಂದಿ ನೆನಪಾಗುತ್ತಾರೆ. ಬರವಣಿಗೆಗೆ ಹಾದಿ ತೋರಿದ ತಂದೆ ರೋಜಾ, ವೃತ್ತಿ ಜೀವನ ಗುರು ಕೆ.ಎಂ ಮಂಜುನಾಥ್, ನಿಂತ ನಿಲುವಲ್ಲೇ ನಗುನಗುತ್ತಾ ನನ್ನನ್ನು ಹಾಗು ನನ್ನ ಬದುಕನ್ನು ಧೂಳಿಪಟ ಮಾಡಲು ಹೊರಟಿದ್ದ ಒಬ್ಬ ಮಹಾನ್ ಲೆಪ್ಟಿಸ್ಟ್ ಬರಹಗಾರ....&lt;br /&gt;ಅದೇ ಹೆಜ್ಜೆಗಳು....., ಅಲ್ಲೆಲ್ಲೋ ಒಂದು ಸ್ವಲ್ಪ ಭಾರ..., ಒಂದಷ್ಟು ಹಗುರ.&lt;br /&gt;ಆದರೂ ನನ್ನ ನೆನಪಿನ ಪುಟಗಳಲ್ಲಿ, ಎಡವಿದ ಹೆಜ್ಜೆಗಳ ಗುರುತುಗಳಲ್ಲಿ, ಸೋತು ಕುಳಿತಾಗ ಬಿಟ್ಟ ನಿಟ್ಟುಸಿರಿನಲ್ಲಿ ಅದೇ ಬರಹಗಾರ ನೆನಪಾಗುತ್ತಾನೆ. ಮತ್ತೆ ಎದ್ದು ನಡೆ ಅನ್ನೊವಷ್ಟರ ಮಟ್ಟಿಗೆ ಪ್ರೇರಣೆಯಾಗುತ್ತಾನೆ.&lt;br /&gt;ಇಲ್ಲಿ ನಾನು ಹಂಚಿಕೊಳ್ಳಲು ಇಚ್ಚಿಸುವ ವಿಷಯಗಳು ಸಾಕಷ್ಟಿವೆ. ಇಂದಿನಿಂದ ಬರೆಯಲು ಆರಂಬಿಸುತ್ತಿದ್ದೇನೆ.&lt;br /&gt;ಹಾಂ.., ಎಲ್ಲಕ್ಕೂ ಮುನ್ನ ಭಯೋತ್ಪಾದಕರನ್ನು ಪ್ರಿತಿಸು ಅಂತಾ ಬುದ್ದಿವಾದ ಹೇಳುತ್ತಿದ್ದ ನನ್ನೊಬ್ಬ ಗೆಳೆಯನಿಗೂ ಹಾಗು ತನ್ನನ್ನು ತಾನೇ ವೇದಾಂತಿ ಎಂದುಕೊಳ್ಳುವ ಮೂಲಕ ಬೇರೆಯವರ ಬದುಕಿನ ಜೊತೆ ಚೆಲ್ಲಾಟವಾಡುತ್ತಿದ್ದ ಮಹಾನ್ ಬರಹಗಾರನಿಗೂ ನೀವೇ ನನ್ನ ಪ್ರೇರಣೆ ಅನ್ನೋ ಮಾತನ್ನ ಈ ಮೂಲಕ ತಿಳಿಸಲು ಇಚ್ಚಿಸುತ್ತೇನೆ.&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-767901672986855578?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/767901672986855578/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=767901672986855578&amp;isPopup=true' title='1 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/767901672986855578'/><link rel='self' type='application/atom+xml' href='http://www.blogger.com/feeds/1467272156872927253/posts/default/767901672986855578'/><link rel='alternate' type='text/html' href='http://jodihassan.blogspot.com/2009/05/blog-post_24.html' title='ಹೆಜ್ಜೆ'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><thr:total>1</thr:total></entry><entry><id>tag:blogger.com,1999:blog-1467272156872927253.post-780610803887665487</id><published>2009-05-24T06:53:00.000-07:00</published><updated>2010-08-09T06:28:13.179-07:00</updated><title type='text'>ಅಭಿಜ್ಞ</title><content type='html'>&lt;a href="http://1.bp.blogspot.com/_tu4N6nvvhPE/ShlSFjdXapI/AAAAAAAAABE/OAFHQY7NlhM/s1600-h/vlcsnap-4521.png"&gt;&lt;img alt="" border="0" id="BLOGGER_PHOTO_ID_5339389088595667602" src="http://1.bp.blogspot.com/_tu4N6nvvhPE/ShlSFjdXapI/AAAAAAAAABE/OAFHQY7NlhM/s320/vlcsnap-4521.png" style="cursor: hand; float: left; height: 240px; margin: 0px 10px 10px 0px; width: 320px;" /&gt;&lt;/a&gt;&lt;br /&gt;&lt;div&gt;&lt;/div&gt;&lt;br /&gt;&lt;div align="justify"&gt;&lt;span class=""&gt;&lt;span style="color: #006600; font-size: 180%;"&gt;&lt;strong&gt;ಆ&lt;/strong&gt;&lt;/span&gt;ತ್ಮೀಯರೇ&lt;/span&gt; ನಮಸ್ಕಾರಗಳು ಮತ್ತು ನನ್ನ ಅಂತರ್ಜಾಲ ತಾಣಕ್ಕೆ ನಿಮಗೆ ಸುಸ್ವಾಗತ. ಇಡೀ ದಿನವನ್ನು ಒತ್ತಡದಲ್ಲೇ ಕಳೆಯುವ ನನಗೆ ನನ್ನ ಪತ್ರಕರ್ತ ಗೆಳೆಯ ಜಯಕುಮಾರ್ ಈ ಬ್ಲಾಗ್ ಅನ್ನೋ ಅಧ್ಬುತವನ್ನು ಪರಿಚಯಿಸಿದ್ದಾರೆ. ಇಲ್ಲಿ ಒಂದಷ್ಟು ಭಾವನೆಗಳನ್ನು ಹರವಬಹುದು, ಅನಿಸಿಕೆಗಳಿಗೆ ಉತ್ತರ ಕೇಳಬಹುದು ಅಂತಾ ಏನೇನೊ ಹೇಳಿದ್ದಾರೆ. ಹಾಗಾಗಿ ನನ್ನ ಮನಸ್ಸಿನ ಭಾವನೆಗಳು,ಸಂಘರ್ಷಗಳು ತಾಕಲಾಟವನ್ನು ಅಕ್ಷರ ರೂಪದಲ್ಲಿ ಮುಕ್ತ ಮನಸ್ಸಿನಿಂದ ಇಲ್ಲಿ ತೆರೆದಿಡುವ ಯತ್ನ ಮಾಡುತ್ತಿದ್ದೇನೆ. ಇದು ನಿಮಗಿಷ್ಟವಾಗಬಹುದು, ಇಲ್ಲವೇ ಇಷ್ಟವಾಗದಿರಬಹುದು, ಏನೇ ಇದ್ದರೂ ಮುಕ್ತ ಸಂವಾದ ಮತ್ತು ಪ್ರತಿಕ್ರಿಯೆಗೆ ನನ್ನದು ತೆರೆದ ಮನಸ್ಸು. ವಿಚಾರಗಳ ಚಿಂತನ-ಮಂಥನವಾದಾಗ ಮನಸ್ಸು ,ಹಗುರ ಅದಕ್ಕೆಂದೇ ಮೀಸಲು ಈ ತಾಣ ಬನ್ನಿ ಹಗುರಾಗೋಣ. &lt;/div&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-780610803887665487?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/780610803887665487/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=780610803887665487&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/780610803887665487'/><link rel='self' type='application/atom+xml' href='http://www.blogger.com/feeds/1467272156872927253/posts/default/780610803887665487'/><link rel='alternate' type='text/html' href='http://jodihassan.blogspot.com/2009/05/blog-post.html' title='ಅಭಿಜ್ಞ'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><media:thumbnail xmlns:media='http://search.yahoo.com/mrss/' url='http://1.bp.blogspot.com/_tu4N6nvvhPE/ShlSFjdXapI/AAAAAAAAABE/OAFHQY7NlhM/s72-c/vlcsnap-4521.png' height='72' width='72'/><thr:total>0</thr:total></entry><entry><id>tag:blogger.com,1999:blog-1467272156872927253.post-3024173071325327533</id><published>2009-05-24T05:15:00.000-07:00</published><updated>2009-05-24T06:53:00.254-07:00</updated><title type='text'>WEL COME TO MY BLOG</title><content type='html'>&lt;a href="http://2.bp.blogspot.com/_tu4N6nvvhPE/Shk_rh0cWUI/AAAAAAAAAAM/7fqaIW1vWtg/s1600-h/nature-summer-wallpaper-22.jpg"&gt;&lt;img id="BLOGGER_PHOTO_ID_5339368850269690178" style="FLOAT: left; MARGIN: 0px 10px 10px 0px; WIDTH: 320px; CURSOR: hand; HEIGHT: 240px" alt="" src="http://2.bp.blogspot.com/_tu4N6nvvhPE/Shk_rh0cWUI/AAAAAAAAAAM/7fqaIW1vWtg/s320/nature-summer-wallpaper-22.jpg" border="0" /&gt;&lt;/a&gt;&lt;br /&gt;&lt;p&gt;&lt;span style="font-size:130%;color:#ff0000;"&gt;&lt;/span&gt;&lt;/p&gt;&lt;div class="blogger-post-footer"&gt;&lt;img width='1' height='1' src='https://blogger.googleusercontent.com/tracker/1467272156872927253-3024173071325327533?l=jodihassan.blogspot.com' alt='' /&gt;&lt;/div&gt;</content><link rel='replies' type='application/atom+xml' href='http://jodihassan.blogspot.com/feeds/3024173071325327533/comments/default' title='Post Comments'/><link rel='replies' type='text/html' href='http://www.blogger.com/comment.g?blogID=1467272156872927253&amp;postID=3024173071325327533&amp;isPopup=true' title='0 Comments'/><link rel='edit' type='application/atom+xml' href='http://www.blogger.com/feeds/1467272156872927253/posts/default/3024173071325327533'/><link rel='self' type='application/atom+xml' href='http://www.blogger.com/feeds/1467272156872927253/posts/default/3024173071325327533'/><link rel='alternate' type='text/html' href='http://jodihassan.blogspot.com/2009/05/well-come-to-my-blog.html' title='WEL COME TO MY BLOG'/><author><name>ಜೊಸೆಫ್ ಡಿ' ಸೋಜ</name><uri>http://www.blogger.com/profile/01504061792298548730</uri><email>noreply@blogger.com</email><gd:image rel='http://schemas.google.com/g/2005#thumbnail' width='32' height='24' src='http://3.bp.blogspot.com/_tu4N6nvvhPE/ShlQKvNF7II/AAAAAAAAAAk/VPbkMr4bSWk/S220/vlcsnap-4521.png'/></author><media:thumbnail xmlns:media='http://search.yahoo.com/mrss/' url='http://2.bp.blogspot.com/_tu4N6nvvhPE/Shk_rh0cWUI/AAAAAAAAAAM/7fqaIW1vWtg/s72-c/nature-summer-wallpaper-22.jpg' height='72' width='72'/><thr:total>0</thr:total></entry></feed>
